ಮೈಸೂರು:- ಅಂತರರಾಷ್ಟ್ರೀಯ ತಾಯಿ ಭಾಷಾ ದಿನದ ಅಂಗವಾಗಿ ಸಂತ ಫಿಲೋಮೀನ ಕಾಲೇಜು (ಸ್ವಾಯತ್ತ), ಬನ್ನಿಮಂಟಪದಲ್ಲಿ ಫೆಬ್ರವರಿ 21, 2026 ರಂದು ಸಾಹಿತ್ಯ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾಲೇಜಿನ...
ಮೈಸೂರು:- ನ್ಯಾಯಾಂಗ ಕ್ಷೇತ್ರದಲ್ಲಿ ಮತ್ತೊಂದು ಹೆಮ್ಮೆಯ ಅಧ್ಯಾಯ ಆರಂಭವಾಗಿದ್ದು, ಸಹೋದರಿ ಸೌಂದರ್ಯ ಅವರು ಸಿವಿಲ್ ನ್ಯಾಯಾಧೀಶೆಯಾಗಿ ನ್ಯಾಯಪೀಠ ಅಲಂಕರಿಸಿದ ಸಂದರ್ಭವು ಭಾವನಾತ್ಮಕ ಹಾಗೂ ಗಂಭೀರ ವಾತಾವರಣಕ್ಕೆ ಸಾಕ್ಷಿಯಾಯಿತು. ನ್ಯಾಯದ ತಕ್ಕಡಿಯನ್ನು ಸಮತೋಲನದಲ್ಲಿ ಹಿಡಿದುಕೊಂಡು, ನೊಂದವರ ಪಾಲಿಗೆ ನ್ಯಾಯದ ಬೆಳಕಾಗುವ ಸಂಕಲ್ಪದೊಂದಿಗೆ ಅವರು ತಮ್ಮ ವೃತ್ತಿ ಜೀವನದ ಹೊಸ ಪಯಣ ಆರಂಭಿಸಿದ್ದಾರೆ. ಅಧಿಕಾರ ಸ್ವೀಕಾರದ ಬಳಿಕ ನಡೆದ ಸರಳ ಅಭಿನಂದನಾ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು, ಬಂಧುಮಿತ್ರರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾಜಿ ಜಿ.ಪಂ. ಸದಸ್ಯ ಮಹದೇವ ಸ್ವಾಮಿ ಹಾಗೂ ಕಡಕೋಳ ಕುಮಾರಸ್ವಾಮಿ ಅವರು ಸಹೋದರಿ ಸೌಂದರ್ಯರನ್ನು ಆತ್ಮೀಯವಾಗಿ ಅಭಿನಂದಿಸಿದರು. ಮಾತನಾಡಿದ ಮಹದೇವ ಸ್ವಾಮಿ ಅವರು, “ಸೌಂದರ್ಯ ಅವರು ತಮ್ಮ ಶ್ರಮ, ಪರಿಶ್ರಮ ಹಾಗೂ ದೃಢಸಂಕಲ್ಪದಿಂದ ಈ ಹಂತವನ್ನು ತಲುಪಿದ್ದಾರೆ. ನ್ಯಾಯಪೀಠದಲ್ಲಿ ಕುಳಿತುಕೊಳ್ಳುವುದು ಒಂದು ಹುದ್ದೆಯಲ್ಲ, ಅದು ಸಮಾಜದ ಮೇಲೆ ಇರುವ ಅಪಾರ ಹೊಣೆಗಾರಿಕೆಯ ಪ್ರತೀಕ....
ಎಂ.ನಾಗೇಂದ್ರಕುಮಾರ್ ಟಿ. ನರಸೀಪುರ, ಫೆ. 20: ಹಲವು ವರ್ಷಗಳಿಂದ ಸಾರ್ವಜನಿಕರು ಹಾಗೂ ಕ್ರೀಡಾಪಟುಗಳು ಎದುರು ನೋಡುತ್ತಿದ್ದ ತಾಲ್ಲೂಕು ಕ್ರೀಡಾಂಗಣ ನಿರ್ಮಾಣದ ಕನಸು ಇದೀಗ ನನಸಾಗುವ ಹಂತಕ್ಕೆ ಬಂದಿದೆ....
ಗದಗ, ಫೆಬ್ರವರಿ 19: ರಾಜ್ಯದ ಗದಗ ಜಿಲ್ಲೆಯಲ್ಲಿ ಹಿಂದೂ ದೇವಾಲಯಗಳ ಮೇಲಿನ ವಿಧ್ವಂಸಕೃತ್ಯಗಳು ಮುಂದುವರಿದಿದ್ದು, ಎರಡು ಗ್ರಾಮಗಳಲ್ಲಿ ಹಿಂದೂ ದೇವರ ವಿಗ್ರಹಗಳಿಗೆ ಹಾನಿ ಮಾಡಿರುವ ಘಟನೆಗಳು ಬೆಳಕಿಗೆ ಬಂದಿವೆ. ಈಗಾಗಲೇ ಮುಂಡರಗಿ ತಾಲೂಕಿನ ಶಿಂಗಟಾಲೂರು ಗ್ರಾಮದಲ್ಲಿ ಈಶ್ವರ, ನಂದಿ ಹಾಗೂ ಹೊನ್ನತ್ತೆಮ್ಮ ದೇವರುಗಳ ಮೂರ್ತಿಗಳನ್ನು ಕಿಡಿಗೆಡಿಗಳು ಧ್ವಂಸಗೊಳಿಸಿದ್ದ ಪ್ರಕರಣದ ತನಿಖೆಯನ್ನು ಪೋಲಿಸರು ನಡೆಯುತ್ತಿರುವ ಸಂದರ್ಭದಲ್ಲೇ ಮತ್ತೆ ಮಲ್ಲಿಕಾರ್ಜುನಪುರ ಮತ್ತು ಆದರಳ್ಳಿ ಗ್ರಾಮಗಳಲ್ಲಿ ಇಂತಹ ಘಟನೆಗಳು ಸಂಭವಿಸಿರುವುದು ಜನರಲ್ಲಿಭಯ ಹಾಗೂ ಆತಂಕ ಮೂಡಿಸಿದೆ. ಇಲ್ಲಿನ ಸ್ಥಳಿಯರ ಮಾಹಿತಿಯ ಪ್ರಕಾರ, ಮುಂಡರಗಿ ತಾಲೂಕಿನ ಮಲ್ಲಿಕಾರ್ಜುನಪುರ ಗ್ರಾಮದ ಗಾಳಿ ಬಸವೇಶ್ವರ ದೇವಸ್ಥಾನದಲ್ಲಿ ಯಾರೋ ಅಪರಿಚಿತರು ಶಿವಲಿಂಗ, ಪಾಣಿಪೀಠ ಮತ್ತು ನಂದಿ ವಿಗ್ರಹಗಳಿಗೆ ಹಾನಿ ಮಾಡಿದ್ದಾರೆ. ಬೆಳಗಿನ ಜಾವ ದೇವಸ್ಥಾನಕ್ಕೆ ತೆರಳಿದ ಗ್ರಾಮಸ್ಥರು ವಿಗ್ರಹಗಳು ಭಗ್ನಗೊಂಡಿರುವುದನ್ನು ಕಂಡು ಇಲ್ಲಿನ ಸ್ಥಳಿಯರು ಬೆಚ್ಚಿಬಿದ್ದಿದ್ದಾರೆ. ಮೂರ್ತಿ ಭಗ್ನವಾಗಿರುವ ವಿಷಯ ತಿಳಿದು ಸ್ಥಳಕ್ಕೆ ಸ್ಥಳಿಯ...
ಮೇಷ: ಜ್ಯುವೆಲ್ಲರಿ ಮಾಲೀಕರಿಗೆ ಕೆಲಸಗಾರರಿಂದ ಲಾಭ. ಹೋಟೆಲ್ ವ್ಯವಹಾರ ವಿಸ್ತರಿಸುವ ಯೋಚನೆ. ಹಳೆಯ ಸ್ನೇಹಿತನ ಭೇಟಿ. ಶುಭಸಂಖ್ಯೆ: 6 ವೃಷಭ: ಧಾರ್ವಿುಕ ಸಮಾರಂಭದಲ್ಲಿ ಪಾಲ್ಗೊಳ್ಳಲು ದೂರ ಪ್ರಯಾಣ. ಮಗನ ವಿವಾಹ ಯತ್ನ ಸಫಲ. ಬ್ಯಾಂಕ್ ಅಧಿಕಾರಿಗಳಿಗೆ ವರ್ಗ. ಶುಭಸಂಖ್ಯೆ:3 ಮಿಥುನ: ನಂಬಿದವರಿಂದಲೇ ಮೋಸವಾದೀತು. ವಿಚ್ಛೇದಿತರಿಗೆ ವಿವಾಹ ಸಿದ್ದಿ. ಮನೆಯ ಹಿರಿಯರ ಆರೋಗ್ಯ ಸುಧಾರಣೆಯಾಗಲಿದೆ. ಶುಭಸಂಖ್ಯೆ:2 ಕಟಕ: ವಾಹನ ಚಾಲನೆಯಲ್ಲಿ ಎಚ್ಚರವಿರಲಿ. ಗೊಂದಲ ದಲ್ಲಿದ್ದ ವಿವಾಹಕ್ಕೆ ಪಾಲಕರ ಸಮ್ಮತಿ ಸಿಗಲಿದೆ. ನವದಂಪತಿಗಳಿಗೆ ಸಂಭ್ರಮ. ಶುಭಸಂಖ್ಯೆ: 7 ಸಿಂಹ: ಆಮದು ರಫ್ತು ವ್ಯವಹಾರದಲ್ಲಿ ನಿರೀಕ್ಷೆಗೂ ಮೀರಿ ಲಾಭ ಬರಲಿದೆ. ಕುಸುರಿ ಕೆಲಸಗಾರರ ಪ್ರತಿಭೆಗೆ ತಕ್ಕ ಪುರಸ್ಕಾರ ಸಿಗಲಿದೆ. ಶುಭಸಂಖ್ಯೆ:3 ಕನ್ಯಾ: ಸ್ವಯಂ ಸಾಮರ್ಥ್ಯದಿಂದ ಪದವಿ ಪ್ರಾಪ್ತಿ. ಗೃಹ ನಿರ್ಮಾಣಕ್ಕೆ ನಿವೇಶನ ಲಭ್ಯ. ಐಟಿ ಉದ್ಯೋಗಿಗಳಿಗೆ ವಿದೇಶ ಪ್ರಯಾಣ ನಿಗದಿ. ಶುಭಸಂಖ್ಯೆ:9 ತುಲಾ: ಹಳೇ ನೆನಪು ಮರುಕಳಿಸಲಿವೆ. ವಿದ್ಯುತ್ ಮಂಡ...
“ಗ್ರಾಹಕ ಸ್ನೇಹಿ ಸೇವೆಯೇ ನಮ್ಮ ಗುರುತು” – ಶಾಖಾ ವ್ಯವಸ್ಥಾಪಕ ವಿಜಯ್ ಕುಮಾರ್ ವರದಿ: ಬೆಕ್ಕರೆ ಸತೀಶ್ ಆರಾಧ್ಯ ಪಿರಿಯಾಪಟ್ಟಣ, ಫೆ.19: ಗ್ರಾಹಕರಿಗೆ ವರ್ಷದಿಂದ ವರ್ಷಕ್ಕೆ ವಿನೂತನ...
‘ತೋಟದ ಊಟ’ ಸಂಪ್ರದಾಯದಲ್ಲಿ ಗ್ರಾಮೀಣ ಭಕ್ತಿ–ಏಕತೆಯ ಮೆರುಗು ವರದಿ: ಬೆಕ್ಕರೆ ಸತೀಶ್ ಆರಾಧ್ಯ ಪಿರಿಯಾಪಟ್ಟಣ, ಫೆ.19: ಶಿವರಾತ್ರಿ ಹಬ್ಬದ ಅಂಗವಾಗಿ ತಾಲ್ಲೂಕಿನ ಬೆಕ್ಕರೆ ಗ್ರಾಮದಲ್ಲಿ ಶ್ರೀ ಮಹದೇಶ್ವರ...
ಮೈಸೂರು, ಫೆ.19:- ಬಂಡಿಪುರ ಮತ್ತು ನಾಗರಹೊಳೆ ಅರಣ್ಯ ಪ್ರದೇಶಗಳಲ್ಲಿ ಹಗಲು ವೇಳೆಯಲ್ಲಿ ಶೇಕಡಾ 50ರಷ್ಟು ಸಫಾರಿ ನಡೆಸಲು ಅವಕಾಶ ನೀಡಿರುವ ಅರಣ್ಯ ಸಚಿವರ ನಿರ್ಧಾರವನ್ನು ಖಂಡಿಸಿ ರಾಜ್ಯ...
ವರದಿ:-ವಡ್ಡರಕೊಪ್ಪಲು ಶಿವರಾಮು. ಕೆ ಆರ್ ನಗರ. ಫೆ.19:- ಸಾಹಸ ಮತ್ತು ಶೌರ್ಯಕ್ಕೆ ಹೆಸರುವಾಸಿಯಾದ ಛತ್ರಪತಿ ಶಿವಾಜಿ ಕೇವಲ ಹೋರಾಟಕ್ಕಲ್ಲದೆ ರಾಜ್ಯ ತಾಂತ್ರಿಕ ಕಲೆಯನ್ನು ಪಡೆದಿದ್ದರೂ ಎಂದು...