Latest News

ಎಂ ಎಸ್ ಪಿ ಗ್ಯಾರಂಟಿ ಕಾನೂನು ಜಾರಿಯಾಗುವ ತನಕ ಹೋರಾಟ ನಿಲ್ಲುವುದಿಲ್ಲ ದೆಹಲಿಯ ಬೃಹತ್ ರೈತ ಸಮಾವೇಶ ನಿರ್ಣಯ

ನವದೆಹಲಿ, ಮಾ.20: ಎಂಎಸ್‌ಪಿ (ಕನಿಷ್ಠ ಬೆಂಬಲ ಬೆಲೆ) ಖಾತ್ರಿ ಕಾನೂನು ಜಾರಿಯಾಗುವ ತನಕ ಹೋರಾಟ ನಿಲ್ಲುವುದಿಲ್ಲ ಎಂದು ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ ರೈತರು ದೆಹಲಿಯ ರಾಮಲೀಲಾ...
Latest News

20-03-2026 ರ ರಾಶಿ ದಿನಭವಿಷ್ಯ

ಮೇಷ (Aries) ಇಂದು ನೀವು ಕೈಗೊಂಡ ಕೆಲಸಗಳಲ್ಲಿ ವೇಗ ಮತ್ತು ಉತ್ಸಾಹ ಹೆಚ್ಚಿರುತ್ತದೆ. ಆದರೆ ಅತಿಯಾಗಿ ಆತುರಪಡದೇ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. ಉದ್ಯೋಗ ಕ್ಷೇತ್ರದಲ್ಲಿ ಹೊಸ ಅವಕಾಶಗಳು ಕಾಣಿಸಿಕೊಳ್ಳಬಹುದು. ಹಣಕಾಸಿನ ವಿಷಯದಲ್ಲಿ ಲಾಭ ಇದ್ದರೂ ಖರ್ಚು ಕೂಡ ಹೆಚ್ಚಾಗಬಹುದು. ಕುಟುಂಬದಲ್ಲಿ ಸಣ್ಣ ವಿಷಯಕ್ಕೆ ಭಿನ್ನಾಭಿಪ್ರಾಯಗಳು ಉಂಟಾಗಬಹುದು, ಅದನ್ನು ಶಾಂತಿಯುತವಾಗಿ ಪರಿಹರಿಸಿ. ಆರೋಗ್ಯದ ಕಡೆ ಗಮನ ಕೊಡಿ, ವಿಶೇಷವಾಗಿ ತಲೆನೋವು ಅಥವಾ ದಣಿವು ಕಾಣಬಹುದು. ಸ್ನೇಹಿತರ ಸಹಾಯ ನಿಮಗೆ ಉಪಯೋಗವಾಗುತ್ತದೆ. ವೃಷಭ (Taurus) ಇಂದು ನಿಮ್ಮ ಧೈರ್ಯ ಮತ್ತು ಸಹನಶಕ್ತಿ ನಿಮ್ಮ ದೊಡ್ಡ ಬಲವಾಗಲಿದೆ. ಕೆಲಸದಲ್ಲಿ ನಿಧಾನವಾದ ಪ್ರಗತಿ ಕಂಡರೂ ಅಂತಿಮವಾಗಿ ಫಲ ಸಿಗುತ್ತದೆ. ಹಣಕಾಸಿನಲ್ಲಿ ಸ್ಥಿರತೆ ಕಂಡುಬರುತ್ತದೆ. ಕುಟುಂಬದವರೊಂದಿಗೆ ಸಮಯ ಕಳೆಯಲು ಅವಕಾಶ ಸಿಗಬಹುದು. ಪ್ರೇಮ ಸಂಬಂಧಗಳಲ್ಲಿ ಸೌಹಾರ್ದತೆ ಹೆಚ್ಚಾಗುತ್ತದೆ. ಆರೋಗ್ಯ ಉತ್ತಮವಾಗಿದ್ದರೂ ಆಹಾರದಲ್ಲಿ ನಿಯಂತ್ರಣ ಇರಲಿ. ಹೊಸ ಯೋಜನೆಗಳನ್ನು ಆರಂಭಿಸಲು ಇದು ಒಳ್ಳೆಯ ದಿನ. ಹಿರಿಯರ...
Latest News

ಶಾಸ್ತ್ರೀಯ ಸಂಗೀತ ಕಚೇರಿ – ಮಾ. 19ರಂದು ಮನಮೋಹಕ ಸಂಗೀತ ಸಂಜೆಗೆ ಆಹ್ವಾನ

ಮೈಸೂರು: ವಿಜಯಲಕ್ಷ್ಮಿ ಬಸವರಾಜ್ ಚಾರಿಟೇಬಲ್ ಸೊಸೈಟಿ ಡಾವತಿಯಿಂದ ಭಾರತೀಯ ಶಾಸ್ತ್ರೀಯ ಸಂಗೀತದ ಮನಮೋಹಕ ಕಚೇರಿ ಮಾ. 19ರಂದು ಸಂಜೆ ನಗರದ ಬೋಗಾಡಿಯ ಬಡವರಾಜ್ ರೈಲ್ವೇ ಲೇಔಟ್‌ನಲ್ಲಿ ಆಯೋಜಿಸಲಾಗಿದೆ....
Latest News

ಅಪಘಾತದಲ್ಲಿ ಕಾಲುಗಳನ್ನು ಕಳೆದುಕೊಂಡ ಅಲೆಮಾರಿ ಮಹಿಳೆಗೆದಸಂಸ ದ ವತಿಯಿಂದ ಆಹಾರದ ಕಿಟ್ ವಿತರಣೆ

ಮೈಸೂರು:- ಅಪಘಾತವೊಂದರಲ್ಲಿ ಕಾಲುಗಳನ್ನು ಕಳೆದುಕೊಂಡ ಮೈಸೂರಿನ ಏಕಲವ್ಯ ನಗರದ ಅಲೆಮಾರಿ ದೊಂಬಿದಾಸ ಸಮಾಜದ ಮಹಿಳೆ ಲಕ್ಷ್ಮಮ್ಮಳಿಗೆ ದಿನಾಂಕ :19-03-2026ರ ಗುರುವಾರ ದಸಂಸ ದ ವತಿಯಿಂದ ಆಹಾರದ ಕಿಟ್ನ್ನು...
Latest News

ಡಾ. ಪೂರ್ಣಿಮಾ ಎ.ಪಿ ಅವರಿಗೆ ಅಂತರಾಷ್ಟ್ರೀಯ “ಹಿಂದಿ ಗೌರವ್ ಸಮ್ಮಾನ್ 2026” ಗೌರವ

ಮೈಸೂರು, ಮಾರ್ಚ್ :- ಮೈಸೂರಿನ ಸೈಂಟ್ ಫಿಲೋಮಿನಾ ಕಾಲೇಜಿನ ಡಾ. ಪೂರ್ಣಿಮಾ ಎ.ಪಿ ಅವರಿಗೆ ದುಬೈನ (ಯುಎಇ) ‘ಸಾಹಿತ್ಯ ಅರ್ಪಣ್’ ಸಂಸ್ಥೆಯು ಪ್ರತಿಷ್ಠಿತ ಅಂತರಾಷ್ಟ್ರೀಯ ಪ್ರಶಸ್ತಿಯಾದ “ಹಿಂದಿ...
Latest News

“ಸದ್ಯಕ್ಕೆ ನಮ್ಮಲ್ಲಿಲ್ಲ, ಮುಂದೆ ನೋಡೋಣ”: ಜಿ.ಟಿ.ಡಿ. ವಿಚಾರದಲ್ಲಿ ಸಾರಾ ಮಹೇಶ್ ಸ್ಪಷ್ಟನೆ

ಮೈಸೂರು: ರಾಜಕೀಯದ ಅಂಗಳದಲ್ಲಿ ಮೌನಕ್ಕಿಂತ ಮಾತೇ ಹೆಚ್ಚು ಕಂಗೊಳಿಸುವ ಕ್ಷಣಗಳು ಇವೆ. ಅಂತಹ ಕ್ಷಣವೊಂದರಲ್ಲಿ, ಜೆಡಿಎಸ್ ಒಳರಾಜಕೀಯದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ S. R. Mahesh ಅವರು,...
Latest News

ಮಾ. 23ರಂದು ಶೇಷಾದ್ರಿಪುರಂ ತಾಂತ್ರಿಕ ಶಿಕ್ಷಣ ಸಂಸ್ಥೆಯ ನೂತನ ಕಟ್ಟಡ ಉದ್ಘಾಟನೆ

ಮೈಸೂರು:- ನಗರದ ಕಡಕೊಳ ಕೈಗಾರಿಕಾ ಪ್ರದೇಶದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಮತ್ತೊಂದು ಮಹತ್ವದ ಸೇರ್ಪಡೆಯಾಗಿ, ಶೇಷಾದ್ರಿಪುರಂ ಎಜುಕೇಶನಲ್ ಟ್ರಸ್ಟ್ ಅಧೀನದ ಶೇಷಾದ್ರಿಪುರಂ ತಾಂತ್ರಿಕ ಶಿಕ್ಷಣ ಸಂಸ್ಥೆಯ ನೂತನ ಕಟ್ಟಡ...
Latest News

ಮೈಸೂರು ನಗರಕ್ಕೆ ಹೊಸ DCP: ಡಾ. ಹರ್ಷ ಪ್ರಿಯಂವದ ನೇಮಕ – ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಮೈಸೂರು, ಮಾರ್ಚ್ 18, 2026: ರಾಜ್ಯ ಸರ್ಕಾರವು ಪೊಲೀಸ್ ಇಲಾಖೆಯಲ್ಲಿ ಮಹತ್ವದ ಆಡಳಿತಾತ್ಮಕ ಬದಲಾವಣೆಗಳನ್ನು ಕೈಗೊಂಡಿದ್ದು, ಹಲವು ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮತ್ತು ನೇಮಕಾತಿಗೆ ಆದೇಶ ಹೊರಡಿಸಿದೆ....
Latest News

‘ಮಂಟೇಸ್ವಾಮಿ ಕಥಾಪ್ರಸಂಗ’ ರಂಗಮಂಚದಲ್ಲಿ ದೈವಿಕ ಸ್ಪಂದನೆ: ತಮಟೆ ನಾದದಿಂದ ಪ್ರೇಕ್ಷಕರ ಮನಸೂರೆ

ತುಮಕೂರು:- ಜನಪದ ಸುವಾಸನೆ, ಆಧ್ಯಾತ್ಮಿಕ ಹೊಳಪು ಮತ್ತು ರಂಗಭೂಮಿ ವೈಭವ ಒಂದೇ ವೇದಿಕೆಯಲ್ಲಿ ಮೂಡಿಬಂದ ಅಪರೂಪದ ನಾಟಕೀಯ ಅನುಭವಕ್ಕೆ ನಗರ ಸಾಕ್ಷಿಯಾಯಿತು. ಶನಿವಾರ ಸಂಜೆ ನಡೆದ ‘ಮಂಟೇಸ್ವಾಮಿ ಕಥಾಪ್ರಸಂಗ’ ನಾಟಕ, ತನ್ನ ವಿಶಿಷ್ಟ ನಿರೂಪಣೆ ಮತ್ತು ಮನಮುಟ್ಟುವ ಪ್ರದರ್ಶನದ ಮೂಲಕ ಪ್ರೇಕ್ಷಕರ ಮನದಲ್ಲಿ ದೀರ್ಘಕಾಲ ಉಳಿಯುವ ಗುರುತು ಮೂಡಿಸಿತು. ನಾಟಕ ಆರಂಭಕ್ಕೂ ಮೊದಲು ಇಡೀ ಸಭಾಂಗಣ ತಮಟೆ ನಾದದಿಂದ ಮಾರ್ದನಗೊಂಡಿತು. ಬಣ್ಣದ ಪೇಟ, ಕರಿ ಕೋಟು ಧರಿಸಿದ ಕಲಾವಿದರು ತಮಟೆ ಸೇರಿದಂತೆ ವಿವಿಧ ವಾದ್ಯಗಳೊಂದಿಗೆ ವೇದಿಕೆಗೆ ಪ್ರವೇಶಿಸಿದ ಕ್ಷಣವೇ ವಾತಾವರಣದಲ್ಲಿ ವಿಭಿನ್ನ ಸಂಚಲನ ಸೃಷ್ಟಿಯಾಯಿತು. ಮುಖ್ಯ ನೀಲಗಾರನ ಕೈಯಲ್ಲಿದ್ದ ಹಣತೆ ಬೆಳಕು ರಂಗದ ಕತ್ತಲೆಯನ್ನು ಸೀಳಿ ನಿಧಾನವಾಗಿ ಬೆಳಗಿದಂತೆ, ನಾಟಕಕ್ಕೂ ದೈವಿಕ ಆರಂಭ ಸಿಕ್ಕಂತಾಯಿತು. ‘ಆಡಿದವರ ಮನವ ಬಲ್ಲೆ.. ನೀಡಿದವರ ನಿಜವ ಬಲ್ಲೆ.. ಮಂಟೇದಾ ಸ್ವಾಮಿ ಬನ್ನಿ’ ಎಂಬ ಹಾಡಿನಿಂದ ಆರಂಭವಾದ ಈ ನಾಟಕ, ಅದರ ಮುಂದುವರಿದ...
Latest News

ಚಿಕ್ಕದೇವಮ್ಮ ಜಾತ್ರೆಯಲ್ಲಿ ಪ್ರಾಣಿಬಲಿ ತಡೆಗೆ ಸ್ವಾಮೀಜಿಯ ಮನವಿ: ಅಹಿಂಸಾ ಸಂದೇಶ ಯಾತ್ರೆಗೆ ಚಾಲನೆ

ಮೈಸೂರು:- ಸರಗೂರು ತಾಲೂಕಿನ ಕುಂದೂರು ಗ್ರಾಮದ ಶ್ರೀ ಚಿಕ್ಕದೇವಮ್ಮನವರ ಜಾತ್ರೆ ಯುಗಾದಿ ಹಬ್ಬದಂದು ಭಕ್ತಿಭಾವದಿಂದ ಜರುಗಲಿರುವ ಹಿನ್ನೆಲೆ, ಜಾತ್ರೆಯಲ್ಲಿ ನಡೆಯಬಹುದಾದ ಪ್ರಾಣಿಬಲಿಯನ್ನು ಸಂಪೂರ್ಣವಾಗಿ ತಡೆಗಟ್ಟುವಂತೆ ಸರ್ಕಾರ ಮತ್ತು...
1 12 13 14 15 16 63
Page 14 of 63