Latest News

ಕೋವಿಡ್-೧೯ ಸಮಸ್ಯೆಯಿಂದ ಸಂಕಷ್ಟದಲ್ಲಿರುವವರಿಗೆ ಎಸ್. ಬಸವರಾಜು ರವರಿಂದ ದಿನಸಿ ಕಿಟ್ಗಳ ವಿತರಣೆ

ಕೋವಿಡ್-೧೯ ಸಮಸ್ಯೆಯಿಂದ ಸಂಕಷ್ಟದಲ್ಲಿರುವವರಿಗೆ ಬಸವಮಾರ್ಗ ಫೌಂಡೇಶನ್ ನ ಸಂಸ್ಥಾಪಕರಾದ “ಎಸ್. ಬಸವರಾಜು” ರವರು “ದಿನಸಿ ಕಿಟ್” ಗಳನ್ನು ವಿತರಿಸಿದರು.

sri krishnadevaraya hampi

ಈ ಸಂದರ್ಭದಲ್ಲಿ ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾದ ಶಿಲ್ಪಾ ನಾಗ್ ಐಎಎಸ್‌ ರವರು ಉಪಸ್ಥಿತರಿದ್ದು ಬಸವರಾಜು ರವರ ಸಮಾಜಮುಖಿ ಕೆಲಸಗಳನ್ನು ಶ್ಲಾಗಿಸಿದರು.

Contact us for classifieds and ads : +91 9742974234



 
error: Content is protected !!