~ಡಾ. ಗೌರಿ ಎಸ್. ವಿ. ಬಹಳಷ್ಟು ಜನ, ಅದರಲ್ಲೂ ಉದ್ಯೋಗಸ್ಥರು, ಇನ್ನು ವಿಶೇಷವಾಗಿ ಮಹಿಳೆಯರು, ಭಾನು ವಾರವೆಂದರೆ ಚಾತಕ ಪಕ್ಷಿಯಂತೆ ಕಾಯುತ್ತಿರುತ್ತಾರೆ. ವಾರದಲ್ಲಿ ಒಂದು ಭಾನುವಾರಕ್ಕೆ ಇರುವ...
ಮಂಡ್ಯ:- ಜಿಲ್ಲೆಯಲ್ಲಿ ಕಂದಾಯ ಇಲಾಖೆ ನೌಕರರು ಕರ್ತವ್ಯ ನಿಷ್ಠೆಯಿಂದ ಕಾರ್ಯ ನಿರ್ವಹಿಸಿ ಜಿಲ್ಲೆಯ ಅಭಿವೃದ್ದಿಗೆ ಶ್ರಮಿಸಬೇಕು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್. ಚಲುವರಾಯಸ್ವಾಮಿ...
ಮೇಷ ರಾಶಿ (Aries) ಈ ವಾರ ಮೇಷ ರಾಶಿಯವರಿಗೆ ಕೆಲಸ ಹಾಗೂ ಕುಟುಂಬದ ವಿಚಾರಗಳಲ್ಲಿ ಚುರುಕಿನ ಬೆಳವಣಿಗೆ ಕಾಣಬಹುದು. ಕೆಲವು ದಿನಗಳಿಂದ ತಡವಾಗಿದ್ದ ಕೆಲಸಗಳು ಈಗ ನಿಧಾನವಾಗಿ ಸರಿಯಾದ ದಾರಿಗೆ ಬರುತ್ತವೆ. ಉದ್ಯೋಗದಲ್ಲಿರುವವರು ಹೊಸ ಜವಾಬ್ದಾರಿಗಳನ್ನು ಪಡೆಯುವ ಸಾಧ್ಯತೆ ಇದೆ. ಮೇಲಧಿಕಾರಿಗಳೊಂದಿಗೆ ಮಾತನಾಡುವಾಗ ಸ್ವಲ್ಪ ಸಹನೆಯಿಂದ ವರ್ತಿಸಿದರೆ ಉತ್ತಮ ಫಲಿತಾಂಶ ಸಿಗಬಹುದು. ವ್ಯಾಪಾರಿಗಳಿಗೆ ಹೊಸ ಗ್ರಾಹಕರು ಪರಿಚಯವಾಗುವ ಸಾಧ್ಯತೆ ಇದೆ. ಹಣಕಾಸಿನ ವಿಷಯದಲ್ಲಿ ದೊಡ್ಡ ಖರ್ಚು ಮಾಡುವ ಮೊದಲು ಎರಡು ಬಾರಿ ಯೋಚಿಸುವುದು ಉತ್ತಮ. ಕುಟುಂಬದಲ್ಲಿ ಸಣ್ಣ ವಿಷಯಗಳಿಗೆ ವಾದವಿವಾದವಾಗುವ ಸಾಧ್ಯತೆ ಇದ್ದರೂ ಅದನ್ನು ಶಾಂತಿಯಿಂದ ಪರಿಹರಿಸಬಹುದು. ವಿದ್ಯಾರ್ಥಿಗಳಿಗೆ ಈ ವಾರ ಅಧ್ಯಯನದ ಮೇಲೆ ಹೆಚ್ಚು ಗಮನ ಕೊಡಬೇಕಾಗುತ್ತದೆ. ಆರೋಗ್ಯದ ವಿಚಾರದಲ್ಲಿ ದೇಹದ ದಣಿವು ಮತ್ತು ತಲೆನೋವು ಕಾಣಿಸಬಹುದು, ಆದ್ದರಿಂದ ವಿಶ್ರಾಂತಿ ಅಗತ್ಯ. ಈ ವಾರ ಸ್ನೇಹಿತರ ಸಹಾಯದಿಂದ ಒಂದು ಮುಖ್ಯ ಕಾರ್ಯ ಪೂರ್ಣಗೊಳ್ಳುವ ಸಾಧ್ಯತೆ ಇದೆ....
ಕೆಆರ್ ನಗರದಲ್ಲಿ ಒಕ್ಕಲಿಗ ಕ್ರೆಡಿಟ್ ಸೊಸೈಟಿ ಚುನಾವಣೆಯಲ್ಲಿ ಅವಿರೋಧ ಆಯ್ಕೆ ವರದಿ :-ವಡ್ಡರಕೊಪ್ಪಲು ಶಿವರಾಮು. ಕೆ ಆರ್ ನಗರ. ಮಾ.14:- ಒಕ್ಕಲಿಗ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ...
ಮೈಸೂರಿನಲ್ಲಿ ಕೆಂಗಲ್ ಹನುಮಂತಯ್ಯ ಜಯಂತಿ ಆಚರಣೆ : ಅವರ ತತ್ವಗಳನ್ನು ಯುವಪೀಳಿಗೆ ಅಳವಡಿಸಿಕೊಳ್ಳಬೇಕು ಎಂದು ಕರೆ ಮೈಸೂರು, ಮಾ.14: ಕರ್ನಾಟಕದ ಏಕೀಕರಣದಲ್ಲಿ ಮಹತ್ವದ ಪಾತ್ರವಹಿಸಿದ್ದ ಮಾಜಿ ಮುಖ್ಯಮಂತ್ರಿ...
ಮೈಸೂರು ಅಭಿವೃದ್ಧಿಗಾಗಿ 300ಕ್ಕೂ ಹೆಚ್ಚು ಯೋಜನೆಗಳ ಸಲ್ಲಿಕೆ : ಮಾರ್ಚ್ 23ರಂದು ಗ್ರ್ಯಾಂಡ್ ಫಿನಾಲೆ ಮೈಸೂರು, ಮಾ.14: ನಗರದ ಪ್ರತಿಷ್ಠಿತ ಎಸ್ಡಿಎಮ್ ಇನ್ಸ್ಟಿಟ್ಯೂಟ್ ಫಾರ್ ಮ್ಯಾನೇಜ್ಮೆಂಟ್ ಡೆವಲಪ್ಮೆಂಟ್...
ಮೇಷ ರಾಶಿ ಇಂದು ಮೇಷ ರಾಶಿಯವರಿಗೆ ಕೆಲಸದ ಕ್ಷೇತ್ರದಲ್ಲಿ ಹೊಸ ಅವಕಾಶಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ನೀವು ಬಹುಕಾಲದಿಂದ ಯೋಚಿಸುತ್ತಿದ್ದ ಕೆಲಸವನ್ನು ಆರಂಭಿಸಲು ಇದು ಉತ್ತಮ ಸಮಯ. ಕುಟುಂಬದವರ ಸಹಕಾರ ನಿಮಗೆ ಮಾನಸಿಕ ಶಾಂತಿಯನ್ನು ನೀಡುತ್ತದೆ. ಆರ್ಥಿಕವಾಗಿ ಸ್ವಲ್ಪ ಖರ್ಚು ಹೆಚ್ಚಾಗುವ ಸಾಧ್ಯತೆ ಇದ್ದರೂ ಅಗತ್ಯ ಕೆಲಸಗಳಿಗಾಗಿ ಮಾತ್ರ ಖರ್ಚು ಮಾಡುವಿರಿ. ಸ್ನೇಹಿತರೊಂದಿಗೆ ಮಾತುಕತೆ ಮನಸ್ಸಿಗೆ ಹಿತ ನೀಡಬಹುದು. ಆರೋಗ್ಯದ ವಿಷಯದಲ್ಲಿ ಅಲ್ಪ ಮಟ್ಟಿನ ದೌರ್ಬಲ್ಯ ಕಂಡುಬಂದರೂ ವಿಶ್ರಾಂತಿ ತೆಗೆದುಕೊಂಡರೆ ಸುಧಾರಣೆ ಕಂಡುಬರುತ್ತದೆ. ತುರ್ತು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಸ್ವಲ್ಪ ಯೋಚಿಸಿ ಮುಂದೆ ಸಾಗುವುದು ಉತ್ತಮ. ಶುಭ ಸಂಖ್ಯೆ: 3 ಶುಭ ಬಣ್ಣ: ಕೆಂಪು ವೃಷಭ ರಾಶಿ ವೃಷಭ ರಾಶಿಯವರಿಗೆ ಇಂದಿನ ದಿನ ಶಾಂತಿಯುತವಾಗಿ ಸಾಗುವ ಸಾಧ್ಯತೆ ಇದೆ. ಕೆಲಸದ ಸ್ಥಳದಲ್ಲಿ ನಿಮ್ಮ ಪರಿಶ್ರಮಕ್ಕೆ ಮೆಚ್ಚುಗೆ ದೊರೆಯಬಹುದು. ಕೆಲವು ಹೊಸ ಯೋಜನೆಗಳು ನಿಮ್ಮ ಮುಂದೆ ಬರಬಹುದು. ಹಣಕಾಸಿನ...
ಹುಣಸೂರು:- ಮಹಿಳೆ ದುರ್ಬಳಲ್ಲ ಅವಳು ಸಬಲಳು ಎಂದು ಹುಣಸೂರು ನಗರಸಭಾ ಆಯುಕ್ತರಾದ ಮಾನಸ ಮೇಡಂ ರವರು ಹೇಳಿದರು. ಇವರು ದಿನಾಂಕ : 13-03-2026 ರ ಶುಕ್ರವಾರ ಹುಣಸೂರು ನಗರದ ಕಲ್ಕುಣಿಕೆಯ ಗುರುಗಳ ಕಟ್ಟೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮತ್ತು ದಲಿತ ಮಹಿಳಾ ಒಕ್ಕೂಟವು ಆಯೋಜಿಸಿದ್ದ “ಮಹಿಳಾ ದಿನಾಚರಣೆಯ ಅಂಗವಾಗಿ” ಬಡ ಮಹಿಳೆ ಪಾರ್ವತಮ್ಮಳ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಮಹಿಳೆಯರ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಮಹಿಳೆಯರಾದ ನಾವು ಅಸಹಾಯಕರು ಎಂಬ ಭಾವನೆಯನ್ನು ಬಿಡಬೇಕು. ನಾನು ಅನಾಥಳು, ನನಗೆ ಯಾರೂ ಇಲ್ಲ, ನನ್ನಿಂದ ಆಗುವುದಿಲ್ಲ, ಎಂಬ ಮನಸ್ಥಿತಿಯಿಂದ ನಾವು ಹೊರಬರಬೇಕು. ಇತಿಹಾಸದ ಕೆಲವು ಘಟನೆಗಳನ್ನು ನಾವು ನೋಡಿದಾಗ ಯಾವುದೇ ಬದಲಾವಣೆ ಒಂದು ಮಹಿಳೆಯಿಂದಲೇ ಆಗಿರುತ್ತದೆ. ಶಿಕ್ಷಣದಿಂದ ವಂಚಿತರಾಗಿ ಅಜ್ಞಾನದಿಂದ ಬಳಲುತ್ತಿದ್ದ ಬಹುಜನರಿಗೆ ಜ್ಯೋತಿಬಾ ಫುಲೆ ರವರ ಪತ್ನಿಯಾದ ಸಾವಿತ್ರಿಬಾಯಿ ಫುಲೆ ರವರು ದಲಿತರ ಕೇರಿಗಳಿಗೆ ಹೋಗಿ...