Articles

ಕೊನೆಯ ಬೆಂಚ್‌ನಲ್ಲಿ ಸಿಕ್ಕ ಶಿಷ್ಯ…!?

ಈತ ಒಂತರಾ ನನ್ನ ಪಟ್ಟಶಿಷ್ಯ ಅಂತ ಎಲ್ಲಾರೂ ಕರಿಯೋರು. ಓದಿನ ವಿಚಾರದಲ್ಲಿ ಪರವಾಗಿಲ್ಲ ಅನ್ನೋ ಅಷ್ಟು ಅಷ್ಟೇ. ಕೋಚಿಂಗ್‌ಕ್ಲಾಸ್ (ರುಬ್ಬಿಸಿಕೊಳ್ಳುವ) ವಿದ್ಯಾರ್ಥಿ. ಓದೋದು ಬರಿಯೋದನ್ನು ಬಿಟ್ಟು ಬೇರೆ ಏನಾದರೂ ಚಟುವಟಿಕೆ ಇದೆ ಅಂದರೆ ಈತನೇ ಮೊದಲಿಗೆ ಇರ್ತಿದ್ದ, ಪ್ರಾಮಾಣಿಕ ವಿದ್ಯಾರ್ಥಿ ಕೂಡ. ಎಲ್ಲಾದರೂ ಆತ ಶಾಲೆಯಲ್ಲಿ ಅಪ್ಪಿತಪ್ಪಿ ಸರಿಯಾದ ಉತ್ತರ ಕೊಟ್ಟಾಗಲೋ, ಯಾರಾದರೂ ಟೀಚರ್ ಒದ್ದು ಹೊರಗೆ ಹಾಕಿದಾಗಲೋ ಕೆಲವು ಶಿಕ್ಷಕರು ಹೇಳ್ತಾ ಇದ್ರು, ‘ಸರ್ ನಿಮ್ಮ ಶಿಷ್ಯನ ನೋಡಿ’...
Latest News

ಜನವರಿ 26 ರಂದೇ ಗಣರಾಜ್ಯೋತ್ಸವ ಯಾಕೆ?

ಭಾರತ ವಿವಿಧತೆಯಲ್ಲಿ ಏಕತೆಯನ್ನು ಕಂಡಿರುವ ಮಹಾನ್ ದೇಶ. ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿನ ನೆಲ, ಜಲ ,ಭಾಷೆ ,ಸಂಸ್ಕೃತಿ ,ಇತಿಹಾಸ, ವೈಭವ ಎಲ್ಲವೂ ವಿಭಿನ್ನ ಹಾಗೂ ವಿಶಿಷ್ಟ ಮತ್ತು ವಿಶೇಷ . ನಮ್ಮ ದೇಶವು ಪ್ರಪಂಚದ ಅತಿ ದೊಡ್ಡ ಗಣರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ರತಿವರ್ಷ ನಾವು ಜನವರಿ 26ರಂದು ಗಣರಾಜ್ಯೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ದೇಶಾದ್ಯಂತ ಆಚರಿಸುತ್ತೇವೆ. ದೇಶದೆಲ್ಲೆಡೆ ಧ್ವಜಾರೋಹಣ ನೆರವೇರಿಸಿ ಅಭಿಮಾನದಿಂದ ಗಣರಾಜ್ಯೋತ್ಸವವನ್ನು ನೆರವೇರಿಸುತ್ತೇನೆ. ಗಣರಾಜ್ಯೋತ್ಸವದ...
Articles

ಅರ್ಥಪೂರ್ಣ ಸಹಾಯಕ್ಕಾಗಿ “ಸಂಕಲ್ಪo!?” ಹೊಸವರ್ಷ ಸೇವೆಗೊಂದು ‘ಸಂಕಲ್ಪ’

ವಿದ್ಯಾರ್ಥಿಗಳಲ್ಲಿ ಈ ಎಳವೆಯಲ್ಲಿ ಸೇವಾ ಮನೋಭಾವನೆ ಮೂಡಿಸಬೇಕು ಎಂಬ ಕಲ್ಪನೆ ಎಲ್ಲಾರಲ್ಲೂ ಇದ್ದೇ ಇರತ್ತೇ. ನಮ್ಮ ಶಾಲೆಯ ಸಂಸ್ಕೃತ ಶಿಕ್ಷಕರಾದ ಸ್ಕಂದರಾಘವ ಸರ್‌ಗೆ ಈ ಆಲೋಚನೆ ಬಂದಿದ್ದೇ ತಡಮಾಡದೆ ವಿದ್ಯಾರ್ಥಿಗಳಲ್ಲಿ ಈ ವಿಷಯ ತಿಳಿಸಿದರು. ಪ್ರತಿಭಾ, ಪೂಜ್ಯ, ಸುಶ್ಮಿತ, ಕವನ ಮತ್ತು ಮೇಘ ಒಂದಾಗಿ ಹೇಗೆ ಮತ್ತು ಯಾವ ರೀತಿಯಲ್ಲಿ ಸಹಾಯ ಮಾಡಬೇಕು ಎಂಬುದರ ಬಗ್ಗೆ ಚರ್ಚಿಸಿ ಕೊನೆಗೆ ಒಂದು ನಿರ್ಧಾರಕ್ಕೆ ಬಂದರು. ಆ ಸೇವೆಯನ್ನು ಮಾಡಲು ಹಣವನ್ನು ಹೇಗೆ...
History

ಕನ್ನಡದಲ್ಲೇ ಮೊಟ್ಟ ಮೊದಲ ಸಂದರ್ಶನ: ವಿಜಯನಗರ ಸಂಸ್ಥಾನದ ಮುಂದುವರೆದ ಭಾಗ ನಿಮಗೆ ಗೊತ್ತಾ?

ವಿಜಯನಗರ ಎಂದ ಕೂಡಲೇ ಇಡೀ ವಿಶ್ವವೇ ಅಲ್ಲಿನ ಶಿಲ್ಪಕಲೆಗಳ ವೈಭವವನ್ನ ಒಮ್ಮೆ ರೋಮಾಂಚನಕಾರಿಯಾಗಿ ನೋಡುತ್ತದೆ. ವಿಜಯನಗರ ಸಾಮ್ರಾಜ್ಯದ ಹಂಪಿ ವಿಶ್ವಪರಂಪರೆಯ ಪ್ರತೀಕ. ಅಲ್ಲಿನ ಪ್ರತಿ ಶಿಲ್ಪಕಲೆಗಳು, ಕಲ್ಲುಗಳು, ಕಣಿವೆಗಳು, ಹಿಂದಿನ ವಜ್ರ ವೈಡೂರ್ಯಗಳನ್ನು ಸೇರಿನಲ್ಲಿ ಮಾರುತ್ತಿದ್ದರೆನ್ನುವ ಬಜಾರಿನ ದಾರಿಗಳು, ಸಾಹಿತ್ಯ ಸಂಗೀತಕ್ಕೆ ಕೊಟ್ಟ ಪಾಧಾನ್ಯತೆ, ಪರಿಸರ ಪ್ರೇಮ ಎಲ್ಲವನ್ನೂ ಇವತ್ತಿಗೂ ಕಾಣಬಹುದಾಗಿದೆ. ಅಷ್ಟೇ ಅಲ್ಲ ರಾಮಾಯಣ ಬರಿ ಪುರಾಣವಲ್ಲ ಅದು ಇತಿಹಾಸ ಎಂದು ಸಾಬೀತಾಗಲು ಅಲ್ಲಿ ಹನುಮ ಜನಿಸಿದ ಅಂಜನಾದ್ರಿ,...
History

ಶ್ರೀ ಕೃಷ್ಣ ರಾಜ ಒಡೆಯರ್ ಅವರು ನಾಡಿನ ಸರ್ವತೋಮುಖ ಅಭಿವೃದ್ಧಿಗಾಗಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಪ್ರಾರಂಭ ಮಾಡಿದರು

ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸರಿ ಸುಮಾರು 108 ವರ್ಷಗಳ ಹಿಂದೆ ಮೈಸೂರು ದಿವಾನರಾಗಿದ್ದ ಭಾರತ್ ರತ್ನ ಸರ್ ಎಂ ವಿಶ್ವೇಶ್ವರಯ್ಯನವರ ಸಾರಥ್ಯದಲ್ಲಿ ಶ್ರೀ ಕೃಷ್ಣ ರಾಜ ಒಡೆಯರ್ ಅವರು ನಾಡಿನ ಸರ್ವತೋಮುಖ ಅಭಿವೃದ್ಧಿಗಾಗಿ, ಸಣ್ಣ ಉದ್ಯಮಿಗಳಿಗೆ, ಉದ್ಯಮಕ್ಕೆ ಉತ್ತೇಜನ ನೀಡುವ ಸಲುವಾಗಿ ಪ್ರಾರಂಭ ಮಾಡಿದರು, ಇದು ಅವರ ಸಮಾಜದ ಏಳಿಗೆಯ ದೂರದೃಷ್ಟಿಗೆ ಮತ್ತು ಅಭಿವೃದ್ಧಿ ಪರ ಆಲೋಚನೆಯ ಫಲ. ಎಸ್. ಬಿ. ಎಂ ಗೆ ತನ್ನದೇ ಆದ ಒಂದು...
Articles

“ಪುಸ್ತಕದೊಳಗಿದ್ದವರ ಮನೆಯೊಳಗೆ ನಾನು ನಮ್ಮ ವಿದ್ಯಾರ್ಥಿಗಳು..”

“ಪುಸ್ತಕದೊಳಗಿದ್ದವರ ಮನೆಯೊಳಗೆ ನಾವುಗಳು..!?” ಒಮ್ಮೆ ೮ನೇ ತರಗತಿಯಲ್ಲಿ ಕೆ.ಸಿ.ಶಶಿಧರ್ ಅವರ ‘ಅಜ್ಜನ ತೋಟ’ ಪಾಠವನ್ನು ಮಾಡುವಾಗ ಅದರೊಳಗೆ ‘ದುಮ್ಮಳ್ಳಿಶಿವಮ್ಮ’ ಎಂಬ ‘ಕೃಷಿಪಂಡಿತ’ ಪ್ರಶಸ್ತಿ ಪುರಸ್ಕöÈತರ ಬಗ್ಗೆ ತಿಳಿಸಲಾಗಿತ್ತು. ಪಾಠದ ಮಧ್ಯೆ ಅವರ ಊರು ಶಿವಮೊಗ್ಗದ ಸಮೀಪದಲ್ಲಿದೆ. ಬೇಕಾದರೆ ಹೋಗಿ ಮಾತನಾಡಿಸಿಕೊಂಡು ಬನ್ನಿ ಎಂದಾಗ ಸುಷ್ಮಾ, ‘ಸರ್ ಅವರು ಇನ್ನೂ ಇದಾರಾ?’ ‘ಯಾಕಮ್ಮಾ ಪುಸ್ತಕದಲ್ಲಿ ಇದ್ದೋರೆಲ್ಲ ಇಲ್ಲ ಅನ್ಕೊಂಡಿಯಾ? ಈ ಪುಸ್ತಕದಲ್ಲಿ ಇರುವ ಅನೇಕರನ್ನು ನಾವು ಭೇಟಿಯಾಗಿ ಮಾತಾಡಿಸಬಹುದು, ಅದರಲ್ಲಿ ಯಾವುದೇ...
Covid-19

Update on covid cases spike in Karnataka

Covid cases spike in Karnataka over 25k. To be more precise discharge number for today is 2363, new cases reported for 13th January 2022 is 25005. However total active cases 115733, with this new covid death 8, and total positive cases 3124524. While the positive rate of Karnataka for the...
1 2 3 4 5 6 21
Page 4 of 21
error: Content is protected !!