daily_horoscope
Horoscope

ದಿನ ಭವಿಷ್ಯ 15/03/2021

ರಾಶಿ ಭವಿಷ್ಯ 15/03/2021 ಮೇಷ ರಾಶಿ ಈ ವಾರ ನೀವು ಹೆಚ್ಚಿನ ತಾಳ್ಮೆ ಇಲ್ಲಿರುವುದು ಅಗತ್ಯ ಈ ವಾರ ಆರೋಗ್ಯ ಕಾಳಜಿ ಹೆಚ್ಚಿನ ರೀತಿಯಲ್ಲಿ ಮಾಡಬೇಕಾಗುತ್ತದೆ. ಭಾರತದಲ್ಲಿ ಉತ್ತಮ ರೀತಿ ಲಾಭ ಮಾಡಿಕೊಡುತ್ತದೆ ಶುಭ ಸಂಖ್ಯೆ. 5 9686487402 ವೃಷಭ ರಾಶಿ ಈ ವಾರ ನೀವು ಎಲ್ಲಾ ಕ್ಷೇತ್ರದಲ್ಲಿ ಅವಸರ ಮಾಡುವುದು ಬೇಡವೇ ಬೇಡ ಸಾಧ್ಯವಾದಷ್ಟು ತಿಳಿವಳಿಕೆ ಹೆಚ್ಚಿನ ಆದ್ಯತೆ ನೀಡಿರಿ ಈ ವಾರ ಹಳೆಯ ಸ್ನೇಹಿತರನ್ನು ಮತ್ತು ಬಾಲ್ಯದ...
gastric_askmysuru
Health

ಗ್ಯಾಸ್ಟ್ರಿಕ್ – ಇದಕ್ಕೆ ಅದ್ಭುತವಾದ ಪರಿಹಾರ ಇಲ್ಲಿದೆ

Wonderful remedy for Gastric – The most annoying problem for everyone. ಶುಂಠಿ 100 ಗ್ರಾಂ ಜೀರಿಗೆ 100 ಗ್ರಾಂ ತ್ರಿಪಲ 100 ಗ್ರಾಂ ಓಮಕಾಳು 100 ಗ್ರಾಂ ಬೆಲ್ಲ 350 ಗ್ರಾಮ ಶುದ್ಧವಾದ ಜೇನುತುಪ್ಪ 150 ಗ್ರಾಂ ಬಡೆಸೋಪು 100 ಗ್ರಾಂ ವಿಧಾನ;- ಎಲ್ಲಾ ವಸ್ತುಗಳನ್ನು ಸೇರಿಸಿ ಕುಟ್ಟಿ ಪುಡಿ ಮಾಡಿಕೊಳ್ಳಿ. ಬೆಳಿಗ್ಗೆ ಒಂದು ಸ್ಪೂನ್ ರಾತ್ರಿ ಒಂದು ಸ್ಪೂನ್ ಊಟಕ್ಕೆ ಅರ್ಧ ಗಂಟೆ ಮುಂಚೆ...
makara sankranti
Latest News

ಮಕರ ಸಂಕ್ರಾಂತಿಯ ಆಚರಣೆ ಹಾಗೂ ವೈಜ್ಞಾನಿಕ ವಿಶೇಷತೆಗಳು

ಸಂಕ್ರಾಂತಿಯು ಹೊಸತನದ ಪ್ರತೀಕ. ಧಾರ್ಮಿಕ ಹಾಗೂ ಆಧ್ಯಾತ್ಮಿಕವಾಗಿ, ಸೂರ್ಯನು ಮಕರ ರಾಶಿಗೆ ಪ್ರವೇಶಿಸುವ ದಿನವಾಗಿದ್ದು, ಉತ್ತರಾಯಣ ಪುಣ್ಯಕಾಲ ಪ್ರಾರಂಭವಾಗುವ ಸಲುವಾಗಿ ಸಂಭ್ರಮ ಸಡಗರದಿಂದ ಮಕರ ಸಂಕ್ರಾಂತಿಯನ್ನು ಆಚರಿಸುತ್ತೇವೆ. ಸಂಕ್ರಾಂತಿಯ ದಿನ ಬೆಳಗ್ಗೆ ಕರಿ ಎಳ್ಳನ್ನು ಪುಡಿ ಮಾಡಿ ಮೈಗೆ ಹಚ್ಚಿ ಸ್ನಾನ ಮಾಡಿ, ಸೂರ್ಯ ದೇವನಿಗೆ ಪೂಜೆ ಮಾಡುತ್ತೇವೆ. ಕರಿ ಎಳ್ಳು, ಕುಂಬಳಕಾಯಿಯನ್ನು ದಾನವಾಗಿ ನೀಡಿ ಎಲ್ಲರ ಮನೆಗೆ ಎಳ್ಳು, ಬೆಲ್ಲ ಹಾಗೂ ಕಬ್ಬನ್ನು ಹಂಚುತ್ತೇವೆ. ಶನಿ ದೋಷ ನಿವಾರಣೆಗೆಂದು...
sankranti
Latest News

ಭೋಗಿ ಮತ್ತು ಸುಗ್ಗಿಯ ಆಚರಣೆ ಹಾಗೂ ವೈಜ್ಞಾನಿಕ ವಿಶೇಷತೆಗಳು

ಸಂಕ್ರಾಂತಿ ಹಬ್ಬವು ಆನಂದವನ್ನು ಹರಡುವ ಹಬ್ಬ. ಸಂಕ್ರಾಂತಿಯ ಹಿಂದಿನ ದಿನವನ್ನು ಭೋಗಿ ಮತ್ತು ಸಂಕ್ರಾಂತಿಯ ನಂತರದ ದಿನ ಸುಗ್ಗಿ ಎಂದು ದೇಶದ ಹಲವೆಡೆ ಮಾರ್ಗಶಿರ ಪುಷ್ಯ ಮಾಸಗಳಲ್ಲಿ ಈ ಹಬ್ಬವನ್ನು ಆಚರಿಸುತ್ತೇವೆ. ಭೋಗಿ ಬೆಂಕಿ ನಮ್ಮಲ್ಲಿರುವ ಕೆಟ್ಟ ಗುಣಗಳನ್ನು ಅಗ್ನಿಯಲ್ಲಿ ಸುಟ್ಟು, ಹಳೆಯ ವಿಷಯಗಳ ಪ್ರತೀಕವಾಗಿ ಹಳೆಯ ಬಟ್ಟೆಯನ್ನು ಅಗ್ನಿಯಲ್ಲಿ ಹಾಕಿ, ಮನಸ್ಸಿನ ಅಂಧಕಾರವನ್ನು ಜ್ಞಾನದ ಮೂಲಕ ಪ್ರಜ್ವಲಿಸುವ ಪ್ರತೀಕವಾಗಿ ಈ ಭೋಗಿ ಬೆಂಕಿಯನ್ನು ಹಚ್ಚುತ್ತೇವೆ. ಬೋರೆ ಹಣ್ಣು -...
Latest News

‘ಶ್ರೀರಾಮ ಮಂದಿರ ನಿಧಿ ಸಮರ್ಪಣ ಅಭಿಯಾನ’ದ ಕಾರ್ಯಾಲಯ ಉದ್ಘಾಟನೆ

ಶ್ರೀ ರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನದ ಮೈಸೂರು ವಿಭಾಗ ಮತ್ತು ಮಹಾನಗರದ ಕಾರ್ಯಾಲಯ ನಿನ್ನೆ ಭಾನುವಾರ ಉದ್ಘಾಟನೆಯಾಯಿತು. ದೇಶದ ಹೆಮ್ಮೆಯ ಸಾಹಿತಿ ಡಾ. ಎಸ್.ಎಲ್. ಭೈರಪ್ಪನವರು ಕಾರ್ಯಾಲಯದ ಉದ್ಘಾಟನೆಯನ್ನು ನೆರವೇರಿಸಿದರು. ನಿಧಿ ಸಮರ್ಪಣಾ ಅಭಿಯಾನದ ಕರ್ನಾಟಕ ರಾಜ್ಯ ಸಮಿತಿಯ ಅಧ್ಯಕ್ಷರಾದ ಶ್ರೀ ಮ. ವೆಂಕಟರಾಮು ಅವರು ಮತ್ತು ಮೈಸೂರು ವಿಭಾಗ ಸಂಘಚಾಲಕರಾದ ಡಾ.ವಾಮನ್ ರಾವ್ ಬಾಪಟ್ ಅವರು ಉಪಸ್ಥಿತರಿದ್ದರು....
Articles

ಅತ್ಯುನ್ನತ ಸೌಲಭ್ಯಗಳುಳ್ಳ ಪುನರ್ವಸತಿ ಹಾಗೂ ದುಶ್ಚಟಗಳ ನಿವಾರಣಾ ಕೇಂದ್ರ

ಬಸವಮಾರ್ಗ ಫೌಂಡೇಶನ್, ಮೈಸೂರು ಕುಡಿತ ನಿಮಗೆ ಒಂದು ಸಮಸ್ಯೆಯೇ..? ಭಾರತವು ೬ ಕೋಟಿ ಮದ್ಯವ್ಯಸನಿಗಳಿಗೆ ಮನೆಯಾಗಿದೆ, ಇದು ಜಗತ್ತಿನ ೧೭೨ ದೇಶಗಳ ಜನಸಂಖ್ಯೆಗಿಂತ ಅಧಿಕವಾಗಿದೆ. ರೋಗಿಯನ್ನು ಲಾಕಿಂಗ್ ಪಿರಿಯಡ್ ನಲ್ಲಿ ಇಡದೇ, ಪ್ರೀತಿ ಮತ್ತು ಕಾಳಜಿಯಿಂದ ನೋಡಿಕೊಂಡು ಒಬ್ಬ ಹೊಸ ವ್ಯಕ್ತಿಯನ್ನಾಗಿ ಮಾಡಬೇಕೆಂಬ ಸದುದ್ದೇಶದಿಂದ ಈ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ ಶ್ರೀ ಬಸವರಾಜು ರವರು.   ಎಸ್. ಬಸವರಾಜು ಸಂಸ್ಥಾಪಕರು ಜನರನ್ನುಅರ್ಥಮಾಡಿಕೊಂಡು ಪ್ರೀತಿಯಿಂದ ಈ ದುಶ್ಚಟಗಳಿಂದ ಆದಷ್ಟು ಬೇಗ ಹೊರ ತರುವುದು...
deepavali
ArticlesLatest News

ದೀಪಾವಳಿ ಹಬ್ಬದ ವಿಶೇಷತೆ, ಅಭ್ಯಂಜನ, ಚಂದ್ರನ ಪ್ರಭಾವ, ಅಮಾವಾಸ್ಯೆ ಲಕ್ಷ್ಮಿ ಪೂಜೆ ಹಾಗೂ ವೈಜ್ಞಾನಿಕ ಕಾರಣ..!

ಆಶ್ವಯುಜ ಮಾಸದ ಕೃಷ್ಣ ಚತುರ್ದಶಿ ಅಂದರೆ ನರಕ ಚತುರ್ದಶಿ ಇಂದ ಮೊದಲಾಗಿ ಕಾರ್ತಿಕ ಶುಕ್ಲ ಪಾಡ್ಯಮಿ ಅರ್ಥಾತ್ ಬಲಿ ಪಾಡ್ಯಮಿ ವರೆಗೆ ದೀಪಾವಳಿಯನ್ನು ಆಚರಿಸುತ್ತೇವೆ. ಅಂಡೆಯಲ್ಲಿ ನೀರು ತುಂಬಿಟ್ಟು , ಅಭ್ಯಂಜನ ಮಾಡುವುದರ ನಿಲುವೇನು? ಚತುರ್ದಶಿ ಅಂದೇ ಎಣ್ಣೆ ಸ್ನಾನವೇಕೆ? ದೀಪಗಳನ್ನು ಹಚ್ಚುವುದರ ಪ್ರತೀಕವೇನು? ಆರೋಗ್ಯಕ್ಕೆ ಚಂದ್ರನ ಪ್ರಭಾವವೇನು? ಅಮಾವಾಸ್ಯೆಯ ಆಚರಣೆ? ದೇಶದ ವಿವಿಧ ಭಾಗಗಳಲ್ಲಿ ದೀಪಾವಳಿಯನ್ನು ಯಾವ ಕಾರಣಗಳಿಂದ ಆಚರಿಸುತ್ತಾರೆ? ಲಕ್ಷ್ಮೀದೇವಿಯು ಉದ್ಭವಿಸಿದ ದಿನ | ಧನ್ವಂತ್ರಿಯ ಜನ್ಮದಿನ...
samaveda askmysuru
Latest News

ಡಿಜಿಟಲ್ ಪ್ರಪಂಚದ ಇತಿಹಾಸದಲ್ಲೇ ಮೊದಲನೇ ಬಾರಿಗೆ ಸರಳ ಕನ್ನಡ ಭಾಷೆಯಲ್ಲಿ “ಸಾಮವೇದ” ದ ವಿಶ್ಲೇಷಣೆ…ಭಾಗ ೧

ಕರ್ನಾಟಕ, ಹಿಂದೂಸ್ತಾನಿ ಹಾಗೂ ವಿಶ್ವ ಸಂಗೀತಕ್ಕೆ ಸಾಮವೇದವೇ ಮೂಲವೇ? ವಿಧ್ವಾನ್ ಕೆ. ಆರ್. ಮಂಜುನಾಥ ಶ್ರೌತಿಗಳು ಹಾಗೂ ವಿಧ್ವಾನ್ ಸುಕನ್ಯಾ ಪ್ರಭಾಕರ್ ಸನಾತನ ಹಿಂದುಗಳಾದ ನಮ್ಮ ಪೂರ್ವಜರು, ಧ್ವನಿಯನ್ನು ಬಳಸಿಕೊಂಡು ಬ್ರಹ್ಮಾಂಡದೊಂದಿಗೆ ಸ್ಪಂದಿಸುವ ತಂತ್ರಜ್ಞಾನವನ್ನು ನಮಗೆ ನೀಡಿದ್ದರ ಬಗ್ಗೆ ನಮಗೆ ಹೆಮ್ಮೆ ಇರಬೇಕಲ್ಲವೇ? ನಾಲ್ಕು ವೇದ ಪ್ರಕಾರಗಳಲ್ಲಿ, ಗಾನ ರಸದ ವಿಧ್ಯೆಯನ್ನು ನಮ್ಮ ಪೂರ್ವಜರು ಸಾಮವೇದದಲ್ಲಿ ಇರಿಸಿದ್ದಾರೆ. ನಿಮ್ಮ ಹೆಸರನ್ನು, ನಿಮ್ಮ ತಾಯಿ ಅಕ್ಕರೆಯೊಂದಿಗೆ ಕರೆಯುವುದಕ್ಕೂ, ಮತ್ತೊಬ್ಬರು ಕರೆಯುವುದಕ್ಕೂ ಏನು ವ್ಯತ್ಯಾಸವಿದೆ?...
1 19 20 21
Page 21 of 21
error: Content is protected !!