archiveaskmysuru

nalwadi
History

ನಮ್ಮ ಕೃಷ್ಣರಾಜರನ್ನೇ ನಾವು ಮರೆತೆವು

ಶಿವಾಜಿ ಮಹಾರಾಜರನ್ನು ನಾವು ಕನ್ನಡಿಗರು ಗೌರವಿಸುತ್ತೀವಿ, ಆರಾಧಿಸುತ್ತೀವಿ ಅಂದ್ರೆ ಅದು ನನ್ನ ಕನ್ನಡ ಸಂಸ್ಕೃತಿ ಕಲಿಸಿ ಕೊಟ್ಟ ಸಂಸ್ಕಾರದ ಫಲ. ಆದರೆ ಪಕ್ಕದ ಶಿವಾಜಿ ಮಹಾರಾಜರನ್ನು ಗೌರವಿಸುವ ಆತುರದಲ್ಲಿ ನಮ್ಮ ಕೃಷ್ಣರಾಜರನ್ನೇ ನಾವು ಮರೆತೆವು. ನಾವು ನಮ್ಮ ಮುಂದಿನ ಪೀಳಿಗೆಗೆ ಇಂತ ಒಬ್ಬ ದೊರೆ ಇದ್ದರು, ಅವರ ನೆರಳಿನಲ್ಲಿ ನಾವು ಎಂದೆಂದಿಗೂ ಜೀವಿಸುತ್ತ ಇರುತ್ತೀವಿ ಎಂಬ ಸತ್ಯ ಪರಿಚಯ ಮಾಡಿಕೊಟ್ಟರೆ ಮಾತ್ರವೇ ನಮ್ಮ ಪರಂಪರೆ, ಇತಿಹಾಸ ಮತ್ತು ಕನ್ನಡ ಅಸ್ಮಿತೆಯನ್ನು...
Latest News

ವಿವಿಧ ಯೋಜನೆಗಳಿಂದ ಸಾಲ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ವತಿಯಿಂದ 2021-2022ನೇ ಸಾಲಿನಲ್ಲಿ ಸಫಾಯಿ ಕರ್ಮಚಾರಿ, ಮ್ಯಾನ್ಯುಯಲ್ ಸ್ಕಾವೆಂಜರ್ಸ್ ಹಾಗೂ ಅವರ ಅವಲಂಬಿತರಿಗಾಗಿ ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆ, ಮೈಕ್ರೋ ಕ್ರೆಡಿಟ್ ಯೋಜನೆ (ಸ್ವಸಹಾಯ ಗುಂಪುಗಳಿಗೆ), ಐರಾವತ ಯೋಜನೆ ಮತ್ತು ಭೂ ಒಡೆತನ ಯೋಜನೆಗಳನ್ನು ಅನುಷ್ಠಾನಗೊಳಿಸಲು ಆಗಸ್ಟ್ 5ರಿಂದ ಆನ್‍ಲೈನ್ ಮತ್ತು ಆಫ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ನಿಗಮದಿಂದ ಅನುಷ್ಠಾನಗೊಳಿಸುತ್ತಿರುವ ಯೋಜನೆಗಳ ವಿವರ:-ಸ್ವಯಂ ಉದ್ಯೋಗ ಯೋಜನೆ, ಸ್ವಯಂ ಉದ್ಯೋಗ ನೇರಸಾಲ ಯೋಜನೆ,...
kayakayogi_askmysuru
Mandya

ಕಾಯಕಯೋಗಿ – ದೈನಂದಿನ ಸುದ್ದಿ – Aug 08 2021

ವಿಶ್ವಾಸ ಅನ್ನುವುದು ತಾತ್ಕಾಲಿಕವಾಗಬಾರದು. ಶ್ವಾಸವಿರುವವರೆಗೂ ಅದು ನಮ್ಮ ಜತೆ ಇರುವಂತೆ ನೋಡಿಕೊಂಡಾಗಲಷ್ಟೇ ಬದುಕು ಸಾರ್ಥಕ. ಇಡುವ ಪ್ರತಿ ಹೆಜ್ಜೆಯೂ ವಿಶ್ವಾಸದಿಂದ ಕೂಡಿರಲಿ ಹಸಿದವನಿಗೆ ಅನ್ನ - ವಿದ್ಯೆ ನೀಡುವುದೇ ನಿಜವಾದ ಧರ್ಮ.. ನೊಂದವರಿಗೆ ಆಸರೆಯಾಗಿ... ಕತ್ತಲಿಗೆ ಹಣತೆಯಾಗಿ ಬದುಕಿದಾಗ ಜೀವನ ಸಾರ್ಥಕ. - ಸಿದ್ದಗಂಗಾ ಶ್ರೀ ಮನುಷ್ಯ ಒಳ್ಳೆಯವನಾಗಲೂ ಒಳ್ಳೆಯ ಪ್ರಯತ್ನಗಳನ್ನು ಮಾಡುತ್ತಿರುವವರೊಂದಿಗೆ ಕೈಜೋಡಿಸಿದರೆ ಆ ಒಳಿತಿನ ಲೇಪ ಅವನಿಗೂ ಆಗುತ್ತದೆ. ಯಾವ ಮನುಷ್ಯ ಊರ ನಾಲೆ ಅಗೆಯಲು ಕೈಜೋಡಿಸುತ್ತಾನೋ,...
kayakayogi_askmysuru
Mandya

ಕಾಯಕಯೋಗಿ – ದೈನಂದಿನ ಸುದ್ದಿ – July 27 2021

ವಿಶ್ವಾಸ ಅನ್ನುವುದು ತಾತ್ಕಾಲಿಕವಾಗಬಾರದು. ಶ್ವಾಸವಿರುವವರೆಗೂ ಅದು ನಮ್ಮ ಜತೆ ಇರುವಂತೆ ನೋಡಿಕೊಂಡಾಗಲಷ್ಟೇ ಬದುಕು ಸಾರ್ಥಕ. ಇಡುವ ಪ್ರತಿ ಹೆಜ್ಜೆಯೂ ವಿಶ್ವಾಸದಿಂದ ಕೂಡಿರಲಿ ಹಸಿದವನಿಗೆ ಅನ್ನ - ವಿದ್ಯೆ ನೀಡುವುದೇ ನಿಜವಾದ ಧರ್ಮ.. ನೊಂದವರಿಗೆ ಆಸರೆಯಾಗಿ... ಕತ್ತಲಿಗೆ ಹಣತೆಯಾಗಿ ಬದುಕಿದಾಗ ಜೀವನ ಸಾರ್ಥಕ. - ಸಿದ್ದಗಂಗಾ ಶ್ರೀ ಮನುಷ್ಯ ಒಳ್ಳೆಯವನಾಗಲೂ ಒಳ್ಳೆಯ ಪ್ರಯತ್ನಗಳನ್ನು ಮಾಡುತ್ತಿರುವವರೊಂದಿಗೆ ಕೈಜೋಡಿಸಿದರೆ ಆ ಒಳಿತಿನ ಲೇಪ ಅವನಿಗೂ ಆಗುತ್ತದೆ. ಯಾವ ಮನುಷ್ಯ ಊರ ನಾಲೆ ಅಗೆಯಲು ಕೈಜೋಡಿಸುತ್ತಾನೋ,...
kayaka guru
Mandya

ಪೂಜ್ಯ ಶ್ರೀ ಬಸವಾನಂದ ಸ್ವಾಮೀಜಿಯವರಿಗೆ ಗುರುವಂದನೆ

ಮಂಡ್ಯದ ಸಿದ್ದಗಂಗಾ ಶ್ರೀ ಉದ್ಯಾನವನದಲ್ಲಿ ನಿಸರ್ಗ ಚಿಕಿತ್ಸಕರು, ಪ್ರವಚನ ಪ್ರವೀಣರಾದ ಪೂಜ್ಯ ಶ್ರೀ ಬಸವಾನಂದಸ್ವಾಮೀಜಿಯವರಿಗೆ ಗುರುವಂದನೆ ಸಲ್ಲಿಸಲಾಯಿತು. ಪೂಜ್ಯರು ಸಸಿನೆಟ್ಟು ಪ್ರವಚನ ನೀಡಿ ಆಶೀರ್ವದಿಸಿದರು....
kayakayogi_askmysuru
Mandya

ಕಾಯಕಯೋಗಿ – ದೈನಂದಿನ ಸುದ್ದಿ – July 24 2021

ವಿಶ್ವಾಸ ಅನ್ನುವುದು ತಾತ್ಕಾಲಿಕವಾಗಬಾರದು. ಶ್ವಾಸವಿರುವವರೆಗೂ ಅದು ನಮ್ಮ ಜತೆ ಇರುವಂತೆ ನೋಡಿಕೊಂಡಾಗಲಷ್ಟೇ ಬದುಕು ಸಾರ್ಥಕ. ಇಡುವ ಪ್ರತಿ ಹೆಜ್ಜೆಯೂ ವಿಶ್ವಾಸದಿಂದ ಕೂಡಿರಲಿ ಹಸಿದವನಿಗೆ ಅನ್ನ - ವಿದ್ಯೆ ನೀಡುವುದೇ ನಿಜವಾದ ಧರ್ಮ.. ನೊಂದವರಿಗೆ ಆಸರೆಯಾಗಿ... ಕತ್ತಲಿಗೆ ಹಣತೆಯಾಗಿ ಬದುಕಿದಾಗ ಜೀವನ ಸಾರ್ಥಕ. - ಸಿದ್ದಗಂಗಾ ಶ್ರೀ ಮನುಷ್ಯ ಒಳ್ಳೆಯವನಾಗಲೂ ಒಳ್ಳೆಯ ಪ್ರಯತ್ನಗಳನ್ನು ಮಾಡುತ್ತಿರುವವರೊಂದಿಗೆ ಕೈಜೋಡಿಸಿದರೆ ಆ ಒಳಿತಿನ ಲೇಪ ಅವನಿಗೂ ಆಗುತ್ತದೆ. ಯಾವ ಮನುಷ್ಯ ಊರ ನಾಲೆ ಅಗೆಯಲು ಕೈಜೋಡಿಸುತ್ತಾನೋ,...
kayakayogi_askmysuru
Mandya

ಕಾಯಕಯೋಗಿ – ದೈನಂದಿನ ಸುದ್ದಿ – July 23 2021

ವಿಶ್ವಾಸ ಅನ್ನುವುದು ತಾತ್ಕಾಲಿಕವಾಗಬಾರದು. ಶ್ವಾಸವಿರುವವರೆಗೂ ಅದು ನಮ್ಮ ಜತೆ ಇರುವಂತೆ ನೋಡಿಕೊಂಡಾಗಲಷ್ಟೇ ಬದುಕು ಸಾರ್ಥಕ. ಇಡುವ ಪ್ರತಿ ಹೆಜ್ಜೆಯೂ ವಿಶ್ವಾಸದಿಂದ ಕೂಡಿರಲಿ ಹಸಿದವನಿಗೆ ಅನ್ನ - ವಿದ್ಯೆ ನೀಡುವುದೇ ನಿಜವಾದ ಧರ್ಮ.. ನೊಂದವರಿಗೆ ಆಸರೆಯಾಗಿ... ಕತ್ತಲಿಗೆ ಹಣತೆಯಾಗಿ ಬದುಕಿದಾಗ ಜೀವನ ಸಾರ್ಥಕ. - ಸಿದ್ದಗಂಗಾ ಶ್ರೀ ಮನುಷ್ಯ ಒಳ್ಳೆಯವನಾಗಲೂ ಒಳ್ಳೆಯ ಪ್ರಯತ್ನಗಳನ್ನು ಮಾಡುತ್ತಿರುವವರೊಂದಿಗೆ ಕೈಜೋಡಿಸಿದರೆ ಆ ಒಳಿತಿನ ಲೇಪ ಅವನಿಗೂ ಆಗುತ್ತದೆ. ಯಾವ ಮನುಷ್ಯ ಊರ ನಾಲೆ ಅಗೆಯಲು ಕೈಜೋಡಿಸುತ್ತಾನೋ,...
Latest News

ಕೊತ್ತೇಗಾಲ ಗ್ರಾಮದಲ್ಲಿ ಸ್ಯಾನಿಟೈಸೇಶನ್ ಹಾಗು ಕೋವಿಡ್ ಜಾಗೃತಿ

"ASK ಮೈಸೂರು" ವತಿಯಿಂದ ಮೈಸೂರು ಜಿಲ್ಲೆಯಲ್ಲಿ ಕೈಗೊಂಡಿರುವ ಕೋವಿಡ್ ಜಾಗೃತಿ ಹಾಗೂ ಸ್ಯಾನಿಟೈಸೇಶನ್ ಕೆಲಸ ಇಂದು ಟಿ. ನರಸೀಪುರ ತಾಲೂಕಿನ ಕೊತ್ತೇಗಾಲ ಗ್ರಾಮದಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ತಾಲೂಕಿನ PDO ಶ್ರೀನಿವಾಸ್ ರವರು ನಮ್ಮ ತಂಡಕ್ಕೆ ಉತ್ತಮ ಸಹಕಾರ ನೀಡಿದ್ದು, ಇದೇ ಸಮಯದಲ್ಲಿ ತಂಡದ ವತಿಯಿಂದ ಪ್ರಶಾಂತ್ SC, ಮಹೇಂದ್ರ, ಸಿಲ್ಕಲ್ಪುರ ಗ್ರಾಮದ ಗೌಡ್ರು ನಟರಾಜು ಹಾಗೂ ಚೇತನ್ ರವರು ಉಪಸ್ಥಿತರಿದ್ದರು....
1 2 3 4 5 10
Page 3 of 10
error: Content is protected !!