Latest News

ಮೈಸೂರು ಯೋಗ ಒಕ್ಕೂಟದ ನೂತನ ಸಮಿತಿ ಪದಗ್ರಹಣ

ಮೈಸೂರು ಜಿಲ್ಲೆಯ ಪ್ರತಿಷ್ಠಿತ ಮೈಸೂರು ಯೋಗ ಒಕ್ಕೂಟವು ದಿನಾಂಕ 21.07.2024 ಭಾನುವಾರ ನಡೆದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ 2024-26 ಅವಧಿಯ ಹೊಸ ಸಮಿತಿಯ ರಚನೆ ಆಯಿತು. ನೂತನ ಅಧ್ಯಕ್ಷರಾಗಿ ಶ್ರೀ ಕೆ.ಜಿ.ದೇವರಾಜು ಮತ್ತು ಗೌರವಾಧ್ಯಕ್ಷರಾಗಿ ಡಾ|| ಎ.ಎಸ್. ಚಂದ್ರಶೇಖರ್ ನೇಮಕಗೊಂಡರೆ ಸ್ಥಾಪಕ ಅಧ್ಯಕ್ಷರಾಗಿ - ಶ್ರೀ ಟಿ .ಜಲೇಂದ್ರ ಕುಮಾರ್ , ಕಾರ್ಯಾಧ್ಯಕ್ಷರಾಗಿ - ಶ್ರೀ ಬಿ. ಶಾಂತರಾಮ್, ಶ್ರೀ.ಬಿ. ಪಿ. ಮೂರ್ತಿ, ಎಂ ಎಸ್ ಶಿವಪ್ರಕಾಶ್ ಉಪಾಧ್ಯಕ್ಷರಾಗಿ...
Agriculture

ಬಿದಿರಿನ ಬಗೆಗಿನ ಕೆಲವು ಆಸಕ್ತಿದಾಯಕ ಸಂಗತಿಗಳು

1. ಕ್ಷಿಪ್ರ ಬೆಳವಣಿಗೆ: ಬಿದಿರು ಪ್ರಪಂಚದಲ್ಲಿ ಅತ್ಯಂತ ವೇಗವಾಗಿ ಬೆಳೆಯುವ ಸಸ್ಯವಾಗಿದೆ. ಇದು 24 ಗಂಟೆಗಳಲ್ಲಿ 47.6 ಇಂಚುಗಳಷ್ಟು ಬೆಳೆದ ದಾಖಲೆ ಇದೆ. 2. ಅಧಿಕ ಆಮ್ಲಜನಕ ಬಿಡುಗಡೆ: ಬಿದಿರಿನ ಮರವು ಇತರ ಮರಗಳಿಗಿಂತ 35% ಹೆಚ್ಚು ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ. 3. ಕಾರ್ಬನ್ ಡೈಆಕ್ಸೈಡ್ ಹೀರಿಕೊಳ್ಳುವಿಕೆ: ಬಿದಿರು ಪ್ರತಿ ವರ್ಷ ಹೆಕ್ಟೇರಿಗೆ 17 ಟನ್ಗಳಷ್ಟು ಇಂಗಾಲದ ಡೈಆಕ್ಸೈಡ್ ಅನ್ನು ಹೀರಿಕೊಳ್ಳುತ್ತದೆ. ಇಂಗಾಲದ ಪ್ರಮಾಣ ಅಧಿಕವಾಗಿ ಜಾಗತಿಕ ತಾಪಮಾನ ಏರಿಕೆ,...
Articles

ಸಜ್ಜೆ ಹುಂಡಿ ಗ್ರಾಮದಲ್ಲಿ ಜೆಎಸ್ಎಸ್ ಕಾನೂನು ಕಾಲೇಜಿನ ಎನ್ಎಸ್ಎಸ್ ಘಟಕದ ಶಿಬಿರ

ಮೈಸೂರು: ನಗರದ ಸಜ್ಜೆ ಹುಂಡಿ ಗ್ರಾಮದಲ್ಲಿ ಜೆಎಸ್ಎಸ್ ಕಾನೂನು ಕಾಲೇಜು ಒಂದು ವಾರದ ಎನ್ಎಸ್ಎಸ್ ಘಟಕದ ಶಿಬಿರ ತೆರೆ ಕಂಡಿದೆ. ದಿನಾಂಕ 28.4. 2024 ರಿಂದ 04.5.2024 ಗ್ರಾಮ ವಾಸ್ತವ್ಯದೊಂದಿಗೆ ಪ್ರತಿನಿತ್ಯ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಕಳೆಗಟ್ಟುತ್ತಿದೆ. ನೆನ್ನೆ ಸಂಜೆ ನಡೆದ ಕಾರ್ಯಕ್ರಮದಲ್ಲಿ ನಗರದ ಹಿರಿಯ ನ್ಯಾಯಾಧೀಶರಾದ ಶ್ರೀಯುತ ದಿನೇಶ್ ಬಿ ಜಿ, ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮೈಸೂರು ಆಗಮಿಸಿದ್ದರು. ಅಲ್ಲದೇ ಶ್ರೀ ಎಸ್ ಲೋಕೇಶ್...
Articles

ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಬೆಟ್ಟಕ್ಕೆ ರೋಪ್ ವೇ ಅಗತ್ಯವಿಲ್ಲ

1. ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣ ಮಾಡುವ ಪ್ರಸ್ತಾಪ ಶ್ರೀ ರಾಮಕೃಷ್ಣ ಹೆಗಡೆಯವರ ಸರ್ಕಾರವಿದ್ದಾಗಲಿಂದಲೂ ಇದುವರೆಗೆ ಹಲವು ಬಾರಿ ಬಂದಿದ್ದು ಪರಿಸರ ಪ್ರೇಮಿಗಳ,ಪರಿಸರ ತಜ್ಞರ ಮತ್ತು ನಾಗರೀಕರ ತೀವ್ರ ವಿರೋಧದ ಕಾರಣದಿಂದ ಇದು ಕಾರ್ಯಗತವಾಗಿಲ್ಲ. 2 ದಿನಾಂಕ: 21-8-2012 ರಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು, ಮೈಸೂರು ವೃತ್ತ,ಮೈಸೂರು ಇವರು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು, ಬೆಂಗಳೂರು ಇವರಿಗೆ ಪತ್ರ ಬರೆದು ( ಪತ್ರ ಸಂಖ್ಯೆ - ಸಿ 1...
Articles

ಕುಮಾರ ಪರ್ವತ ಚಾರಣಿಗರ ಅನ್ನದಾತ ಗಿರಿಗದ್ದೆ ಮಹಾಲಿಂಗ ಭಟ್ ಇನ್ನಿಲ್ಲ

ಸುಬ್ರಹ್ಮಣ್ಯದ ಕುಮಾರ ಪರ್ವತ ಅಂದಾಕ್ಷಣ ಪಕ್ಕ ನೆನಪಿಗೆ ಬರುವುದು ಎತ್ತರದ ಬೆಟ್ಟ ಮತ್ತು ಮಹಾಲಿಂಗ ಭಟ್ರ ಊಟ ಆತಿಥ್ಯ. ಕುಮಾರ ಪರ್ವತಕ್ಕೆ ಚಾರಣ ಮಾಡುವವರು ಸುಬ್ರಹ್ಮಣ್ಯದಿಂದ ಕಾಲುನಡಿಗೆಯಲ್ಲಿ ದಟ್ಟ ಅಡವಿಯ ನಡುವೆ ಸುಮಾರು 7km ನಡೆದುಕೊಂಡು ಹೋದ್ರೆ ಸಣ್ಣ ಬೆಟ್ಟದ ತಪ್ಪಲಲ್ಲಿ ಒಂದು ಮನೆ ಸಿಗುತ್ತದೆ. ಅದೇ ಗಿರಿಗದ್ದೆಯ ಭಟ್ರ ಮನೆ. ಹೆಚ್ಚಾಗಿ ಕುಮಾರ ಪರ್ವತ ಚಾರಣ ಒಂದು ದಿನದಲ್ಲಿ ಮುಗಿಯುವಂತದ್ದು ಕಷ್ಟ ಸಾಧ್ಯ ಹಾಗಾಗಿ ಚಾರಣಿಗರು ಭಟ್ರ ಮನೆಯಲ್ಲಿ...
Articles

ಕೈನೆಟಿಕ್ ಗ್ರೀನ್ ಎಲೆಕ್ಟ್ರಿಕ್ ಸ್ಕೂಟರ್ ಗಳಲ್ಲಿ ದೊಡ್ಡ ಆಶೆಯವನ್ನೂ ಹೊಂದಿದ್ದೂ, ಯುವಕರಿಗಾಗಿ ವಿನ್ಯಾಸಗೊಳಿಸಲಾದ ಇ-ಸ್ಕೂಟರ್ ಜುಲು ಅನ್ನು ಬಿಡುಗಡೆ ಮಾಡಿದೆ

ಗ್ರೀನ್ ಮೊಬಿಲಿಟಿಯನ್ನು ಮುನ್ನಡೆಸುವ ದೂರದೃಷ್ಟಿಯಿಂದ ರೀಬ್ರಾಂಡಿಂಗ್‌ ಅನಾವರಣಗೊಳಿಸುತ್ತದೆ ಬ್ರಾಂಡ್ ನ ಹೊಸ ದಿಕ್ಕು, 'ಪ್ಲಾನೆಟ್ ಅಟ್ ಅವರ್ ಹಾರ್ಟ್' ಸುಸ್ಥಿರ ಚಲನಶೀಲತೆಯು ಬದ್ಧತೆಯಿಂದ ಚಾಲನೆಗೊಳ್ಳುತ್ತದೆ. ಹೊಸ ಜುಲು ಮೊಟ್ಟಮೊದಲ ಬಾರಿಗೆ "ಬ್ಯಾಟರಿ ಆಸ್ ಎ ಸಬ್‌ಸ್ಕ್ರಿಪ್ಶನ್‌" ಯೋಜನೆಗಳನ್ನು ಮತ್ತು ಆಯಿಲ್-ಕೂಲ್ಡ್ ಇಮ್ಮರ್ಶನ್ ತಂತ್ರಜ್ಞಾನದೊಂದಿಗೆ ವೇಗವಾದ ಚಾರ್ಜಿಂಗ್, ದೀರ್ಘಾವಧಿಯ ಲಿಥಿಯಂ-ಐಯಾನ್ ಬ್ಯಾಟರಿಯನ್ನು ನೀಡಲಿದೆ. ಮೈಸೂರು 19.12.2023: ಭಾರತದ ಪ್ರಮುಖ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾದ ಕೈನೆಟಿಕ್ ಗ್ರೀನ್ ತನ್ನ ಬಹುನಿರೀಕ್ಷಿತ ಎಲೆಕ್ಟ್ರಿಕ್...
Articles

ಸತತ 8 ಬಾರಿ ಚಾಮುಂಡೇಶ್ವರಿ ಅಮ್ಮನವರ ಅಂಬಾರಿ ಹೊತ್ತಿದ್ದ ದಸರಾ ಆನೆ ಅರ್ಜುನ ಇನ್ನು ನೆನಪು ಮಾತ್ರ

ಅರ್ಜುನ. ಹೆಸರಿಗೆ ತಕ್ಕಂತೆಯೇ ಇದ್ದ. ಕಂಬದಂಥ ಕಾಲು, ಗಟ್ಟಿ ಮುಟ್ಟಾದ ಮೈಕಟ್ಟು, ಬೆಟ್ಟವನ್ನೂ ಅಲುಗಾಡಿವಷ್ಟು ಶಕ್ತಿಶಾಲಿ. ತಾನು ಎಷ್ಟೇ ಬಲಾಢ್ಯನಾಗಿದ್ರೂ ಅಷ್ಟೇ ಸೌಮ್ಯ ಸ್ವಭಾವ. 750 ಕೆಜಿಯ ಚಿನ್ನದ ಅಂಬಾರಿಯಲ್ಲಿ ನಾಡದೇವಿ ಚಾಮುಂಡೇಶ್ವರಿ ತಾಯಿ ವಿಗ್ರಹ ಹೊತ್ತು ಹೆಜ್ಜೆ ಹಾಕುತ್ತಿದ್ರೆ ಇಡೀ ರಾಜಬೀದಿಯೇ ಕಂಪಿಸುತ್ತಿತ್ತು. ಲಕ್ಷಾಂತರ ಕಂಗಳು ಅರ್ಜುನನ ಮೇಲೆಯೇ ನೆಟ್ಟಿರುತ್ತಿತ್ತು. ಕೋಟ್ಯಂತರ ಅಭಿಮಾನಿಗಳನ್ನ ಸಂಪಾದಿಸಿದ್ದ ಅದೇ ಅರ್ಜುನ ಇಂದು ನಮ್ಮೊಂದಿಗಿಲ್ಲ. ಚಾಮುಂಡೇಶ್ವರಿಯ ಪ್ರೀತಿಯ ಪುತ್ರ ಚಿರನಿದ್ರೆಗೆ ಜಾರಿದ್ದಾನೆ. ಅರಣ್ಯಾಧಿಕಾರಿಗಳ...
Articles

ಸಾರ್ವಜನಿಕರಿಗೆ ಅರಮನೆ ಪ್ರವೇಶ ನಿಷಿದ್ದ….

ನಾಡಹಬ್ಬ ದಸರಾಗೆ ದಿನಗಣನೆ ಶುರುವಾಗಿರುವ ಹಿನ್ನೆಲೆಯಲ್ಲಿ ಅರಮನೆಯಲ್ಲಿ ದಸರಾ ಆಚರಣೆಗೆ ಹಾಗೂ ಖಾಸಗಿ ದರ್ಬಾರಿಗೆ ಸಿದ್ಧತೆ ಪ್ರಾರಂಭವಾಗಿದ್ದು, ನಾಳೆ ಅಕ್ಟೋಬರ್ 9 ಸಿಂಹಾಸನ ಜೋಡಣೆ ಪ್ರಕ್ರಿಯೆ ನಡೆಯುತ್ತದೆ ಅಕ್ಟೋಬರ್ 15 ರಿಂದ ಖಾಸಗಿ ದರ್ಬಾರ್ ನಡೆಯಲಿದೆ. ದಸರಾ ಮುಗಿದ ನಂತರ ಸಿಂಹಾಸನದ ಭಾಗಗಳನ್ನು ಬೇರ್ಪಡಿಸಿ ತದನಂತರ ಅದನ್ನು ಅರಮನೆಯ ನೆಲಮಾಳಿಗೆಯ ಸ್ಟ್ರಾಂಗ್ ರೂಮ್ನಲ್ಲಿ ಇಡುತ್ತಾರೆ. ಮತ್ತೆ ನವರಾತ್ರಿ ಸಮೀಪಿಸುತ್ತಿರುವಾಗ ಈ ಸಿಂಹಾಸನದ ಸಿದ್ಧ ಹಸ್ತರು. ನಾಳೆ ಸ್ಟ್ರಾಂಗ್ ರೂಮ್ ನಿಂದ...
Articles

ವಿಶ್ವ ದರ್ಜೆಯ ಆತಿಥ್ಯದ ಶ್ರೀಮಂತ ಪರಂಪರೆಯನ್ನು ಒದಗಿಸುವ ಮ್ಯಾರಿಯಟ್ ಹೋಟೆಲ್‌ಗಳು ಕೂರ್ಗ್‌ನಲ್ಲಿ ಆರಂಭವಾಗುತ್ತಿವೆ.

ಕೊಡಗು – 18ನೇ ಆಗಸ್ಟ್ 2023 - ಮ್ಯಾರಿಯಟ್ ಬೊನ್‌ವಾಯ್‌ನ 31 ಹೋಟೆಲ್ ಬ್ರಾಂಡ್‌ಗಳ ಮ್ಯಾರಿಯಟ್ ಹೋಟೆಲ್ಸ್, ಕೂರ್ಗ್ ನಲ್ಲಿ ಮ್ಯಾರಿಯಟ್ ರೆಸಾರ್ಟ್ ಮತ್ತು ಸ್ಪಾ ಅನ್ನು ತೆರೆದಿದೆ. ಮಕಂದೂರ್ ಅರಣ್ಯದ ಹಸಿರಿನ ಮಧ್ಯೆ ಪ್ರಶಾಂತ ಅಭಯಾರಣ್ಯದೊಳಗೆ ನೆಲೆಸಿರುವ ಈ ಆಧುನಿಕ ಸಸ್ಯಧಾಮವು ಪ್ರವಾಸಿಗರಿಗೆ ಅತ್ಯುತ್ತಮ ಅನುಭವ ನೀಡಲಿದೆ. ದಕ್ಷಿಣ ಭಾರತದ ಪ್ರಮುಖ ಗಿರಿಧಾಮ ತಾಣಗಳಲ್ಲಿ ಒಂದಾದ ಕೂರ್ಗ್, ಮಂಜು ಮುಸುಕಿದ ಬೆಟ್ಟಗಳು ಮತ್ತು ಮೋಡಿಮಾಡುವ ದೃಶ್ಯಾವಳಿಗಳನ್ನು ಒಳಗೊಂಡಿದೆ. ಪ್ರವಾಸಿಗರಿಗೆ...
Deepavali
Articles

“ದೀಪಾವಳಿಯೇ ಹಿಂದೂಡಲ್ಪಟ್ಟಿತೋ!” ಎಂಬಂತೆ ಜಾದೂ ಮಾಡಿದ ದಸರೆಯ “ಶತಲಕ್ಷ ದೀಪೋತ್ಸವ”:

ಈ ಸರತಿಯ ಮೈಸೂರು ದಸರೆಯ ಬಹುವರ್ಣ "ಶತಲಕ್ಷ ದೀಪೋತ್ಸವ"ವನ್ನು ಶತಲಕ್ಷ ರಸಿಕರೇ ಸುಖಿಸಿರಬಹುದು. ನವರಾತ್ರಿ ನೆನಪುಗಳಿಂದ ತೀರ ಕೆರಳಿದ್ದ ನನ್ನ ಮನಸ್ಸನ್ನು ತಣಿಸಲು ನಾನೂ ಆ ಸಮಯ  ಮೂರು ಸಂಜೆಗಳಲ್ಲಿ ಅರಮನೆಯ ಸುತ್ತಮುತ್ತಲ ತಿರುವು-ಮುರುವುಗಳಲ್ಲಿ, ಅಡ್ಡಹಾದಿ-ಉದ್ದಬೀದಿಗಳಲ್ಲಿ, ಬುಗರಿ-ತಿಗರಿಯಂತೆ ಗಿರಗಿರನೆ ತಿರುಗಿದೆ, ಗಿರುಗಟ್ಟೆಯಾದೆ, ಕಾಲಿಗೆ ಗಾಲಿ ಕಟ್ಟಿದ್ದಂತೆ ಇರುಳಲ್ಲಿ ತಿರುಳು ಕಾಣಲು ಉರುಳಾಡಿದೆ. ದಸರೆಯ ಥಳಕು-ಬೆಳಕು, ಸದ್ದು-ಗದ್ದಲ, ಗಂಧ-ಗಾಳಿ, ಧೂಳು-ಧೂಮ ಎಲ್ಲದರ ಆಳ-ಅಗಲಕ್ಕೂ ಮಿಂದೆ, ಮುಳುಗಿದೆ, ಒದ್ದಾಡಿ ಎದ್ದೋಡಿದೆ. ಬಲು ವಿಚಿತ್ರ ಬಲೂನ್‌ಗಳನ್ನು ಸನಿಹದಿಂದ ಕಂಡೇ...
1 2 3 22
Page 1 of 22
error: Content is protected !!