Latest News

ಬೇಸಾಯದ ಜಮೀನಿಗೆ ತೊಂದರೆ ನೀಡುತ್ತಿದ್ದು ಸೂಕ್ತ ರಕ್ಷಣೆ ನೀಡುವಂತ್ತೆ ಒತ್ತಾಯಿಸಿದ ನೊಂದ ಮಾಲೀಕ

     ಪಿರಿಯಾಪಟ್ಟಣ : ಇಲ್ಲ ಸಲ್ಲದ ಆರೋಪ ಮಾಡುತ್ತ ಬೇಸಾಯ ಮಾಡುವ ಜಮೀನಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಜಮೀನಿನ ಮಾಲೀಕರಾದ ಮಧು ಆರೋಪಿಸಿದರು.  ಪಟ್ಟಣದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ನನಗೆ ಹಾರನಹಳ್ಳಿ ಹೋಬಳಿ ಬೈಲುಕುಪ್ಪೆ ಸರ್ವೇ ನಂಬರ್ 32/1ರಲ್ಲಿ 4 ಎಕರೆ 27 ಗುಂಟೆ  ಜಮೀನಿದ್ದು, ಈ ಜಮೀನಿಗೆ ಸೂಕ್ತ ದಾಖಲೆಯನ್ನು ಕೂಡ ಹೊಂದಿದ್ದೇವೆ ಆದರೆ ನನಗೆ ಗ್ರಾಮದ ಸರ್ವೆ ನಂಬರ್ 31ರಲ್ಲಿರುವ ಸುಶೀಲಮ್ಮ ಎಂಬುವರು ಜಮೀನಿನಲ್ಲಿ ಬೇಸಾಯ ಮಾಡಲು ತೊಂದರೆ ನೀಡುತ್ತಿದ್ದು ಇವರು ಸಮೀಪದ ಅರಣ್ಯ ಇಲಾಖೆಯ ಜಾಗದಲ್ಲಿ ಬೇಸಾಯ ಮಾಡುತ್ತಿದ್ದಾರೆ  ಇದನ್ನು ಕೂಡ ಅರಣ್ಯ ಇಲಾಖೆಯವರು ತೆರವುಗೊಳಿಸಲು ಸರ್ವೇ ಮಾಡಿರುತ್ತಾರೆ ಮತ್ತು ಇವರ ದಾಖಲೆ ಯಲ್ಲಿರುವ ಜಮೀನಿಗೂ ನಮ್ಮ ಜಮೀನಿಗೂ ಯಾವುದೇ ಸಂಬಂಧವಿಲ್ಲ. ಇವರು ನೀಡುತ್ತಿರುವ ತೊಂದರೆಯನ್ನು ಪ್ರಶ್ನಿಸಲು ಹೋದರೆ ಇಲ್ಲಸಲ್ಲದ ಆರೋಪ ಮಾಡುತ್ತಾ ಬೇಸಾಯ...
Latest News

 ಬಿಸಿಲಿನಿಂದ ಬರಿದಾದ ಕೆರೆಗಳು, ಸಂಕಷ್ಟದಲ್ಲಿ ರೈತರು  : ಸರ್ಕಾರದ ನಿರ್ಲಕ್ಷ್ಯಕ್ಕೆ ಕುಮಾರಸ್ವಾಮಿ ಗರಂ : ಗೃಹಲಕ್ಷ್ಮಿ ಬಗ್ಗೆ ಕುಮಾರಸ್ವಾಮಿ ಸ್ಪಷ್ಟನೆ

ವರದಿ :-ವಡ್ಡರಕೊಪ್ಪಲು ಶಿವರಾಮು.   ಕೆ ಆರ್ ನಗರ. ಏ. 25:- ರಾಜ್ಯದ ಅಭಿವೃದ್ಧಿಗಾಗಿ ಕೃಷಿಯ ಜೊತೆಗೆ ಹೈನುಗಾರಿಕೆ ಕ್ಷೇತ್ರಕ್ಕೆ ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡರು ಮತ್ತು ಮಾಜಿ...
Latest News

ಅಭಿಮಾನಿಗಳ ಸಮ್ಮುಖದಲ್ಲಿ ಡಾ. ಎಂ. ಲಿಂಗರಾಜು ಜನ್ಮದಿನ ಸಂಭ್ರಮ : ನಾಡು-ನುಡಿಗೆ ಹೋರಾಟ ಮುಂದುವರಿಸುವ ಪ್ರತಿಜ್ಞೆ

ಮೈಸೂರು : ಕನ್ನಡಪರ ಹೋರಾಟಗಾರರಾದ ಡಾ. ಎಂ. ಲಿಂಗರಾಜು ಅವರ ಜನ್ಮದಿನವನ್ನು ಕರವೇ ಸ್ವಾಭಿಮಾನಿ ಬಳಗದ ವತಿಯಿಂದ ಮೈಸೂರಿನಲ್ಲಿ ಅಭಿಮಾನಿಗಳು, ಕಾರ್ಯಕರ್ತರು ಹಾಗೂ ಕನ್ನಡಾಭಿಮಾನಿಗಳು ಸಂಭ್ರಮದಿಂದ ಆಚರಿಸಿದರು....
Latest News

25-04-2026 ರ ರಾಶಿ ದಿನಭವಿಷ್ಯ

ಮೇಷ (Aries) 25-04-2026 ಶನಿವಾರ ನಿಮ್ಮ ದಿನ ಒಂದು ಓಡುತ್ತಿರುವ ರೈಲು ಹಾಗೆ ಆರಂಭವಾಗಬಹುದು. ಬೆಳಗ್ಗೆದಿಂದಲೇ ಕೆಲಸಗಳ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ, ಆದರೆ ನೀವು ಅದನ್ನು ಸಮರ್ಥವಾಗಿ ನಿಭಾಯಿಸುವ ಶಕ್ತಿ ಹೊಂದಿದ್ದೀರ. ಉದ್ಯೋಗ ಕ್ಷೇತ್ರದಲ್ಲಿ ಹೊಸ ಜವಾಬ್ದಾರಿಗಳು ನಿಮ್ಮ ಮೇಲಿದೆ, ಇದರಿಂದ ಸ್ವಲ್ಪ ಗೊಂದಲವಾದರೂ ಕೊನೆಯಲ್ಲಿ ನಿಮ್ಮ ಪ್ರಯತ್ನಗಳಿಗೆ ಮೆಚ್ಚುಗೆ ಸಿಗಬಹುದು. ಸಹೋದ್ಯೋಗಿಗಳ ಜೊತೆ ಮಾತನಾಡುವಾಗ ಸ್ವಲ್ಪ ಮೃದುವಾಗಿ ನಡೆದುಕೊಳ್ಳುವುದು ಒಳಿತು, ಏಕೆಂದರೆ ಸಣ್ಣ ತಪ್ಪು ಮಾತು ದೊಡ್ಡ ಅರ್ಥ ತೆಗೆದುಕೊಳ್ಳಬಹುದು. ಹಣಕಾಸಿನ ವಿಷಯದಲ್ಲಿ ಇಂದು ಹೆಚ್ಚು ಖರ್ಚು ಮಾಡುವ ಮನಸ್ಸು ಬರಬಹುದು. ಅಗತ್ಯವಿಲ್ಲದ ಖರೀದಿಗಳನ್ನು ತಡೆದರೆ ಉತ್ತಮ. ಕುಟುಂಬದವರ ಜೊತೆ ಸಂಜೆ ಸಮಯ ಕಳೆಯುವುದರಿಂದ ನಿಮ್ಮ ಮನಸ್ಸಿಗೆ ಒಂದು ಮೃದುವಾದ ಶಾಂತಿ ಸಿಗುತ್ತದೆ. ವಿಶೇಷವಾಗಿ ಹಿರಿಯರ ಸಲಹೆ ಇಂದು ನಿಮಗೆ ಉಪಯೋಗವಾಗಬಹುದು. ಆರೋಗ್ಯದ ಕಡೆ ನೋಡಿದರೆ, ತಲೆನೋವು ಅಥವಾ ದಣಿವು ಕಾಡಬಹುದು. ನೀರು ಹೆಚ್ಚು...
Latest News

24-04-2026 ರ ರಾಶಿ ದಿನಭವಿಷ್ಯ

ಮೇಷ (Aries) 24-04-2026, ಶುಕ್ರವಾರದ ದಿನಭವಿಷ್ಯ ನಿಮ್ಮ ದಿನವು ನಿಧಾನವಾಗಿ ಆರಂಭವಾದರೂ, ಮಧ್ಯಾಹ್ನದ ನಂತರ ವೇಗ ಹಿಡಿಯುವ ರೈಲಿನಂತೆ ಸಾಗುತ್ತದೆ. ಬೆಳಗಿನ ಸಮಯದಲ್ಲಿ ಕೆಲಸಗಳಲ್ಲಿ ಸ್ವಲ್ಪ ಮಂದಗತಿ ಅಥವಾ ಮನಸ್ಸಿನ ಗೊಂದಲ ಕಾಣಬಹುದು. ಆದರೆ ಆತಂಕ ಬೇಡ, ನೀವು ತೆಗೆದುಕೊಳ್ಳುವ ತಾಳ್ಮೆಯ ನಿರ್ಧಾರಗಳು ದಿನದ ಎರಡನೇ ಭಾಗದಲ್ಲಿ ಫಲ ನೀಡುತ್ತವೆ. ಉದ್ಯೋಗ ಮತ್ತು ವ್ಯವಹಾರದಲ್ಲಿ, ಹಿರಿಯರ ಸಲಹೆ ಕೇಳಿದರೆ ಉತ್ತಮ. ಸ್ವತಃ ಎಲ್ಲವನ್ನೂ ನಿರ್ಧರಿಸಲು ಹೋಗಿದರೆ ಸಣ್ಣ ತಪ್ಪುಗಳು ಆಗುವ ಸಾಧ್ಯತೆ ಇದೆ. ಸಹೋದ್ಯೋಗಿಗಳ ಜೊತೆ ಸಹಕಾರದಿಂದ ಕೆಲಸ ಮಾಡಿದರೆ ದಿನ ಸುಗಮವಾಗುತ್ತದೆ. ಹಣಕಾಸಿನ ವಿಷಯದಲ್ಲಿ ಇಂದು ಹೆಚ್ಚಿನ ಖರ್ಚುಗಳನ್ನು ತಪ್ಪಿಸುವುದು ಉತ್ತಮ, ವಿಶೇಷವಾಗಿ ಆಕಸ್ಮಿಕ ಖರೀದಿಗಳಿಂದ ದೂರ ಇರಿ. ಕುಟುಂಬದಲ್ಲಿ ಸ್ವಲ್ಪ ಮಾತಿನ ಅಸಮಾಧಾನ ಉಂಟಾಗಬಹುದು. ನಿಮ್ಮ ಮಾತುಗಳನ್ನು ಸ್ವಲ್ಪ ಮೃದುವಾಗಿಟ್ಟರೆ ಸಮಸ್ಯೆಗಳು ದೊಡ್ಡದಾಗುವುದಿಲ್ಲ. ಸ್ನೇಹಿತರ ಜೊತೆ ಮಾತುಕತೆ ನಿಮಗೆ ಮನಶಾಂತಿ ನೀಡುತ್ತದೆ. ಆರೋಗ್ಯದ ಕಡೆ...
Latest News

ಮಾತೃಮಂಡಲಿ ಶಾಲೆಗೆ ಎಸ್‌ ಎಸ್‌ ಎಲ್‌ ಸಿ ಫಲಿತಾಂಶದಲ್ಲಿ  55ರಲ್ಲಿ 55 ವಿದ್ಯಾರ್ಥಿಗಳು ಉತ್ತೀರ್ಣ:  8 ವಿದ್ಯಾರ್ಥಿಗಳಿಗೆ ಅತ್ಯುನ್ನತ ಶ್ರೇಣಿ ಭರ್ಜರಿ ಸಾಧನೆ

ಮೈಸೂರು: ಶಿಕ್ಷಣ ಕ್ಷೇತ್ರದಲ್ಲಿ ಮತ್ತೊಂದು ಮೆಚ್ಚುವಂತಹ ಸಾಧನೆ ದಾಖಲಿಸಿರುವ ಮೈಸೂರಿನ ವಿ.ವಿ.ಮೊಹಲ್ಲಾದ ಮಾತೃಮಂಡಲಿ ಪ್ರೌಢಶಾಲೆ, 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಸಾಧಿಸಿ ಗಮನಸೆಳೆದಿದೆ. ಪರೀಕ್ಷೆಗೆ ಹಾಜರಾದ ಒಟ್ಟು 55 ವಿದ್ಯಾರ್ಥಿಗಳಲ್ಲಿ 55 ಜನರೂ ಉತ್ತೀರ್ಣರಾಗಿರುವುದು ಶಾಲೆಯ ಶೈಕ್ಷಣಿಕ ಶಿಸ್ತಿನ ಜೊತೆಗೆ ಶಿಕ್ಷಕರ ಸಮರ್ಪಣೆಯನ್ನು ಹೊಳೆಯುವಂತೆ ಮಾಡಿದೆ. ಫಲಿತಾಂಶದ ವಿವರಗಳು ನೋಡಿದರೆ, 8 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, 39 ಮಂದಿ ಪ್ರಥಮ ದರ್ಜೆ, 5 ಮಂದಿ ದ್ವಿತೀಯ ದರ್ಜೆ ಹಾಗೂ 3 ಮಂದಿ ತೃತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ಇದು ಶಾಲೆಯ ಸಮಗ್ರ ಸಾಧನೆಯ ಚಿತ್ರವನ್ನು ಬಿಡಿಸುತ್ತಿದೆ. ವೈಯಕ್ತಿಕ ಸಾಧನೆಗಳಲ್ಲಿಯೂ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ . ರಂಜಿನಿ ಎಂ 598 ಅಂಕಗಳೊಂದಿಗೆ ಶಾಲೆಗೆ ಅಗ್ರಸ್ಥಾನ ತಂದುಕೊಟ್ಟಿದ್ದು, ಸಂಯಜ್ಞ ಎಸ್.ಜಿ 589 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ರಾಧ ಆರ್. 588 ಅಂಕ, ಕಾವ್ಯಶ್ರೀ ಸಿ.ಎಸ್...
Latest News

ಎಸ್ಎಸ್ಎಲ್ ಸಿ ಯಲ್ಲಿ ಮಾಧುರಿ ಸಾಧನೆ: 624 ಅಂಕಗಳಿಗೆ ಎಲ್ಲರ ಮೆಚ್ಚುಗೆ : ಮಾಧುರಿಗೆ ಸ್ವಾಮೀಜಿಗಳ ಆಶೀರ್ವಾದ

ಮೈಸೂರು: ವಿದ್ಯಾಭ್ಯಾಸದಲ್ಲಿ ಅಪೂರ್ವ ಸಾಧನೆ ಮಾಡಿರುವ ವಿದ್ಯಾರ್ಥಿನಿಗೆ ಸಮಾಜದ ವಿವಿಧ ವಲಯಗಳಿಂದ ಅಭಿನಂದನೆಗಳ ಸುರಿಮಳೆ ಹರಿದುಬಂದ ಘಟನೆ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಗಮನಸೆಳೆದಿದೆ. ಇಲವಾಲದಲ್ಲಿರುವ ಕರ್ನಾಟಕ ಪಬ್ಲಿಕ್...
Latest News

ಹುಣಸೂರು ತಾಲೋಕಿನ ಬಿಳಿಗೆರೆ ವಿದ್ಯಾರ್ಥಿನಿ ಕೀರ್ತನ ಮಿಂಚು ಸಾಧನೆ: ಎಸ್‌ಎಸ್‌ಎಲ್‌ಸಿಯಲ್ಲಿ 609 ಅಂಕ ಪಡೆದು ಉನ್ನತ ಶ್ರೇಣಿ

ವರದಿ:ರವಿಚಂದ್ರ ಬೂದಿತಿಟ್ಟು. ಹುಣಸೂರು: ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿಯೊಬ್ಬಳು ತನ್ನ ಪರಿಶ್ರಮದಿಂದ ಮಿಂಚಿದ ಸ್ಫೂರ್ತಿದಾಯಕ ಸಾಧನೆ ಬೆಳಕಿಗೆ ಬಂದಿದೆ. ತಾಲೂಕಿನ ಬಿಳಿಗೆರೆ ಗ್ರಾಮದ ಅನ್ವೇಷಣಾ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಕೀರ್ತನ.ಎಂ ಅವರು 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 609 ಅಂಕಗಳು (97.44%) ಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಸಾಧನೆಯೊಂದಿಗೆ ಶಾಲೆಯ ಗೌರವ ಹೆಚ್ಚಿಸಿದ ಕೀರ್ತನ ಅವರಿಗೆ ಶಾಲೆಯ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು ಹಾಗೂ ಬೋಧಕ ವರ್ಗದವರು ಅಭಿನಂದನೆಗಳನ್ನು ಸಲ್ಲಿಸಿ ಸಂತಸ ವ್ಯಕ್ತಪಡಿಸಿದ್ದಾರೆ. ಕೀರ್ತನ ಅವರ ಪರಿಶ್ರಮ, ಶಿಸ್ತಿನ ಓದು ಹಾಗೂ ಗುರುಗಳ ಮಾರ್ಗದರ್ಶನವೇ ಈ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ ಎಂದು ಶಿಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಕೀರ್ತನ.ಎಂ ಅವರು ಹುಣಸೂರು ತಾಲೂಕಿನ ಕಂತೆಗೌಡನ ಕೊಪ್ಪಲು ಗ್ರಾಮದ ನಿವಾಸಿಯಾಗಿದ್ದು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಮಾಗಳಿ ಮಂಜುನಾಥ್ ಎಂ.ಎ. ಮತ್ತು ಕೆ.ಪಿ. ಆಶಾ ದಂಪತಿಯ ಪುತ್ರಿಯಾಗಿದ್ದಾರೆ. ಶಿಕ್ಷಕರ ಕುಟುಂಬದಲ್ಲಿ ಬೆಳೆದ...
Latest News

ಸಾಲಿಗ್ರಾಮ ಹಾಲುಉತ್ಪಾದಕರ ಸಹಕಾರ ಸಂಘಕ್ಕೆ ಹೊಸ ನಾಯಕತ್ವ: ಎಸ್‌ಆರ್ ಮಹೇಂದ್ರ ಅಧ್ಯಕ್ಷ, ಮಹೇಶ್ ಉಪಾಧ್ಯಕ್ಷ ಅವಿರೋಧ ಆಯ್ಕೆ

ವರದಿ :-ವಡ್ಡರಕೊಪ್ಪಲು ಶಿವರಾಮು. ಕೆ ಆರ್ ನಗರ. ಏ.23:- ಸಾಲಿಗ್ರಾಮ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಎಸ್ ಆರ್ ಮಹೇಂದ್ರ ಉಪಾಧ್ಯಕ್ಷರಾಗಿ...
City SpotlightLatest News

RMSD ಶಾಲೆಗೆ 100% ಫಲಿತಾಂಶ: ಸಾಧನೆಯ ಶಿಖರಕ್ಕೇರಿದ ದಿನಗೂಲಿ ಕಾರ್ಮಿಕರ ಪುತ್ರಿ

ಮೈಸೂರು: ರಂಗರಾವ್ ಸ್ಮಾರಕ ಅಂಗವಿಕಲರ ಶಾಲೆ (RMSD) 2025–26ನೇ ಶೈಕ್ಷಣಿಕ ವರ್ಷದ SSLC ಪರೀಕ್ಷೆಗಳಲ್ಲಿ 100% ಉತ್ತೀರ್ಣ ಫಲಿತಾಂಶವನ್ನು ಸಾಧಿಸಿದೆ, ಮಾನಸ ಅವರು ಅತ್ಯುತ್ತಮ 99% (617/625)...
1 2 3 66
Page 1 of 66