ನಿಜ ಹೇಳ ಬೇಕೆಂದರೆ ನಾವು ಬದುಕು ಕಟ್ಟಿಕೊಂಡಿದ್ದೇ ಹೈನುಗಾರಿಕೆಯಿಂದ.. ಹಸುಗಳಿಗೂ ನನಗೂ ಬಾಲ್ಯಕಾಲದ ನಂಟೇ ಆದರೂ ಕೃಷಿಯೇ ಬದುಕು ಎಂಬ ಹೋರಾಟ ಪ್ರಾರಂಭಿಸಿದಾಗ ನಮ್ಮ ಮೊದಲ ಆಯ್ಕೆ ಹೈನುಗಾರಿಕೆಯೇ ಆಗಿತ್ತು. ಹೈನುಗಾರಿಕೆ ಪ್ರಾರಂಭಿಸುವುದಕ್ಕೆ ಎರಡು ಮುಖ್ಯ ಕಾರಣ ಇದ್ದವು.. ಮೊದಲನೆಯದಾಗಿ ಹಸು ಕಟ್ಟಿದ ಮಾರನೇ ದಿನದಿಂದಲೇ ಇನ್ವೆಸ್ಟಮೆಂಟಿಗೆ ರಿಟರ್ನ್ಸ ಬರುತ್ತದೆ.. ಎರಡನೆಯದಾಗಿ ಮತ್ತು ಮುಖ್ಯವಾಗಿ ನನ್ನ ಎರೆಹುಳ ಗೊಬ್ಬರ ತಯಾರಿಕಾ ಘಟಕಕ್ಕೆ ಸಗಣಿಯ ಗೊಬ್ಬರ ಅವಶ್ಯಕತೆ ಇತ್ತು.. ಹೈನುಗಾರಿಕೆ ಆರಂಭಿಸುವುದರಿಂದ...
ಕನ್ನಡ ಚಿತ್ರರಂಗದ ೩೦೦೦ ಕ್ಕೂ ಹೆಚ್ಚು ಸಿನಿಮಾ ಕಲಾವಿದರು, ತಂತ್ರಜ್ಞರು, ಕಾರ್ಮಿಕರ ಅಧಿಕೃತ ಖಾತೆಗಳಿಗೆ ರಾಕಿಂಗ್ ಸ್ಟಾರ್ ರವರು ತಲಾ ೫೦೦೦ ರೂಪಾಯಿಗಳ ನೆರವು ನೀಡುವುದಾಗಿ ಹೇಳಿದ್ದಾರೆ. ಈ ಬಗ್ಗೆ ಈಗಾಗಲೇ ಒಕ್ಕೂಟದ ಅಧ್ಯಕ್ಷರಾದ ಸಾ. ರಾ. ಗೋವಿಂದು ಮತ್ತು ಪ್ರಧಾನ ಕಾರ್ಯದರ್ಶಿಗಳಾದ ರವೀಂದ್ರನಾಥ್ ರವರ ಬಳಿ ಚರ್ಚಿಸಿದ್ದಾರೆ....
ಕೋವಿಡ್-೧೯ ಸಮಸ್ಯೆಯಿಂದ ಸಂಕಷ್ಟದಲ್ಲಿರುವವರಿಗೆ ಬಸವಮಾರ್ಗ ಫೌಂಡೇಶನ್ ನ ಸಂಸ್ಥಾಪಕರಾದ "ಎಸ್. ಬಸವರಾಜು" ರವರು "ದಿನಸಿ ಕಿಟ್" ಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾದ ಶಿಲ್ಪಾ ನಾಗ್ ಐಎಎಸ್ ರವರು ಉಪಸ್ಥಿತರಿದ್ದು ಬಸವರಾಜು ರವರ ಸಮಾಜಮುಖಿ ಕೆಲಸಗಳನ್ನು ಶ್ಲಾಗಿಸಿದರು....