Articles

ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಬೆಟ್ಟಕ್ಕೆ ರೋಪ್ ವೇ ಅಗತ್ಯವಿಲ್ಲ

1. ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣ ಮಾಡುವ ಪ್ರಸ್ತಾಪ ಶ್ರೀ ರಾಮಕೃಷ್ಣ ಹೆಗಡೆಯವರ ಸರ್ಕಾರವಿದ್ದಾಗಲಿಂದಲೂ ಇದುವರೆಗೆ ಹಲವು ಬಾರಿ ಬಂದಿದ್ದು ಪರಿಸರ ಪ್ರೇಮಿಗಳ,ಪರಿಸರ ತಜ್ಞರ ಮತ್ತು ನಾಗರೀಕರ ತೀವ್ರ ವಿರೋಧದ ಕಾರಣದಿಂದ ಇದು ಕಾರ್ಯಗತವಾಗಿಲ್ಲ. 2 ದಿನಾಂಕ: 21-8-2012 ರಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು, ಮೈಸೂರು ವೃತ್ತ,ಮೈಸೂರು ಇವರು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು, ಬೆಂಗಳೂರು ಇವರಿಗೆ ಪತ್ರ ಬರೆದು ( ಪತ್ರ ಸಂಖ್ಯೆ - ಸಿ 1...
Articles

ಕುಮಾರ ಪರ್ವತ ಚಾರಣಿಗರ ಅನ್ನದಾತ ಗಿರಿಗದ್ದೆ ಮಹಾಲಿಂಗ ಭಟ್ ಇನ್ನಿಲ್ಲ

ಸುಬ್ರಹ್ಮಣ್ಯದ ಕುಮಾರ ಪರ್ವತ ಅಂದಾಕ್ಷಣ ಪಕ್ಕ ನೆನಪಿಗೆ ಬರುವುದು ಎತ್ತರದ ಬೆಟ್ಟ ಮತ್ತು ಮಹಾಲಿಂಗ ಭಟ್ರ ಊಟ ಆತಿಥ್ಯ. ಕುಮಾರ ಪರ್ವತಕ್ಕೆ ಚಾರಣ ಮಾಡುವವರು ಸುಬ್ರಹ್ಮಣ್ಯದಿಂದ ಕಾಲುನಡಿಗೆಯಲ್ಲಿ ದಟ್ಟ ಅಡವಿಯ ನಡುವೆ ಸುಮಾರು 7km ನಡೆದುಕೊಂಡು ಹೋದ್ರೆ ಸಣ್ಣ ಬೆಟ್ಟದ ತಪ್ಪಲಲ್ಲಿ ಒಂದು ಮನೆ ಸಿಗುತ್ತದೆ. ಅದೇ ಗಿರಿಗದ್ದೆಯ ಭಟ್ರ ಮನೆ. ಹೆಚ್ಚಾಗಿ ಕುಮಾರ ಪರ್ವತ ಚಾರಣ ಒಂದು ದಿನದಲ್ಲಿ ಮುಗಿಯುವಂತದ್ದು ಕಷ್ಟ ಸಾಧ್ಯ ಹಾಗಾಗಿ ಚಾರಣಿಗರು ಭಟ್ರ ಮನೆಯಲ್ಲಿ...
Articles

ಕೈನೆಟಿಕ್ ಗ್ರೀನ್ ಎಲೆಕ್ಟ್ರಿಕ್ ಸ್ಕೂಟರ್ ಗಳಲ್ಲಿ ದೊಡ್ಡ ಆಶೆಯವನ್ನೂ ಹೊಂದಿದ್ದೂ, ಯುವಕರಿಗಾಗಿ ವಿನ್ಯಾಸಗೊಳಿಸಲಾದ ಇ-ಸ್ಕೂಟರ್ ಜುಲು ಅನ್ನು ಬಿಡುಗಡೆ ಮಾಡಿದೆ

ಗ್ರೀನ್ ಮೊಬಿಲಿಟಿಯನ್ನು ಮುನ್ನಡೆಸುವ ದೂರದೃಷ್ಟಿಯಿಂದ ರೀಬ್ರಾಂಡಿಂಗ್‌ ಅನಾವರಣಗೊಳಿಸುತ್ತದೆ ಬ್ರಾಂಡ್ ನ ಹೊಸ ದಿಕ್ಕು, 'ಪ್ಲಾನೆಟ್ ಅಟ್ ಅವರ್ ಹಾರ್ಟ್' ಸುಸ್ಥಿರ ಚಲನಶೀಲತೆಯು ಬದ್ಧತೆಯಿಂದ ಚಾಲನೆಗೊಳ್ಳುತ್ತದೆ. ಹೊಸ ಜುಲು ಮೊಟ್ಟಮೊದಲ ಬಾರಿಗೆ "ಬ್ಯಾಟರಿ ಆಸ್ ಎ ಸಬ್‌ಸ್ಕ್ರಿಪ್ಶನ್‌" ಯೋಜನೆಗಳನ್ನು ಮತ್ತು ಆಯಿಲ್-ಕೂಲ್ಡ್ ಇಮ್ಮರ್ಶನ್ ತಂತ್ರಜ್ಞಾನದೊಂದಿಗೆ ವೇಗವಾದ ಚಾರ್ಜಿಂಗ್, ದೀರ್ಘಾವಧಿಯ ಲಿಥಿಯಂ-ಐಯಾನ್ ಬ್ಯಾಟರಿಯನ್ನು ನೀಡಲಿದೆ. ಮೈಸೂರು 19.12.2023: ಭಾರತದ ಪ್ರಮುಖ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾದ ಕೈನೆಟಿಕ್ ಗ್ರೀನ್ ತನ್ನ ಬಹುನಿರೀಕ್ಷಿತ ಎಲೆಕ್ಟ್ರಿಕ್...
Articles

ಸತತ 8 ಬಾರಿ ಚಾಮುಂಡೇಶ್ವರಿ ಅಮ್ಮನವರ ಅಂಬಾರಿ ಹೊತ್ತಿದ್ದ ದಸರಾ ಆನೆ ಅರ್ಜುನ ಇನ್ನು ನೆನಪು ಮಾತ್ರ

ಅರ್ಜುನ. ಹೆಸರಿಗೆ ತಕ್ಕಂತೆಯೇ ಇದ್ದ. ಕಂಬದಂಥ ಕಾಲು, ಗಟ್ಟಿ ಮುಟ್ಟಾದ ಮೈಕಟ್ಟು, ಬೆಟ್ಟವನ್ನೂ ಅಲುಗಾಡಿವಷ್ಟು ಶಕ್ತಿಶಾಲಿ. ತಾನು ಎಷ್ಟೇ ಬಲಾಢ್ಯನಾಗಿದ್ರೂ ಅಷ್ಟೇ ಸೌಮ್ಯ ಸ್ವಭಾವ. 750 ಕೆಜಿಯ ಚಿನ್ನದ ಅಂಬಾರಿಯಲ್ಲಿ ನಾಡದೇವಿ ಚಾಮುಂಡೇಶ್ವರಿ ತಾಯಿ ವಿಗ್ರಹ ಹೊತ್ತು ಹೆಜ್ಜೆ ಹಾಕುತ್ತಿದ್ರೆ ಇಡೀ ರಾಜಬೀದಿಯೇ ಕಂಪಿಸುತ್ತಿತ್ತು. ಲಕ್ಷಾಂತರ ಕಂಗಳು ಅರ್ಜುನನ ಮೇಲೆಯೇ ನೆಟ್ಟಿರುತ್ತಿತ್ತು. ಕೋಟ್ಯಂತರ ಅಭಿಮಾನಿಗಳನ್ನ ಸಂಪಾದಿಸಿದ್ದ ಅದೇ ಅರ್ಜುನ ಇಂದು ನಮ್ಮೊಂದಿಗಿಲ್ಲ. ಚಾಮುಂಡೇಶ್ವರಿಯ ಪ್ರೀತಿಯ ಪುತ್ರ ಚಿರನಿದ್ರೆಗೆ ಜಾರಿದ್ದಾನೆ. ಅರಣ್ಯಾಧಿಕಾರಿಗಳ...
Articles

ಸಾರ್ವಜನಿಕರಿಗೆ ಅರಮನೆ ಪ್ರವೇಶ ನಿಷಿದ್ದ….

ನಾಡಹಬ್ಬ ದಸರಾಗೆ ದಿನಗಣನೆ ಶುರುವಾಗಿರುವ ಹಿನ್ನೆಲೆಯಲ್ಲಿ ಅರಮನೆಯಲ್ಲಿ ದಸರಾ ಆಚರಣೆಗೆ ಹಾಗೂ ಖಾಸಗಿ ದರ್ಬಾರಿಗೆ ಸಿದ್ಧತೆ ಪ್ರಾರಂಭವಾಗಿದ್ದು, ನಾಳೆ ಅಕ್ಟೋಬರ್ 9 ಸಿಂಹಾಸನ ಜೋಡಣೆ ಪ್ರಕ್ರಿಯೆ ನಡೆಯುತ್ತದೆ ಅಕ್ಟೋಬರ್ 15 ರಿಂದ ಖಾಸಗಿ ದರ್ಬಾರ್ ನಡೆಯಲಿದೆ. ದಸರಾ ಮುಗಿದ ನಂತರ ಸಿಂಹಾಸನದ ಭಾಗಗಳನ್ನು ಬೇರ್ಪಡಿಸಿ ತದನಂತರ ಅದನ್ನು ಅರಮನೆಯ ನೆಲಮಾಳಿಗೆಯ ಸ್ಟ್ರಾಂಗ್ ರೂಮ್ನಲ್ಲಿ ಇಡುತ್ತಾರೆ. ಮತ್ತೆ ನವರಾತ್ರಿ ಸಮೀಪಿಸುತ್ತಿರುವಾಗ ಈ ಸಿಂಹಾಸನದ ಸಿದ್ಧ ಹಸ್ತರು. ನಾಳೆ ಸ್ಟ್ರಾಂಗ್ ರೂಮ್ ನಿಂದ...
Articles

ವಿಶ್ವ ದರ್ಜೆಯ ಆತಿಥ್ಯದ ಶ್ರೀಮಂತ ಪರಂಪರೆಯನ್ನು ಒದಗಿಸುವ ಮ್ಯಾರಿಯಟ್ ಹೋಟೆಲ್‌ಗಳು ಕೂರ್ಗ್‌ನಲ್ಲಿ ಆರಂಭವಾಗುತ್ತಿವೆ.

ಕೊಡಗು – 18ನೇ ಆಗಸ್ಟ್ 2023 - ಮ್ಯಾರಿಯಟ್ ಬೊನ್‌ವಾಯ್‌ನ 31 ಹೋಟೆಲ್ ಬ್ರಾಂಡ್‌ಗಳ ಮ್ಯಾರಿಯಟ್ ಹೋಟೆಲ್ಸ್, ಕೂರ್ಗ್ ನಲ್ಲಿ ಮ್ಯಾರಿಯಟ್ ರೆಸಾರ್ಟ್ ಮತ್ತು ಸ್ಪಾ ಅನ್ನು ತೆರೆದಿದೆ. ಮಕಂದೂರ್ ಅರಣ್ಯದ ಹಸಿರಿನ ಮಧ್ಯೆ ಪ್ರಶಾಂತ ಅಭಯಾರಣ್ಯದೊಳಗೆ ನೆಲೆಸಿರುವ ಈ ಆಧುನಿಕ ಸಸ್ಯಧಾಮವು ಪ್ರವಾಸಿಗರಿಗೆ ಅತ್ಯುತ್ತಮ ಅನುಭವ ನೀಡಲಿದೆ. ದಕ್ಷಿಣ ಭಾರತದ ಪ್ರಮುಖ ಗಿರಿಧಾಮ ತಾಣಗಳಲ್ಲಿ ಒಂದಾದ ಕೂರ್ಗ್, ಮಂಜು ಮುಸುಕಿದ ಬೆಟ್ಟಗಳು ಮತ್ತು ಮೋಡಿಮಾಡುವ ದೃಶ್ಯಾವಳಿಗಳನ್ನು ಒಳಗೊಂಡಿದೆ. ಪ್ರವಾಸಿಗರಿಗೆ...
Deepavali
Articles

“ದೀಪಾವಳಿಯೇ ಹಿಂದೂಡಲ್ಪಟ್ಟಿತೋ!” ಎಂಬಂತೆ ಜಾದೂ ಮಾಡಿದ ದಸರೆಯ “ಶತಲಕ್ಷ ದೀಪೋತ್ಸವ”:

ಈ ಸರತಿಯ ಮೈಸೂರು ದಸರೆಯ ಬಹುವರ್ಣ "ಶತಲಕ್ಷ ದೀಪೋತ್ಸವ"ವನ್ನು ಶತಲಕ್ಷ ರಸಿಕರೇ ಸುಖಿಸಿರಬಹುದು. ನವರಾತ್ರಿ ನೆನಪುಗಳಿಂದ ತೀರ ಕೆರಳಿದ್ದ ನನ್ನ ಮನಸ್ಸನ್ನು ತಣಿಸಲು ನಾನೂ ಆ ಸಮಯ  ಮೂರು ಸಂಜೆಗಳಲ್ಲಿ ಅರಮನೆಯ ಸುತ್ತಮುತ್ತಲ ತಿರುವು-ಮುರುವುಗಳಲ್ಲಿ, ಅಡ್ಡಹಾದಿ-ಉದ್ದಬೀದಿಗಳಲ್ಲಿ, ಬುಗರಿ-ತಿಗರಿಯಂತೆ ಗಿರಗಿರನೆ ತಿರುಗಿದೆ, ಗಿರುಗಟ್ಟೆಯಾದೆ, ಕಾಲಿಗೆ ಗಾಲಿ ಕಟ್ಟಿದ್ದಂತೆ ಇರುಳಲ್ಲಿ ತಿರುಳು ಕಾಣಲು ಉರುಳಾಡಿದೆ. ದಸರೆಯ ಥಳಕು-ಬೆಳಕು, ಸದ್ದು-ಗದ್ದಲ, ಗಂಧ-ಗಾಳಿ, ಧೂಳು-ಧೂಮ ಎಲ್ಲದರ ಆಳ-ಅಗಲಕ್ಕೂ ಮಿಂದೆ, ಮುಳುಗಿದೆ, ಒದ್ದಾಡಿ ಎದ್ದೋಡಿದೆ. ಬಲು ವಿಚಿತ್ರ ಬಲೂನ್‌ಗಳನ್ನು ಸನಿಹದಿಂದ ಕಂಡೇ...
Articles

‘ಈ ವರ್ಷ ಟೂರ್, ಶಾಲಾ ವಾರ್ಷಿಕೋತ್ಸವ ಇರುತ್ತದೆ ಅಲ್ವಾ?’

ರಜೆ ಕಳೆದು ಶಾಲೆ ಆರಂಭ ಎಂದರೆ ಅದೆಷ್ಟೋ ಮಕ್ಕಳು ಇನ್ನೂ ಊರೂರು ಸುತ್ತಿಲ್ಲ, ಬೇಸಿಗೆ ಶಿಬಿರ ಮುಗಿದಿಲ್ಲ, ಊರಿಗೆ ಮತ್ತೊಮ್ಮೊ ಹೋಗಬೇಕು ಅದು-ಇದು ಎಂದು ಅನೇಕ ವಿದ್ಯಾರ್ಥಿಗಳು ರಜೆಯನ್ನು ಇನ್ನೂ ಸುಂದರವಾಗಿ ಕಳೆಯುವಲ್ಲಿ ಯೋಚಿಸುತ್ತಿದ್ದರೆ ಕೆಲವರು ಅಂತೂ ಶಾಲೆ ಆರಂಭವಾಗುತ್ತಿದೆ. ಮತ್ತೆ ಶಾಲಾ ಸಮವಸ್ತç ಧರಿಸುವ ಅವಕಾಶ ಬಂದಿದೆ, ಗೆಳೆಯ/ಗೆಳತಿಯರು ಎಲರೂ ಸಿಗುತ್ತಾರೆ, ಶಿಕ್ಷಕರನ್ನು ಭೇಟಿ ಮಾಡುವ ಅವಕಾಶ, ಈ ವರ್ಷ ಕೊರೋನಾ ಕಾಟ ಇಲ್ಲದೇ ಶಾಲಾ ಚಟುವಟಿಕೆಗಳು ಆರಾಮವಾಗಿ...
Articles

‘ಗಿಡ ನೆಡೊದಷ್ಟೇ ಮುಖ್ಯ, ಕಲೆಗಳ ಬಗ್ಗೆ ಈಗ ಯೋಚನೆ ಬೇಡ’

ಅದೊಂದು ಶನಿವಾರದ ದಿನ. ಅರ್ಥಾತ್ ಮಾರ್ನಿಂಗ್ ಕ್ಲಾಸ್. ಅವತ್ತು ಸಿಹಿಮೊಗೆ ಕ್ರಿಕೇಟ್ ಅಕಾಡೆಮಿಯವರು ಶಿವಮೊಗ್ಗ ನಗರದ ರಾಗಿಗುಡ್ಡದ ಸಮೀಪದ ಜಾಗದಲ್ಲಿ ಗಿಡಗಳನ್ನು ನೆಟ್ಟು ಪೋಷಿಸುವ ಕರ‍್ಯಕ್ರಮವನ್ನು ಹಮ್ಮಿಕೊಂಡಿದ್ದರು. ಅಂದು ನಮ್ಮ ಶಾಲೆಯ ಮಕ್ಕಳಿಗೆ ಗಿಡನೆಡಲು ಅವಕಾಶವನ್ನು ನೀಡಿದ್ದರು. ಆಗತಾನೇ ಮಕ್ಕಳು ಸಾಮೂಹಿಕ ಕವಾಯಿತನ್ನು ಮುಗಿಸಿ, ತಿಂಡಿಯನ್ನು ತಿಂದಾಗಿತ್ತು. ೮ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳನ್ನು ಶಾಲಾ ಬಸ್‌ನಲ್ಲಿ ಕರೆದುಕೊಂಡು ಹೋಗತೊಡಗಿದೆವು. ಕೆಲವು ಮಕ್ಕಳು ಕುತೂಹಲ ತಡೆಯದೆ, ‘ಸರ್ ಎಲ್ಲಿಗೆ ಕರೆದುಕೊಂಡು ಹೋಗುತ್ತಿರುವುದು?’...
sslc
Latest News

Karnataka SSLC Result 2022 | Direct link to check the result

85.63% pass, direct link to check scores Karnataka SSLC Result 2022: KSEEB Karnataka SSLC or Class 10 final exam result declared. It is available now on: (Direct Link) https://karresults.nic.in/first_sslc_kar2022.asp Karnataka SSLC result 2022: Students who scored high marks 625 marks- 145 students 624 marks- 309 623 marks- 472 622 marks-...
1 2 3 21
Page 1 of 21
error: Content is protected !!