Latest News

ನಮ್ಮೂರ ಸರ್ಕಾರಿ ಶಾಲೆ, ಮುಚ್ಚಲು ಬಿಡುವುದಿಲ್ಲ – ಶಿರಮಳ್ಳಿ ಗ್ರಾಮಸ್ಥರ ಆಗ್ರಹ.

ನಂಜನಗೂಡು:-  ತಾಲೂಕಿನ ಶಿರಮಳ್ಳಿ ಶಾಲೆಯನ್ನು ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಲ್ಲಿ ಮುಚ್ಚಲಾಗುತ್ತಿದ್ದು ಇದನ್ನು ವಿರೋಧಿಸಿ ಎಐಡಿಎಸ್‌ಓ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ...
Latest News

ಕಾವೇರಿ ತೀರದ ನೈಸರ್ಗಿಕ ಸೊಬಗಿನಲ್ಲಿ ಮೆರೆಯುವ ಶ್ರೀರಾಮಲಿಂಗೇಶ್ವರ ದೇಗುಲದಲ್ಲಿ ಮಹಾಶಿವರಾತ್ರಿ ಭಕ್ತರಿಂದ ಪೂಜೆ

ಪುರಾಣ ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳವಾಗಿರುವ ಶ್ರೀರಾಮಲಿಂಗೇಶ್ವ ದೇವಾಲಯದಲ್ಲಿ ಶಿವರಾತ್ರಿ ಹಬ್ಬದ ಹಿನ್ನಲೆ ವಿಶೇಷ ಪೂಜೆ ನಡೆಯಲಿದೆ. ವರದಿ :-ಹೊಸೂರು ಆನಂದ. ಹೊಸೂರು :-ಚುಂಚನಕಟ್ಟೆ ಸಮೀಪದಲ್ಲಿರುವ ಶ್ರೀರಾಮಲಿಂಗೇಶ್ವರ...
Latest News

ಬನ್ನೂರಿನಲ್ಲಿ ಭಾರತ–ಅಮೆರಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ ವಿರೋಧ: ಕಬ್ಬು ಬೆಳೆಗಾರರಿಂದ  ಶಾಂತಿಯುತ ಪ್ರತಿಭಟನೆ

ಬನ್ನೂರು: ಇಂದು ಬನ್ನೂರಿನ ಸಂತೇಮಾಳದಲ್ಲಿ ಕೇಂದ್ರ ಸರ್ಕಾರ ಕೈಗೊಂಡಿರುವ ಭಾರತ–ಅಮೆರಿಕ ಮುಕ್ತ ವ್ಯಾಪಾರ ಒಪ್ಪಂದದ ವಿರುದ್ಧವಾಗಿ ರೈತರಿಂದ ಆಕ್ರೋಶ ಮತ್ತೊಮ್ಮೆ ಭುಗಿಲೆದ್ದಿದ್ದು, ಬನ್ನೂರಿನಲ್ಲಿ ರಾಜ್ಯ ಕಬ್ಬು ಬೆಳೆಗಾರರ...
Latest News

ಡಿವೈಡರ್ ಹಾರಿ KSRTC ಬಸ್ಸಿಗೆ ನೆಲಮಂಗಲ ಬಳಿ ಗುದ್ದಿದ ಕಾರು: ಐದು ಜನರ ಸಾ*

ಬೆಂಗಳೂರಿನ ನೆಲಮಂಗಲ ಬಳಿ ಡಿವೈಡರ್ ಕೆ.ಎಸ್.ಆರ್.ಟಿ.ಸಿ.ಬಸ್ ಗೆ ಜಂಪ್ ಮಾಡಿ ಗುದ್ದಿದ ಕಾರು : ವಿದ್ಯಾರ್ಥಿ ಸೇರಿ ಐವರು ಮೃ*ಪಟ್ಟರು ಬೆಂಗಳೂರು, ಫೆಬ್ರವರಿ 15:- ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಹತ್ತಿರದ ಮಾದನಾಯಕನ ಹಳ್ಳಿಯ ಸಮಿಪ ಬೆಳಗಿನ ಜಾವ  ಭಾನುವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐದು ಜನ  ಯುವಕರು ದು * ರ್ಮರಣ ಹೊಂದಿರುವ ಘಟನೆ ಅಲ್ಲಿ ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ. ತುಮಕೂರು ಕಡೆಯಿಂದ ಬೆಂಗಳೂರಿನತ್ತ ಬರುತ್ತಿದ್ದ ಇಂಡಿಕಾ ಕಾರು ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್ ಹಾರಿ ಎದುರು ದಿಕ್ಕಿನಿಂದ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃ*ಪಟ್ಟರೆ, ಗಂಭೀರವಾಗಿ ಗಾಯಗೊಂಡಿದ್ದ ಇನ್ನೊಬ್ಬರು ಆಸ್ಪತ್ರೆಗೆ ಸಾಗಿಸಿದ ನಂತರ ಚಿಕಿತ್ಸೆ ಫಲಕಾರಿಯಾಗದೆ ಸಾ* ನ್ನಪ್ಪಿದ್ದಾರೆ ಅಪಘಾತ ಆದಾ ಜಿಂದಾಲ್ ಪಕ್ಕದಲ್ಲಿರುವ  ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ ಎಂದು ನೆಲಮಂಗಲ ಪೊಲೀಸರು ತಿಳಿಸಿದ್ದಾರೆ. ರಾತ್ರಿ ವೇಳೆ ಅದ್ದರಿಂದ...
Latest News

ವಂದೇ ಮಾತರಂಗೆ ರಾಷ್ಟ್ರಗೀತೆ ಸ್ಥಾನಮಾನ, ಭಾರತ

ದೇಶದ ನಡೆ ಅಪಾಯಕಾರಿಯತ್ತ….. ವಂದೇ ಮಾತರಂಗೆ ರಾಷ್ಟ್ರಗೀತೆ ಸ್ಥಾನಮಾನ, ಭಾರತ – ಅಮೆರಿಕ ದ್ವಿಪಕ್ಷೀಯ ವಾಣಿಜ್ಯ ಒಪ್ಪಂದ, ಹೊಸ ನಾಲ್ಕು ಕಾರ್ಮಿಕ ನೀತಿ ಸಂಹಿತೆಗಳು, ಕೇಂದ್ರ ಸರ್ಕಾರದ...
Latest News

ಫೆ.17ರಂದು ನಾದಬ್ರಹ್ಮ ಸಭೆಯಲ್ಲಿ ಶಿವನಸ್ಮರಣೆ ಭಕ್ತಿಗೀತೆಗಳ ಕಾರ್ಯಕ್ರಮ

ಮೈಸೂರು: ಮಹಾ ಶಿವರಾತ್ರಿ ಅಂಗವಾಗಿ ನಗರದ ಸಾಂಸ್ಕೃತಿಕ ವಾತಾವರಣಕ್ಕೆ ಭಕ್ತಿರಸದ ಹೊಳೆ ಹರಿಸುವ ಉದ್ದೇಶದಿಂದ ರಾಘವೇಂದ್ರ ನಗರದ ಡಾ. ರಾಜ್ಕುಮಾರ್ ಮ್ಯೂಸಿಕಲ್ ಗ್ರೂಪ್ ವತಿಯಿಂದ ವಿಶೇಷ ಭಕ್ತಿಗೀತೆಗಳ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಫೆಬ್ರವರಿ 17ರಂದು ಸಂಜೆ 5 ಗಂಟೆಯಿಂದ ರಾತ್ರಿ 9.30ರವರೆಗೆ ಜೆಎಲ್ಬಿ ರಸ್ತೆಯ ನಾದಬ್ರಹ್ಮ ಸಂಗೀತ ಸಭಾಭವನದಲ್ಲಿ “ಶಿವನಸ್ಮರಣೆ” ಶೀರ್ಷಿಕೆಯಡಿ ಈ ಸಂಗೀತ ಸಂಜೆಯು ನಡೆಯಲಿದೆ ಎಂದು ತಂಡದ ಗಾಯಕ ಸುಧೀಂದ್ರ ಸುದ್ದಿಗಾರರಿಗೆ ತಿಳಿಸಿದರು. ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾ ಶಿವರಾತ್ರಿ ಹಬ್ಬವು ಭಕ್ತಿಭಾವ, ಧ್ಯಾನ ಮತ್ತು ಸಂಗೀತದ ಮೂಲಕ ಆತ್ಮಶಾಂತಿಯನ್ನು ಅನುಭವಿಸುವ ಪವಿತ್ರ ಸಂದರ್ಭವಾಗಿದ್ದು, ಈ ಹಿನ್ನೆಲೆಯಲ್ಲಿ ಶಿವಭಕ್ತಿಗೀತೆಗಳ ಮೂಲಕ ಜನರಿಗೆ ಆಧ್ಯಾತ್ಮಿಕ ಅನುಭವ ನೀಡುವ ಉದ್ದೇಶದಿಂದ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಹೇಳಿದರು. ಭಕ್ತಿಪರ ಕಾವ್ಯ ಮತ್ತು ಸಂಗೀತದ ಪರಂಪರೆಯನ್ನು ಜೀವಂತವಾಗಿಡಲು ತಂಡ ಹಲವು ವರ್ಷಗಳಿಂದ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಈ ಬಾರಿ...
Latest News

ಮೈಸೂರಲ್ಲಿ ಮೊಳಗಿದ ಹನುಮನಾಮ: 50 ಸಾವಿರಕ್ಕೂ ಹೆಚ್ಚು ಭಕ್ತರಿಂದ ಸಾಮೂಹಿಕ ಹನುಮಾನ್ ಚಾಲೀಸಾ ಪಾರಾಯಣ

ಮೈಸೂರು, ಫೆ. 14: ಭಕ್ತಿ, ಶ್ರದ್ಧೆ ಮತ್ತು ಸಾಮೂಹಿಕ ಆರಾಧನೆಯ ವೈಭವದಿಂದ ಕಂಗೊಳಿಸಿದ ವಾತಾವರಣದಲ್ಲಿ ನಗರವು ಶನಿವಾರ ಅಪರೂಪದ ಆಧ್ಯಾತ್ಮಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಅವಧೂತ ದತ್ತಪೀಠದ ವತಿಯಿಂದ...
Latest News

ಸತ್ಯ–ನಿಷ್ಠೆಯ ಪ್ರತೀಕ ಕಪ್ಪಡಿ ಜಾತ್ರೆ ಆರಂಭ: ಶಿವರಾತ್ರಿಯಿಂದ ಯುಗಾದಿವರೆಗೆ ಭಕ್ತರ ಹರಿವು

ಕೋರ್ಟ್ ತೀರ್ಮಾನಿಸದ ವ್ಯಾಜ್ಯಕ್ಕೂ ಕಪ್ಪಡಿಯಲ್ಲಿ ಪರಿಹಾರ: ಭಕ್ತಿಭರಿತ ಜಾತ್ರೆ ಆರಂಭ ವರದಿ :-ವಡ್ಡರಕೊಪ್ಪಲು ಶಿವರಾಮು. ಕೆ.ಆರ್.ನಗರ, ಫೆ. 14: ದಕ್ಷಿಣ ಕರ್ನಾಟಕ ಹಾಗೂ ಕೇರಳ ಗಡಿಭಾಗದ ಜನಮಾನಸದಲ್ಲಿ...
Latest News

ಮಾಜಿ ಸಚಿವ ದಿವಂಗತ ಎಸ್ ನಂಜಪ್ಪನವರ ಕುಟುಂಬ ನೀಡಿದ ಮಾಂಗಲ್ಯವನ್ನೇ ನನ್ನ ಮಗನ ಹೆಂಡತಿಯ ಕೊರಳಿನಲ್ಲಿದೆ: ಎಚ್ ವಿಶ್ವನಾಥ್

ವರದಿ:-ವಡ್ಡರಕೊಪ್ಪಲು ಶಿವರಾಮು. ಕೆ ಆರ್ ನಗರ. ಫೆ. 14:- ವಿಶ್ವಾಸ ಮತ್ತು ಅಭಿವೃದ್ಧಿನ್ನು  ರಾಜಕಾರಣ ಮಾಡದೆ ದ್ವೇಷದ ರಾಜಕಾರಣ ಮಾಡಿದರೆ ಅದುವೆ ರಾಜ್ಯದ ಅಭಿವೃದ್ಧಿಗೆ ಕುಂಠಿತವಲ್ಲದೆ ಯುವಕರನ್ನು...
1 2 3 33
Page 1 of 33