Latest News

Latest News

ಹುಣಸೂರಿನಲ್ಲಿ ಲೋಕಾಯುಕ್ತ ಟ್ರಾಪ್: 25 ಸಾವಿರ ಲಂಚ ಸ್ವೀಕರಿಸುವ ವೇಳೆ ಪಿಡಿಓ ಮಂಜುಳಾ ಬಂಧನ

ಮೈಸೂರು:-  ಹುಣಸೂರು ತಾಲೂಕಿನಲ್ಲಿ ಮುಳ್ಳೂರು ಗ್ರಾ.ಪಂ.ಯ ಪಿಡಿಓ ಮಂಜುಳಾ ಲಂಚ ಸ್ವೀಕರಿಸುವ ವೇಳೆ ಬಂಧನ ಲೋಕಾಯುಕ್ತ ಬಲೆ –, ಘಟನೆ ವೇಳೆ ಆತ್ಮಹಾನಿ ಯತ್ನ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಮುಳ್ಳೂರು ಗ್ರಾಮ ಪಂಚಾಯ್ತಿಯಲ್ಲಿ ನಡೆದ ಭ್ರಷ್ಟಾಚಾರದ ಪ್ರಕರಣವು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ (ಪಿಡಿಓ) ಮಂಜುಳಾ ಅವರು ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದು, ಘಟನೆಯ ವೇಳೆ ಆತ್ಮಹಾನಿಗೆ ಯತ್ನಿಸಿದ ಘಟನೆ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ. ಮಾಹಿತಿಯ ಪ್ರಕಾರ, ಮಹದೇವ್ ಎಂಬ ಯುವಕ ತನ್ನ ತಂದೆ ಸ್ವಾಮಿ ಅವರ ಬಾಕಿ ಸಂಬಳವನ್ನು ಪಡೆಯಲು ಪಂಚಾಯ್ತಿ ಕಚೇರಿಗೆ ಹಲವು ಬಾರಿ ಭೇಟಿ ನೀಡಿದ್ದಾನೆ. ಸ್ವಾಮಿ ಅವರು ನೀರುಗಂಟಿಯಾಗಿ ಕೆಲಸ ನಿರ್ವಹಿಸುತ್ತಿದ್ದಾಗ ಕರ್ತವ್ಯದಲ್ಲೇ ಮೃತಪಟ್ಟಿದ್ದರು. ನಂತರ ಅನುಕಂಪದ ಆಧಾರದ ಮೇಲೆ ಮಹದೇವ್ ಅವರಿಗೆ ಉದ್ಯೋಗ ನೀಡಲಾಗಿತ್ತು. ಆದರೆ, ಸ್ವಾಮಿ ಅವರು ಸೇವೆ...
Latest News

17-03-2026 ರ ರಾಶಿ ದಿನ ಭವಿಷ್ಯ

ಮೇಷ ರಾಶಿ ಇಂದು ನಿಮ್ಮಲ್ಲಿ ಚೈತನ್ಯ ಮತ್ತು ಆತ್ಮವಿಶ್ವಾಸ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಕೆಲಸದ ಸ್ಥಳದಲ್ಲಿ ನಿಮ್ಮ ಮಾತಿಗೆ ಮಹತ್ವ ಸಿಗಬಹುದು. ಹೊಸ ಯೋಜನೆಗಳನ್ನು ಆರಂಭಿಸಲು ಒಳ್ಳೆಯ ದಿನ. ಆದರೆ ತುರ್ತು ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಹಿರಿಯರ ಸಲಹೆ ಕೇಳುವುದು ಉತ್ತಮ. ವ್ಯಾಪಾರಿಗಳಿಗೆ ಹೊಸ ಗ್ರಾಹಕರ ಪರಿಚಯವಾಗುವ ಸಾಧ್ಯತೆ ಇದೆ. ಕುಟುಂಬದಲ್ಲಿ ಕೆಲವೊಂದು ಚಿಕ್ಕ ವಿಷಯಗಳ ಬಗ್ಗೆ ಚರ್ಚೆಗಳು ನಡೆಯಬಹುದು, ಆದರೆ ಅವು ಬೇಗ ಸರಿಯಾಗುತ್ತವೆ. ಆರೋಗ್ಯದ ದೃಷ್ಟಿಯಿಂದ ಸ್ವಲ್ಪ ದಣಿವು ಕಾಣಿಸಬಹುದು, ಆದ್ದರಿಂದ ವಿಶ್ರಾಂತಿ ಅಗತ್ಯ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಏಕಾಗ್ರತೆ ಹೆಚ್ಚಾಗುತ್ತದೆ. ಹಣಕಾಸಿನಲ್ಲಿ ಸಮತೋಲನ ಕಾಪಾಡಿಕೊಳ್ಳುವುದು ಮುಖ್ಯ. ಶುಭ ದಿಕ್ಕು: ಪೂರ್ವ ಶುಭ ಸಂಖ್ಯೆ: 9 ಶುಭ ಬಣ್ಣ: ಕೆಂಪು   ವೃಷಭ ರಾಶಿ ಇಂದು ನಿಮ್ಮ ಮನಸ್ಸಿನಲ್ಲಿ ಹೊಸ ಆಲೋಚನೆಗಳು ಮೂಡಬಹುದು. ಉದ್ಯೋಗದಲ್ಲಿ ನಿಮ್ಮ ಶ್ರಮಕ್ಕೆ ಮೆಚ್ಚುಗೆ ಸಿಗುವ ದಿನ. ಕೆಲಸದಲ್ಲಿ ಕೆಲವು ಸವಾಲುಗಳು ಎದುರಾಗಬಹುದು,...
Latest News

ಕುಕ್ಕರಹಳ್ಳಿ ಕೆರೆ ಪ್ರದೇಶದಲ್ಲಿ ವಾಣಿಜ್ಯ ಕಟ್ಟಡಕ್ಕೆ ವಿರೋಧ: ಪರಿಸರ ಸಂರಕ್ಷಣೆಗಾಗಿ ಪ್ರತಿಭಟನೆ

ಮೈಸೂರು, ಮಾ.16: ನಗರದ ಪ್ರಮುಖ ಪರಿಸರ ತಾಣವಾದ ಕುಕ್ಕರಹಳ್ಳಿ ಕೆರೆ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಣಿಜ್ಯ ಹಾಗೂ ಬಹುಮಹಡಿ ಕಟ್ಟಡಗಳನ್ನು ನಿರ್ಮಿಸುವ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿ ಪರಿಸರ ಸಂರಕ್ಷಿಸಿ...
Latest News

ಎಸ್‌ಸಿ–ಎಸ್‌ಟಿ ಸಭೆಗೆ ಅಧಿಕಾರಿಗಳ ಗೈರು: ಅಮಾನತ್ತಿಗೆ ಸಿಫಾರಸ್ಸು ಮಾಡಲು ದಲಿತ ಮುಖಂಡರ ಆಗ್ರಹ

ವರದಿ :-ವಡ್ಡರಕೊಪ್ಪಲು ಶಿವರಾಮು. ಕೆ ಆರ್ ನಗರ. ಮಾ.16:- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಹಿತ ರಕ್ಷಣಾ ಸಮಿತಿ ಸಭೆಯಗೆ ಗೈರು ಹಾದಿರಾದ ಅಧಿಕಾರಿಗಳ ಅಮಾನತ್ತಿಗೆ...
Latest News

ಭಾನುವಾರ ಬಂತಮ್ಮ…

~ಡಾ. ಗೌರಿ ಎಸ್. ವಿ. ಬಹಳಷ್ಟು ಜನ, ಅದರಲ್ಲೂ ಉದ್ಯೋಗಸ್ಥರು, ಇನ್ನು ವಿಶೇಷವಾಗಿ ಮಹಿಳೆಯರು, ಭಾನು ವಾರವೆಂದರೆ ಚಾತಕ ಪಕ್ಷಿಯಂತೆ ಕಾಯುತ್ತಿರುತ್ತಾರೆ. ವಾರದಲ್ಲಿ ಒಂದು ಭಾನುವಾರಕ್ಕೆ ಇರುವ...
Latest News

ನೌಕರರು ಕರ್ತವ್ಯ ನಿಷ್ಠೆಯಿಂದ ಕಾರ್ಯ ನಿರ್ವಹಿಸಬೇಕು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಬೇಕು -ಎನ್. ಚಲುವರಾಯಸ್ವಾಮಿ

ಮಂಡ್ಯ:-  ಜಿಲ್ಲೆಯಲ್ಲಿ ಕಂದಾಯ ಇಲಾಖೆ ನೌಕರರು ಕರ್ತವ್ಯ ನಿಷ್ಠೆಯಿಂದ ಕಾರ್ಯ ನಿರ್ವಹಿಸಿ ಜಿಲ್ಲೆಯ ಅಭಿವೃದ್ದಿಗೆ ಶ್ರಮಿಸಬೇಕು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್. ಚಲುವರಾಯಸ್ವಾಮಿ...
Latest News

ನೊಂದವರಿಗೆ ಬಡವರಿಗೆ ನ್ಯಾಯವನ್ನು ಒದಗಿಸುವುದು ವಕೀಲ ವೃತ್ತಿಯ ವೃತ್ತಿ ಧರ್ಮ

ನಿಮ್ಮಿಂದ ನ್ಯಾಯ ದೊರಕಿದೆ ಎಂದು ನಿಮ್ಮ ಕ್ಲೈಂಟ್ ಮುಖದಲ್ಲಿ ನಗು ಮೂಡಿದರೆ ನಿಮ್ಮ ವೃತ್ತಿ ಬದುಕು ಸಾರ್ಥಕವಾಗುತ್ತದೆ – ರಾಮ ಸುಬ್ರಮಣಿಯನ್ ಮೈಸೂರು ಮಾರ್ಚ್ 15:-  ನೊಂದವರಿಗೆ...
Latest News

15-03-2026 ರಿಂದ 22-03-2026 ರ ವರೆಗಿನ ವಾರದ ರಾಶಿ ಭವಿಷ್ಯ

ಮೇಷ ರಾಶಿ (Aries) ಈ ವಾರ ಮೇಷ ರಾಶಿಯವರಿಗೆ ಕೆಲಸ ಹಾಗೂ ಕುಟುಂಬದ ವಿಚಾರಗಳಲ್ಲಿ ಚುರುಕಿನ ಬೆಳವಣಿಗೆ ಕಾಣಬಹುದು. ಕೆಲವು ದಿನಗಳಿಂದ ತಡವಾಗಿದ್ದ ಕೆಲಸಗಳು ಈಗ ನಿಧಾನವಾಗಿ ಸರಿಯಾದ ದಾರಿಗೆ ಬರುತ್ತವೆ. ಉದ್ಯೋಗದಲ್ಲಿರುವವರು ಹೊಸ ಜವಾಬ್ದಾರಿಗಳನ್ನು ಪಡೆಯುವ ಸಾಧ್ಯತೆ ಇದೆ. ಮೇಲಧಿಕಾರಿಗಳೊಂದಿಗೆ ಮಾತನಾಡುವಾಗ ಸ್ವಲ್ಪ ಸಹನೆಯಿಂದ ವರ್ತಿಸಿದರೆ ಉತ್ತಮ ಫಲಿತಾಂಶ ಸಿಗಬಹುದು. ವ್ಯಾಪಾರಿಗಳಿಗೆ ಹೊಸ ಗ್ರಾಹಕರು ಪರಿಚಯವಾಗುವ ಸಾಧ್ಯತೆ ಇದೆ. ಹಣಕಾಸಿನ ವಿಷಯದಲ್ಲಿ ದೊಡ್ಡ ಖರ್ಚು ಮಾಡುವ ಮೊದಲು ಎರಡು ಬಾರಿ ಯೋಚಿಸುವುದು ಉತ್ತಮ. ಕುಟುಂಬದಲ್ಲಿ ಸಣ್ಣ ವಿಷಯಗಳಿಗೆ ವಾದವಿವಾದವಾಗುವ ಸಾಧ್ಯತೆ ಇದ್ದರೂ ಅದನ್ನು ಶಾಂತಿಯಿಂದ ಪರಿಹರಿಸಬಹುದು. ವಿದ್ಯಾರ್ಥಿಗಳಿಗೆ ಈ ವಾರ ಅಧ್ಯಯನದ ಮೇಲೆ ಹೆಚ್ಚು ಗಮನ ಕೊಡಬೇಕಾಗುತ್ತದೆ. ಆರೋಗ್ಯದ ವಿಚಾರದಲ್ಲಿ ದೇಹದ ದಣಿವು ಮತ್ತು ತಲೆನೋವು ಕಾಣಿಸಬಹುದು, ಆದ್ದರಿಂದ ವಿಶ್ರಾಂತಿ ಅಗತ್ಯ. ಈ ವಾರ ಸ್ನೇಹಿತರ ಸಹಾಯದಿಂದ ಒಂದು ಮುಖ್ಯ ಕಾರ್ಯ ಪೂರ್ಣಗೊಳ್ಳುವ ಸಾಧ್ಯತೆ ಇದೆ....
Latest News

ಒಕ್ಕಲಿಗ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷರಾಗಿ ಮಿರ್ಲೆ ಶ್ರೀನಿವಾಸ್ ಗೌಡ ಉಪಾಧ್ಯಕ್ಷರಾಗಿ ವಡ್ಡರಕೊಪ್ಪಲು ಶಿವರಾಮು ಅವಿರೋಧ ಆಯ್ಕೆಅವಿರೋಧ ಆಯ್ಕೆ

ಕೆಆರ್ ನಗರದಲ್ಲಿ ಒಕ್ಕಲಿಗ ಕ್ರೆಡಿಟ್ ಸೊಸೈಟಿ ಚುನಾವಣೆಯಲ್ಲಿ ಅವಿರೋಧ ಆಯ್ಕೆ ವರದಿ :-ವಡ್ಡರಕೊಪ್ಪಲು ಶಿವರಾಮು. ಕೆ ಆರ್ ನಗರ. ಮಾ.14:- ಒಕ್ಕಲಿಗ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ...
1 14 15 16 17 18 54
Page 16 of 54