Latest News

18-04-2026 ರ ರಾಶಿ ದಿನಭವಿಷ್ಯ

ಮೇಷ (Aries) – 18-04-2026 ದಿನಭವಿಷ್ಯ ನಿಮ್ಮೊಳಗಿನ ಶಕ್ತಿ ಒಂದು ಕುದುರೆಯಂತೆ ಓಡಲು ತುದಿಗಾಲಿನಲ್ಲಿ ನಿಂತಿರುತ್ತದೆ. ನೀವು ಯಾವುದನ್ನೇ ಕೈಗೆತ್ತಿಕೊಂಡರೂ ಅದರಲ್ಲಿ ವೇಗ ಮತ್ತು ಉತ್ಸಾಹ ಕಾಣಿಸುತ್ತದೆ. ಆದರೆ ಈ ವೇಗಕ್ಕೆ ಒಂದು ದಿಕ್ಕು ಕೊಡುವುದು ಮುಖ್ಯ. ಕೆಲಸದ ಸ್ಥಳದಲ್ಲಿ ಹೊಸ ಜವಾಬ್ದಾರಿಗಳು ನಿಮ್ಮ ಕಡೆ ಬರಬಹುದು. ನೀವು ಅದನ್ನು ಆತ್ಮವಿಶ್ವಾಸದಿಂದ ಸ್ವೀಕರಿಸಿದರೆ ಮೇಲಾಧಿಕಾರಿಗಳ ಗಮನ ನಿಮ್ಮತ್ತ ಸೆಳೆಯಬಹುದು. ಹಣಕಾಸಿನ ವಿಷಯದಲ್ಲಿ ಇಂದು ಸ್ವಲ್ಪ ಜಾಗ್ರತೆ ಅವಶ್ಯಕ. ತಕ್ಷಣ ಲಾಭ...
Latest News

ಮೈಸೂರು: ಮನೆಗೆ ನುಗ್ಗಿದ ಚಿರತೆ : ಕುಟುಂಬದವರು ಸುರಕ್ಷಿತ, ಅರಣ್ಯ ಇಲಾಖೆಯಿಂದ ಸೆರೆ

ಮೈಸೂರು: ನಗರದ ಸಿದ್ದಾರ್ಥ ಬಡಾವಣೆಯಲ್ಲಿ ಭಯಾನಕ ಘಟನೆ ಒಂದು ನಡೆದಿದ್ದು, ಮನೆಯೊಳಗೆ ಚಿರತೆ ನುಗ್ಗಿದ ಘಟನೆ ಸ್ಥಳೀಯರಲ್ಲಿ ಆತಂಕ ಹುಟ್ಟಿಸಿದೆ. ಸಿದ್ದಾರ್ಥ ಬಡಾವಣೆಯ ನಿವಾಸಿ ಸುರೇಶ್ ಅವರ ಮನೆಯಲ್ಲಿ ಚಿರತೆ ನುಗ್ಗಿದ್ದು, ಮನೆಯೊಳಗಿನ ಒಂದು ಕೊಠಡಿಯಲ್ಲಿ ಮಂಚದ ಕೆಳಗೆ ಮಲಗಿ ಕುಳಿತಿತ್ತು. ಘಟನೆ ಸಂಭವಿಸಿದಾಗ ಮನೆಯಲ್ಲಿದ್ದ ಸುರೇಶ್ ಅವರ ಪತ್ನಿ ಸುಜಾತ ಹಾಗೂ ವೃದ್ಧ ತಾಯಿ ಶೈಲಜಾ ಇದ್ದರು. ಆ ಸಮಯದಲ್ಲಿ ಕುಟುಂಬದವರು ಹಾಲ್‌ನಲ್ಲಿ ಇದ್ದ ಕಾರಣ, ಚಿರತೆ ಮನೆ...
Latest News

ಪಿರಿಯಾಪಟ್ಟಣದಲ್ಲಿ ಶನಿ ಪ್ರಭಾವ ಅಥವಾ ರಾಜ ವಿಕ್ರಮ ಎಂಬ ಪೌರಾಣಿಕ ನಾಟಕ

ವರದಿ:ರವಿಚಂದ್ರ ಬೂದಿತಿಟ್ಟು. ಪಿರಿಯಾಪಟ್ಟಣ: ಶ್ರೀ ಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿ ಕಂದೇಗಾಲ ವತಿಯಿಂದ ಎ.18 ರಂದು ಪಿರಿಯಾಪಟ್ಟಣದಲ್ಲಿ ಶನಿ ಪ್ರಭಾವ ಅಥವಾ ರಾಜ ವಿಕ್ರಮ ಎಂಬ ಪೌರಾಣಿಕ ನಾಟಕ ನಡೆಯಲಿದೆ. ಅಂದು ರಾತ್ರಿ 7.30 ಗಂಟೆಗೆ ಪಿರಿಯಾಪಟ್ಟಣದ ಶ್ರೀ ಮಸಣಿಕಮ್ಮ ದೇವಾಲಯ ಬಳಿ ಶ್ರೀ ಶನಿ ದೇವರ ಪೂಜಾ ಕಾರ್ಯಕ್ರಮದ 16ನೇ ವರ್ಷದ ಪ್ರಯುಕ್ತ ಸಾಲಿಗ್ರಾಮದ ಶ್ರೀ ನಟರಾಜ ಡ್ರಾಮಾ ಸೀನ್ಸ್ ಭವ್ಯ ರಂಗ ಮಂಟಪದಲ್ಲಿ ನಾಟಕ ನಡೆಯಲಿದ್ದು ವೇದಿಕೆ...
Latest News

ರಾಗಿ ಖರೀದಿ ಕೇಂದ್ರಕ್ಕೆ ಮಾಜಿ ಶಾಸಕ ಕೆ.ಮಹದೇವ್ ಭೇಟಿ

ವರದಿ:ರವಿಚಂದ್ರ ಬೂದಿತಿಟ್ಟು  ಬೆಟ್ಟದಪುರ : ಇಲ್ಲಿನ ಎಪಿಎಂಸಿ ಆವರಣದ ರಾಗಿ ಖರೀದಿ ಕೇಂದ್ರದಲ್ಲಿ ರೈತರಿಂದ ಪ್ರತಿ ಕ್ವಿಂಟಲ್ ಗೆ  4 ಕೆ.ಜಿ ಹೆಚ್ಚುವರಿ ಕಡಿತ ಮಾಡುತ್ತಿರುವ  ಹಿನ್ನೆಲೆಯಲ್ಲಿ, ಮಾಜಿ ಶಾಸಕ ಕೆ.ಮಹದೇವ್ ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಈ ಹೆಚ್ಚುವರಿ ಕಡಿತವನ್ನು ಕಡಿಮೆ ಮಾಡಿ ಕ್ವಿಂಟಾಲಿಗೆ 2 ಕೆ.ಜಿಗೆ ಅಂತಿಮಗೊಳಿಸುವಂತೆ ಖರೀದಿ ಅಧಿಕಾರಿಗಳಿಗೆ  ಸೂಚನೆ ನೀಡಿದರು. ಎಪಿಎಂಸಿ ಆವರಣದಲ್ಲಿ ಕುಡಿಯುವ ನೀರು ಹಾಗೂ ಶೌಚಾಲಯಗಳಂತಹ ಮೂಲಭೂತ ಸೌಲಭ್ಯಗಳ...
Latest News

ಶ್ರೀ ಭೂನೀಳಾ ಅರವಿಂದ ನಾಯಕಿ ಸಮೇತ ಯೋಗಾನರಸಿಂಹ ಸ್ವಾಮಿ ಮಹೋತ್ಸವ

ವರದಿ :-ವಡ್ಡರಕೊಪ್ಪಲು ಶಿವರಾಮು. ಕೆ ಆರ್.ನಗರ. ಏ. 17:- ಸಾಲಿಗ್ರಾಮ ಪಟ್ಟಣದಲ್ಲಿರುವ ಶ್ರೀ ಭೂನೀಳಾ ಶ್ರೀ ಅರವಿಂದ ನಾಯಕಿ ಸಮೇತ ಶ್ರೀ ಯೋಗಾನರಸಿಂಹ ಸ್ವಾಮಿ ಬ್ರಹ್ಮ ರಥೋತ್ಸವವು ಏ.22ರಂದು ನಡೆಯಲಿದೆ ಎಂದು ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ ಅಯ್ಯಂಗಾರ್ ತಿಳಿಸಿದರು. ಅವರು ಪಟ್ಟಣದ ಶ್ರೀ ಭಾಷ್ಯಕಾರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ದೇವಾಲಯದಲ್ಲಿ ಏ.17 ರಿಂದ 25ರ ವರೆಗೆ ಶ್ರೀ ಭಾಷ್ಯಕಾರ ಸ್ವಾಮಿ ದೇವಸ್ಥಾನ ಪೀಠದ...
Latest News

ಪಿರಿಯಾಪಟ್ಟಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬೇಟಿ ಹಿನ್ನೆಲೆ ಉಪ ವಿಭಾಗಾಧಿಕಾರಿ ಕಾವ್ಯರಾಣಿ ರವರ ನೇತೃತ್ವದಲ್ಲಿ ಪೂರ್ವಭಾವಿ ಸಭೆ .

ವರದಿ:ರವಿಚಂದ್ರ ಬೂದಿತಿಟ್ಟು. ಪಿರಿಯಾಪಟ್ಟಣ: ತಾಲ್ಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಗುದ್ದಲಿ ಪೂಜೆ ನೆರವೇರಿಸಲು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ದಿನಾಂಕ 21-04-2026 ರಂದು ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ. ಈ ಐತಿಹಾಸಿಕ ಕಾರ್ಯಕ್ರಮದ ಯಶಸ್ವಿ ಆಯೋಜನೆಗಾಗಿ  ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಾನ್ಯ ಉಪವಿಭಾಗಾಧಿಕಾರಿ ಕಾವ್ಯ ರಾಣಿ ರವರ  ಅಧ್ಯಕ್ಷತೆಯಲ್ಲಿ ಮಹತ್ವದ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು. ಮುಖ್ಯಮಂತ್ರಿಗಳ ತಾತ್ಕಾಲಿಕ ಪ್ರವಾಸ ಕಾರ್ಯಕ್ರಮದ ಸಂದರ್ಭದಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳು...
Latest News

ಐಟಿಐ ನೌಕರರ ಸಂಘದಲ್ಲಿ ಸೋಮಶೇಖರ್ ರಾಷ್ಟ್ರೀಯ ಹಿರಿಯ ಉಪಾಧ್ಯಕ್ಷ ಸ್ಥಾನ ರಾಜ್ಯಕ್ಕೆ ಹೆಮ್ಮೆ

ವರದಿ: ರವಿಚಂದ್ರ ಬೂದಿತಿಟ್ಟು ಪಿರಿಯಾಪಟ್ಟಣ : ಅಖಿಲ ಭಾರತ ಸರ್ಕಾರಿ ಐಟಿಐಗಳ ನೌಕರರ ಸಂಘ (ರಿ.) (ಎನ್‌ಎಫ್‌ಜಿಐಟಿಐಇಎ) ವತಿಯಿಂದ ಪಂಜಾಬ್-ಚಂಡಿಗಢದಲ್ಲಿ ನಡೆದ ಅಖಿಲ ಭಾರತ ಸಮ್ಮೇಳನದಲ್ಲಿ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಐಟಿಐ ಕಾಲೇಜಿನ ಪ್ರಾಂಶುಪಾಲರಾದ ಸೋಮಶೇಖರ್ ಅವರನ್ನು ರಾಷ್ಟ್ರೀಯ ಹಿರಿಯ ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಸೋಮಶೇಖರ್ ಅವರ ಈ ಆಯ್ಕೆ ಕರ್ನಾಟಕ ರಾಜ್ಯದ ಐಟಿಐ ನೌಕರರ ಸಂಘಕ್ಕೂ ಹಾಗೂ ರಾಜ್ಯದ ನೌಕರರಿಗೆ ಸಂತಸದ ವಿಚಾರವಾಗಿದ್ದು, ರಾಜ್ಯಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಪಿರಿಯಾಪಟ್ಟಣ...
Latest News

ಫಸ್ಟ್ ನೈಟ್‌ಗೆ ಮುನ್ನ 90 ಲಕ್ಷ ಬೇಡಿಕೆ: ಹೆಂಡತಿಯ ಬೇಡಿಕೆ ಕೇಳಿ ಶಾಕ್ ಆದ ಗಂಡ

ನವದೆಹಲಿ:-  ಮದುವೆಯ ಮೊದಲ ರಾತ್ರಿ ಗಂಡನಿಗೆ ಅಚ್ಚರಿ ನೀಡಿದ ವಧುವಿನ ಬೇಡಿಕೆ ಇದೀಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ದೆಹಲಿ ಸಮೀಪ ನಡೆದ ಈ ಪ್ರಕರಣದಲ್ಲಿ, ನವವಿವಾಹಿತ ವಧು ತನ್ನ ಪತಿಯಿಂದ ₹90 ಲಕ್ಷ ಹಣ ನೀಡಿದರೆ ಮಾತ್ರ ದೈಹಿಕ ಸಂಬಂಧಕ್ಕೆ ಅವಕಾಶ ಎಂದು ಷರತ್ತು ವಿಧಿಸಿದ್ದಾಳೆ ಎಂಬುದು ಬಹಿರಂಗವಾಗಿದೆ. ಮಾಹಿತಿಯ ಪ್ರಕಾರ, ಜಗದೀಶಪುರ ಮೂಲದ ಯುವಕನೊಬ್ಬ ಹತ್ರಾಸ್‌ನ ಯುವತಿಯನ್ನು ಕುಟುಂಬದ ಒಪ್ಪಿಗೆಯೊಂದಿಗೆ ವಿವಾಹವಾಗಿದ್ದ. ಮದುವೆ ಕಾರ್ಯಕ್ರಮಗಳು ಸಮರ್ಪಕವಾಗಿ ಮುಗಿದ ಬಳಿಕ,...
Latest News

16-04-2026 ರ ರಾಶಿ ದಿನಭವಿಷ್ಯ

ಮೇಷ (Aries) 16-04-2026 ದಿನಭವಿಷ್ಯ ನಿಮ್ಮ ದಿನವು ವೇಗದ ನದಿ ಹರಿವಿನಂತಿರುತ್ತದೆ ಆದರೆ ಅದರೊಳಗೆ ದಿಕ್ಕು ಸರಿಯಾಗಿ ಹಿಡಿದವರು ಮಾತ್ರ ಗುರಿ ಸೇರುತ್ತಾರೆ. ಬೆಳಿಗ್ಗೆಯಿಂದಲೇ ಕೆಲಸಗಳ ಒತ್ತಡ ಸ್ವಲ್ಪ ಹೆಚ್ಚಾಗಬಹುದು. ನೀವು ಕೈಗೆತ್ತಿಕೊಂಡಿರುವ ಕೆಲಸಗಳಲ್ಲಿ ತ್ವರಿತ ನಿರ್ಧಾರ ತೆಗೆದುಕೊಳ್ಳುವ ಪರಿಸ್ಥಿತಿ ಬರುತ್ತದೆ. ಆದರೆ ಆತುರದಿಂದ ತೆಗೆದುಕೊಂಡ ನಿರ್ಧಾರಗಳು ನಂತರ ತಿದ್ದಿಕೊಳ್ಳಬೇಕಾದ ಪರಿಸ್ಥಿತಿಯನ್ನು ತರಬಹುದು. ಆದ್ದರಿಂದ, “ಒಮ್ಮೆ ಯೋಚಿಸಿ, ನಂತರ ಕಾರ್ಯ” ಎಂಬ ನಿಲುವು ಇಂದಿನ ದಿನಕ್ಕೆ ಅತ್ಯುತ್ತಮ. ಉದ್ಯೋಗ ಅಥವಾ...
Latest News

ಮರ್ಯಾದಾ ಹ* ಬೆಚ್ಚಿಬೀಳಿಸಿದ ಘಟನೆ: ಪ್ರೀತಿಸಿದವನ ಜೊತೆ ಹೋದ ಮಹಿಳೆಗೆ ವಿಷ ಕುಡಿಸಿ ಕೊ*, ಶವ ಸುಟ್ಟು ಸಾಕ್ಷಿ ನಾಶ

ಚಿಕ್ಕೋಡಿ: ಸಮಾಜದ ಕಠಿಣ ಮನೋಭಾವ ಇನ್ನೂ ಜೀವಂತವಿದೆ ಎನ್ನುವಂತೆ ಹುಕ್ಕೇರಿ ತಾಲೂಕಿನ ನದಿಗುಡಿಕೇತರ ಗ್ರಾಮದಲ್ಲಿ ಅಮಾನವೀಯ ಮರ್ಯಾದಾ ಹ* ಪ್ರಕರಣ ಬೆಳಕಿಗೆ ಬಂದಿದೆ. ಪ್ರೀತಿಸಿದ ಯುವಕನೊಂದಿಗೆ ತೆರಳಿದ್ದ ಮಹಿಳೆಯನ್ನು ಕುಟುಂಬಸ್ಥರೇ ಕರೆತಂದು ವಿಷ ಕುಡಿಸಿ ಕೊ* ಮಾಡಿ, ಬಳಿಕ ಸಾಕ್ಷ್ಯ ನಾಶಕ್ಕಾಗಿ ಶವವನ್ನು ಸುಟ್ಟಿರುವ ಘಟನೆ ಎಲ್ಲೆಡೆ ಆತಂಕ ಹುಟ್ಟಿಸಿದೆ. ಕೊ* ಯಾದ ಮಹಿಳೆಯನ್ನು ಸತ್ತೆವ್ವಾ ಹೆಳವರ್ ಎಂದು ಗುರುತಿಸಲಾಗಿದೆ. ಆಕೆ ಇದೇ ಗ್ರಾಮದ ಕೃಷ್ಣಾ ಪಾಟೀಲ್ ಎಂಬ ಯುವಕನನ್ನು...
1 2 3 4 60
Page 2 of 60