Latest News

23-04-2026 ರ ರಾಶಿ ದಿನಭವಿಷ್ಯ

ಮೇಷ (Aries) 23-04-2026, ಗುರುವಾರದ ದಿನಭವಿಷ್ಯ ನಿಮ್ಮ ದಿನವು ಬೆಳಗಿನ ಸೂರ್ಯೋದಯದಂತೆ ನಿಧಾನವಾಗಿ ಆದರೆ ದೃಢವಾಗಿ ಮುಂದುವರಿಯುವಂತಿದೆ. ಕೆಲಸದ ಸ್ಥಳದಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರಗಳು ಪ್ರಾರಂಭದಲ್ಲಿ ಸಣ್ಣದಾಗಿ ಕಾಣಬಹುದು, ಆದರೆ ಅವು ಮುಂದಿನ ದಿನಗಳಲ್ಲಿ ದೊಡ್ಡ ಫಲಿತಾಂಶ ತರುತ್ತವೆ. ಸಹೋದ್ಯೋಗಿಗಳೊಂದಿಗೆ ಮಾತಿನ ಅಂತರವನ್ನು ತಪ್ಪಿಸಲು ಸ್ಪಷ್ಟ ಸಂವಹನ ಮುಖ್ಯ. ಅತಿಯಾದ ಆತುರವನ್ನು ನಿಯಂತ್ರಿಸಿದರೆ, ನಿಮ್ಮ ಕಾರ್ಯಕ್ಷಮತೆ ಇನ್ನಷ್ಟು ಹೆಚ್ಚುತ್ತದೆ. ಆರ್ಥಿಕವಾಗಿ, ಅನಾವಶ್ಯಕ ಖರ್ಚುಗಳನ್ನು ತಡೆಯುವುದು ಉತ್ತಮ. ಹೊಸ ಹೂಡಿಕೆ ಮಾಡುವುದಾದರೆ...
Latest News

22-04-2026 ರ ರಾಶಿ ದಿನಭವಿಷ್ಯ

ಮೇಷ (Aries) – 22-04-2026 ದಿನಭವಿಷ್ಯ ನಿಮ್ಮ ದಿನವು ಬೆಳಗಿನ ಮಂಜಿನಂತೆ ನಿಧಾನವಾಗಿ ಶುರುವಾಗಿ, ಮಧ್ಯಾಹ್ನದ ಹೊತ್ತಿಗೆ ಸ್ಪಷ್ಟತೆಯ ಬೆಳಕಿಗೆ ತಿರುಗುವ ಸಾಧ್ಯತೆ ಇದೆ. ಆರಂಭದಲ್ಲಿ ಕೆಲಸಗಳಲ್ಲಿ ಸ್ವಲ್ಪ ಗೊಂದಲ, ನಿರ್ಧಾರಗಳಲ್ಲಿ ಅನುಮಾನ ಕಾಣಿಸಬಹುದು. ಆದರೆ ನೀವು ಶಾಂತವಾಗಿ ಯೋಚಿಸಿದರೆ, ದಿನದ ಎರಡನೇ ಭಾಗದಲ್ಲಿ ನಿಮ್ಮ ಮಾರ್ಗ ಸ್ವಚ್ಛವಾಗುತ್ತದೆ. ಕೆಲಸದ ಕ್ಷೇತ್ರದಲ್ಲಿ, ಇಂದು ತುರ್ತು ನಿರ್ಧಾರಗಳಿಗಿಂತ “ಒಂದು ಹೆಜ್ಜೆ ಹಿಂದೆ ಹೋಗಿ ನೋಡುವುದು” ಹೆಚ್ಚು ಉಪಯುಕ್ತ. ಮೇಲಾಧಿಕಾರಿಗಳೊಂದಿಗೆ ಮಾತನಾಡುವಾಗ ನಿಮ್ಮ...
Latest News

21-04-2026 ರ ರಾಶಿ ದಿನಭವಿಷ್ಯ

ಮೇಷ (Aries) 21-04-2026 ದಿನಭವಿಷ್ಯ ನಿಮ್ಮ ದಿನ ಒಂದು “ಸ್ಟಾರ್ಟ್ ಬಟನ್ ಒತ್ತಿದಂತೆ” ಶುರುವಾಗುತ್ತದೆ. ಬೆಳಗ್ಗೆಲೇ ನಿಮಗೆ ಹೊಸ ಉತ್ಸಾಹ, ಚುರುಕು ಮತ್ತು ಏನಾದರೂ ಸಾಧಿಸಬೇಕೆಂಬ ಹಂಬಲ ಕಾಣಿಸುತ್ತದೆ. ಕೆಲಸದ ಸ್ಥಳದಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರಗಳು ವೇಗವಾಗಿ ನಡೆಯಬಹುದು, ಆದರೆ ಅದೇ ಸಮಯದಲ್ಲಿ ಸ್ವಲ್ಪ ಯೋಚನೆಗೂ ಅವಕಾಶ ಕೊಟ್ಟರೆ ಇನ್ನೂ ಉತ್ತಮ ಫಲ ಸಿಗುತ್ತದೆ. ನಿಮ್ಮ ನಾಯಕತ್ವ ಗುಣ ಇಂದು ಬೆಳಕಿಗೆ ಬರುತ್ತದೆ, ವಿಶೇಷವಾಗಿ ತಂಡದ ಕೆಲಸಗಳಲ್ಲಿ ನೀವು ಮುಂದಿರುತ್ತೀರಿ....
Latest News

ಮನಸ್ಸಿಲ್ಲದೆ ಮದುವೆಯಾದ ಗಂಡನ ಬಿಟ್ಟು ಪ್ರೇಮಿಯೊಂದಿಗೆ ಹೋದ ಮಗಳು; ವಾಪಸ್ ಕರೆತಂದು ವಿಷವುಣಿಸಿ ಸುಟ್ಟು ಹಾಕಿದ ಅಪ್ಪ!

ಬೆಳಗಾವಿಯಲ್ಲಿ, ಅನ್ಯಜಾತಿಯ ಯುವಕನನ್ನು ಪ್ರೀತಿಸಿ ಓಡಿಹೋದ ಮಗಳನ್ನು, ಕುಟುಂಬದ ಮರ್ಯಾದೆಗಾಗಿ ಪೋಷಕರೇ ಹತ್ಯೆ ಮಾಡಿದ್ದಾರೆ. ಮದುವೆಯಾದ ಎರಡೇ ತಿಂಗಳಿಗೆ ಪ್ರಿಯಕರನೊಂದಿಗೆ ಪರಾರಿಯಾಗಿದ್ದ ಯುವತಿಯನ್ನು ಪತ್ತೆಹಚ್ಚಿ, ವಿಷವುಣಿಸಿ ಕೊಂದು, ಸಾಕ್ಷ್ಯನಾಶಕ್ಕಾಗಿ ಶವವನ್ನು ಸುಟ್ಟುಹಾಕಿದ್ದಾರೆ. ಬೆಳಗಾವಿ: ಹೆತ್ತವರಿಗೆ ಮಕ್ಕಳೇ ಆಸ್ತಿ, ಮಕ್ಕಳೇ ಪ್ರಾಣ. ಹೆಣ್ಣುಮಗಳನ್ನಂತೂ ದೇವತೆಯಂತೆ ಕಂಡು, ಸಂಸ್ಕಾರ ನೀಡಿ ಬೆಳೆಸುತ್ತಾರೆ. ಆದರೆ, ಅದೇ ಹೆತ್ತವರು ತಮ್ಮ ಮರ್ಯಾದೆಗಾಗಿ ಹೆತ್ತ ಮಗಳನ್ನೇ ಹತ್ಯೆ ಮಾಡಿದರೆ? ಇಂತಹದ್ದೇ ಒಂದು ಮೈನಡುಗಿಸುವ ಘಟನೆ ಕುಂದಾನಗರಿ ಬೆಳಗಾವಿಯಲ್ಲಿ...
Latest News

“ಮಹಿಳಾ ಮೀಸಲಾತಿ ಬಗ್ಗೆ ನಿಮ್ಮ ನಿಲುವು ಏನು?” ಮೋದಿ ಕೇಳಿದ ಗುಟ್ಟು ಬಿಚ್ಚಿಟ್ಟ ಸಿಎಂ ಸಿದ್ದರಾಮಯ್ಯ :

ಮೈಸೂರು: ಇತ್ತೀಚೆಗೆ ಬೆಂಗಳೂರಿಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರಮೋದಿ ಅವರು, ಸಿಎಂ ಸಿದ್ದರಾಮಯ್ಯ ಅವರ ಕಿವಿಯಲ್ಲಿ ಗುಟ್ಟಾಗಿ ಕೇಳಿದ ಮಾತು ಈಗ ಬಹಿರಂಗವಾಗಿದೆ. ಈ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ವಿವರ ನೀಡಿದ್ದಾರೆ. ಮೈಸೂರಿನ ಮಂಡಕಹಳ್ಳಿ ವಿಮಾನ ನಿಲ್ದಾಣದ ಬಳಿ ಮಾತನಾಡಿದ ಸಿಎಂ, “ಅಂದು ಪ್ರಧಾನಿ ಮೋದಿ ಅವರು ನನ್ನ ಕಿವಿಯಲ್ಲಿ ‘ಮಹಿಳಾ ಮೀಸಲಾತಿ ವಿಚಾರದಲ್ಲಿ ನಿಮ್ಮ ನಿಲುವು ಏನು?’ ಎಂದು ಕೇಳಿದರು. ಅದಕ್ಕೆ ನಾನು...
Latest News

ಪತ್ನಿಯ ಸಹೋದರಿಯ ಮದುವೆಗೆ ಸಜ್ಜಾಗಿದ್ದ  ವೈದ್ಯ ಕೊ* : ಡಾಕ್ಟರ್ ಬರ್ಬರ ಹ*

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಸಿರಸಿ ನಗರದ ಕೆಹೆಚ್‌ಬಿ ಕಾಲೋನಿಯಲ್ಲಿ ಹೃದಯ ಕಲುಕುವ ಹ* ಪ್ರಕರಣ ಬೆಳಕಿಗೆ ಬಂದಿದೆ. ಮೃತ ಪತ್ನಿಯ ಸಹೋದರಿಯನ್ನು ಮದುವೆಯಾಗಲು ಸಿದ್ಧರಾಗಿದ್ದ ವೈದ್ಯರನ್ನು ಅಜ್ಞಾತರು ಬರ್ಬರವಾಗಿ ಹ*ಗೈದಿರುವ ಘಟನೆ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ಹ*ಯಾದವರು ಡಾ. ರಮೇಶ್ ಕಲಗುಟಕರ್ (51) ಎಂದು ಗುರುತಿಸಲಾಗಿದೆ. ಎಂಟು ತಿಂಗಳ ಹಿಂದೆ ಅವರ ಪತ್ನಿ ಸಾವನ್ನಪ್ಪಿದ್ದು, ಆ ಬಳಿಕ ಕುಟುಂಬದ ಒಪ್ಪಿಗೆ ಪಡೆದು ಪತ್ನಿಯ ಸಹೋದರಿಯನ್ನೇ ವಿವಾಹವಾಗಲು ನಿರ್ಧರಿಸಿದ್ದರು. ಇದೇ...
Latest News

20-04-2026 ರ ಬಸವ ಜಯಂತಿ ವಿಶೇಷ ರಾಶಿ ದಿನಭವಿಷ್ಯ

ಮೇಷ (Aries) 20-04-2026 ಬಸವ ಜಯಂತಿ ವಿಶೇಷ ದಿನಭವಿಷ್ಯ ಬಸವ ಜಯಂತಿ ಪ್ರಯುಕ್ತ ನಿಮ್ಮ ದಿನಕ್ಕೆ ಒಂದು ವಿಶೇಷ ಶಾಂತಿ ಮತ್ತು ಆಧ್ಯಾತ್ಮಿಕ ಸ್ಪರ್ಶ ಸಿಗಲಿದೆ. ಬೆಳಿಗ್ಗೆಯಿಂದಲೇ ಮನಸ್ಸಿನಲ್ಲಿ ಹೊಸ ಚೈತನ್ಯ ಮೂಡುತ್ತದೆ. ನೀವು ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ಧೈರ್ಯ ಹೆಚ್ಚಾಗುತ್ತದೆ, ಆದರೆ ಅತಿವೇಗದಲ್ಲಿ ನಡೆಯುವ ನಿರ್ಧಾರಗಳನ್ನು ಸ್ವಲ್ಪ ತಡೆಯುವುದು ಒಳಿತು. ಕೆಲಸದ ಕ್ಷೇತ್ರದಲ್ಲಿ, ಇಂದು ನಿಮ್ಮ ಶ್ರಮ ಗಮನ ಸೆಳೆಯುತ್ತದೆ. ಹಿರಿಯರಿಂದ ಮೆಚ್ಚುಗೆ ಸಿಗುವ ಸಾಧ್ಯತೆ ಇದೆ. ಹೊಸ ಪ್ರಾಜೆಕ್ಟ್...
Latest News

ಗೃಹಿಣಿ ಸಾವಿನ ಹಿಂದೆ ಅಕ್ರಮ ಸಂಬಂಧದ ಸುಳಿವು :  pendrive ಲ್ಲಿ ಸತ್ಯ? ಪರಸ್ತ್ರೀ ಸಹವಾಸದಿಂದ ಹತ್ಯೆಗೈದ್ನಾ ಪತಿ?

ದಾವಣಗೆರೆಯಲ್ಲಿ ಮಹಿಳೆಯ ಅನುಮಾನಾಸ್ಪದ ಸಾವು: ಪತಿಯ ವಿರುದ್ಧ ಹತ್ಯೆ ಆರೋಪ, ಪರಸ್ತ್ರೀ ಸಹವಾಸದ ಸುಳಿವು ದಾವಣಗೆರೆ: ಮನೆಯೊಳಗೆ 26 ವರ್ಷದ ಮಹಿಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ದಾವಣಗೆರೆ ನಗರದ ದೇವರಾಜ ಅರಸು ಬಡಾವಣೆಯ ರೇಲ್ವೆ ಕ್ವಾಟರ್ಸ್ನಲ್ಲಿ ನಡೆದಿದೆ. ಕಾವ್ಯಾ ಎಂಬ ಯುವತಿ ಸಾವನ್ನಪ್ಪಿದ್ದು, ಪತಿ ಮನು ವಿರುದ್ಧ ಪರಸ್ತ್ರೀ ಸಹವಾಸ, ವರದಕ್ಷಿಣೆ ಕಿರುಕುಳ ಹಾಗೂ ಹಲ್ಲೆ ಮಾಡಿ ಕೊಲೆಗೈದಿದ್ದಾನೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಮೃತ ಕಾವ್ಯಾ ದಾವಣಗೆರೆ ತಾಲೂಕಿನ...
Latest News

ಕೆ.ಆರ್.ನಗರದಲ್ಲಿ ಕಾವೇರಿ ನದಿಯಲ್ಲಿ ದಾರುಣ ದುರಂತ: ಉರುಸ್ ಗೆ ಬಂದ 8ರಲ್ಲಿ 6 ಮಂದಿ ಸಾವು, ಇಬ್ಬರ ಸ್ಥಿತಿ ಗಂಭೀರ

ಕೆ.ಆರ್.ನಗರ: ಕಾವೇರಿ ನದಿಯಲ್ಲಿ ಈಜಲು ಇಳಿದ ಎಂಟು ಮಂದಿಯಲ್ಲಿ ಆರು ಮಂದಿ ಮೃತಪಟ್ಟಿದ್ದು, ಇಬ್ಬರನ್ನು ಗಂಭೀರ ಸ್ಥಿತಿಯಲ್ಲಿ ಮೈಸೂರಿನ ಆಸ್ಪತ್ರೆಗೆ ರವಾನಿಸಿರುವ ದುರ್ಘಟನೆ ಕೆ.ಆರ್.ನಗರ ಪಟ್ಟಣ ಸಮೀಪದ ಹಳೆಯ ಎಡತೊರೆ ಪಂಪ್ ಹೌಸ್ ಬಳಿ ನಡೆದಿದೆ. ಈ ಕುರಿತು ಪೊಲೀಸ್ ಇನ್ಸ್ಪೆಕ್ಟರ್ ಶಿವಪ್ರಕಾಶ್ ಮಾಹಿತಿ ನೀಡಿದ್ದು, ಘಟನೆ ಸ್ಥಳೀಯರು ಹಾಗೂ ಅಧಿಕಾರಿಗಳನ್ನು ಬೆಚ್ಚಿಬೀಳಿಸಿದೆ. ಹಳೇ ಎಡತೊರೆ ಭಾಗದಲ್ಲಿರುವ ಕಾವೇರಿ ನದಿ ದಂಡೆಯ ದರ್ಗಾದಲ್ಲಿ ನಡೆಯುತ್ತಿದ್ದ ಹಜರತ್ ಲಿಂಗಾವಳಿ ಉರುಸ್ ಕಾರ್ಯಕ್ರಮವನ್ನು...
Latest News

ತುಮಕೂರು: ಮಗಳ ಪ್ರಿಯಕರನ ಜೊತೆ ಸೇರಿ ಅಳಿಯನ ಹತ್ಯೆ : ತಾಯಿ, ತಮ್ಮ ಸೇರಿ ಮೂವರು ಬಂಧನ

ತುಮಕೂರು, ಏಪ್ರಿಲ್ 19: ಮಗಳ ಸಾವಿನ ಬಳಿಕ ಕುಟುಂಬದೊಳಗಿನ ಅಕ್ರಮ ಸಂಬಂಧ ಮತ್ತು ವೈಮನಸ್ಸು ಕೊನೆಗೆ ರಕ್ತಪಾತಕ್ಕೆ ಕಾರಣವಾದ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ದಂಡೀಪುರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಮಗಳ ಪ್ರಿಯಕರನ ಜೊತೆ ಸೇರಿ ಆಕೆಯ ತಾಯಿ ಹಾಗೂ ಸಹೋದರನೇ ಅಳಿಯನನ್ನು ಕೊಲೆ ಮಾಡಿರುವ ಪ್ರಕರಣವನ್ನು ಕೊಡಿಗೇನಹಳ್ಳಿ ಪೊಲೀಸರು ಭೇದಿಸಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಕೊಲೆಯಾದ ವ್ಯಕ್ತಿಯನ್ನು 32 ವರ್ಷದ ನರಸಿಂಹಮೂರ್ತಿ ಎಂದು ಗುರುತಿಸಲಾಗಿದೆ. ಕೆಲ ವರ್ಷಗಳ...
1 2 3 4 5 62
Page 3 of 62