ಮರ್ಯಾದಾ ಹ* ಬೆಚ್ಚಿಬೀಳಿಸಿದ ಘಟನೆ: ಪ್ರೀತಿಸಿದವನ ಜೊತೆ ಹೋದ ಮಹಿಳೆಗೆ ವಿಷ ಕುಡಿಸಿ ಕೊ*, ಶವ ಸುಟ್ಟು ಸಾಕ್ಷಿ ನಾಶ
ಚಿಕ್ಕೋಡಿ: ಸಮಾಜದ ಕಠಿಣ ಮನೋಭಾವ ಇನ್ನೂ ಜೀವಂತವಿದೆ ಎನ್ನುವಂತೆ ಹುಕ್ಕೇರಿ ತಾಲೂಕಿನ ನದಿಗುಡಿಕೇತರ ಗ್ರಾಮದಲ್ಲಿ ಅಮಾನವೀಯ ಮರ್ಯಾದಾ ಹ* ಪ್ರಕರಣ ಬೆಳಕಿಗೆ ಬಂದಿದೆ. ಪ್ರೀತಿಸಿದ ಯುವಕನೊಂದಿಗೆ ತೆರಳಿದ್ದ ಮಹಿಳೆಯನ್ನು ಕುಟುಂಬಸ್ಥರೇ ಕರೆತಂದು ವಿಷ ಕುಡಿಸಿ ಕೊ* ಮಾಡಿ, ಬಳಿಕ ಸಾಕ್ಷ್ಯ ನಾಶಕ್ಕಾಗಿ ಶವವನ್ನು ಸುಟ್ಟಿರುವ ಘಟನೆ ಎಲ್ಲೆಡೆ ಆತಂಕ ಹುಟ್ಟಿಸಿದೆ. ಕೊ* ಯಾದ ಮಹಿಳೆಯನ್ನು ಸತ್ತೆವ್ವಾ ಹೆಳವರ್ ಎಂದು ಗುರುತಿಸಲಾಗಿದೆ. ಆಕೆ ಇದೇ ಗ್ರಾಮದ ಕೃಷ್ಣಾ ಪಾಟೀಲ್ ಎಂಬ ಯುವಕನನ್ನು...


