Latest News

Latest News

“ನಾನಾ ಕಾಫಿರ” ಪುಸ್ತಕ ಬಿಡುಗಡೆಗೆ ಸಜ್ಜಾದ ಮೈಸೂರು: ಖ್ಯಾತ ಗಣ್ಯರ ಸಾನ್ನಿಧ್ಯದಲ್ಲಿ ಸಾಹಿತ್ಯ ಸಂಭ್ರಮಕ್ಕೆ ವೇದಿಕೆ

ಮೈಸೂರು, ಮಾ.21: ನಗರದ ಇನ್ಫೋಸಿಸ್ ಸಮೀಪದ ಸ್ಕ್ಷಾನ್ ರೇ ಹೆಲ್ತ್ ಕೇರ್ ಸಭಾಂಗಣದಲ್ಲಿ ಮಾರ್ಚ್ 22ರಂದು ಬೆಳಿಗ್ಗೆ 10 ಗಂಟೆಗೆ “ನಾನಾ ಕಾಫಿರ” ಕೃತಿಯ ಭವ್ಯ ಬಿಡುಗಡೆ...
Latest News

ಶ್ರೀ ಮಾಯಕಾರ ಗುರುಕುಲದ 14ನೇ ವರ್ಷದ ವಾರ್ಷಿಕೋತ್ಸವ ಭರ್ಜರಿ ಯಶಸ್ಸು

ಪ್ರಮಾಣಪತ್ರ ವಿತರಣೆಯಲ್ಲಿ ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ಮೈಸೂರು, ಮಾ.21: ನಗರದ ರೋಟರಿ ಸಭಾಂಗಣದಲ್ಲಿ ಶ್ರೀ ಮಾಯಕಾರ ಗುರುಕುಲದ 14ನೇ ವರ್ಷದ ವಾರ್ಷಿಕೋತ್ಸವ ಹಾಗೂ ಪ್ರಮಾಣಪತ್ರ ವಿತರಣೆ ಸಮಾರಂಭವು...
Latest News

ಮೈಸೂರು ಜಿಲ್ಲೆಯಲ್ಲಿ ಉಚಿತ ಟೈಲರಿಂಗ್ ತರಬೇತಿ – ಮಾರ್ಚ್ 30ರವರೆಗೆ ಅರ್ಜಿ ಸಲ್ಲಿಕೆ

ಮೈಸೂರು, ಮಾ.20: ಪರಿಶಿಷ್ಟ ಜಾತಿಯ ಭೋವಿ ಜನಾಂಗದ ನಿರುದ್ಯೋಗ ಯುವಕ ಮತ್ತು ಯುವತಿಯರಿಗೆ ಸ್ವಯಂ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮವು ಉಚಿತ ಟೈಲರಿಂಗ್...
Latest News

ರೆಡ್ ಕ್ರಾಸ್ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಕಾರ್ಯ ಮಾಡುತ್ತಿದೆ – ಪ್ರೊ. ರೇಖಾ ಕೆ. ಜಾದವ್

ಸಮಾಜದ ಅಂಚಿನಲ್ಲಿರುವವರು, ಮುಖ್ಯವಾಹಿನಿಯಿಂದ ಹೊರಗುಳಿದವರು ಮತ್ತು ನಿರ್ಲಕ್ಷಿತರೆಡೆಗೆ ಸಹಾನುಭೂತಿ ಹೊಂದಿರುವುದು ಪ್ರಸ್ತುತ ಅಗತ್ಯ; ಈ ನಿಟ್ಟಿನಲ್ಲಿ ರೆಡ್ ಕ್ರಾಸ್ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಕಾರ್ಯ ಮಾಡುತ್ತಿದೆ...
Latest News

ಹಿರಿಯ ಸಾಹಿತಿ ಚಂಪಾ ಶಿವಣ್ಣ ನಿಧನ – ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ನಷ್ಟ

ಮೈಸೂರು, ಮಾ.20: ಮೈಸೂರಿನ ಹಿರಿಯ ಲೇಖಕಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ಚಂಪಾ ಶಿವಣ್ಣ (71) ಅವರು ಇಂದು ಬೆಳಿಗ್ಗೆ ಅನಾರೋಗ್ಯದ ಕಾರಣದಿಂದ ನಿಧನ ಹೊಂದಿದರು. ಅವರ ಅಗಲಿಕೆಯಿಂದ ಕನ್ನಡ ಸಾಹಿತ್ಯ ವಲಯದಲ್ಲಿ ದುಃಖದ ಛಾಯೆ ಆವರಿಸಿದೆ. ಇವರು ಮೈಸೂರಿನ ಹಿರಿಯ ಪತ್ರಕರ್ತ ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ದಿವಂಗತ ಎಂ.ಆರ್. ಶಿವಣ್ಣ ಅವರ ಪತ್ನಿಯಾಗಿದ್ದರು. ಸಾಹಿತ್ಯ ಮತ್ತು ಸಾಮಾಜಿಕ ಬದುಕಿನಲ್ಲಿ ಸರಳತೆ ಹಾಗೂ ನಿಷ್ಠೆಯನ್ನು ಅಳವಡಿಸಿಕೊಂಡಿದ್ದ ಚಂಪಾ ಶಿವಣ್ಣ ಅವರು ತಮ್ಮ ಬರವಣಿಗೆಯ ಮೂಲಕ ವಿಶಿಷ್ಟ ಗುರುತು ಮೂಡಿಸಿದ್ದರು. ಸುಮಾರು 25ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಅವರು ಕಥೆ, ಪ್ರಬಂಧ, ಕವನ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದರು. ಅವರ ಕೃತಿಗಳು ಸಾಮಾಜಿಕ ಮೌಲ್ಯಗಳು, ಮಹಿಳಾ ಬದುಕಿನ ನೈಜತೆ ಹಾಗೂ ಮಾನವೀಯ ಸಂಬಂಧಗಳ ಸೂಕ್ಷ್ಮತೆಗಳನ್ನು ಪ್ರತಿಬಿಂಬಿಸುತ್ತಿದ್ದವು....
Latest News

ಎಂ ಎಸ್ ಪಿ ಗ್ಯಾರಂಟಿ ಕಾನೂನು ಜಾರಿಯಾಗುವ ತನಕ ಹೋರಾಟ ನಿಲ್ಲುವುದಿಲ್ಲ ದೆಹಲಿಯ ಬೃಹತ್ ರೈತ ಸಮಾವೇಶ ನಿರ್ಣಯ

ನವದೆಹಲಿ, ಮಾ.20: ಎಂಎಸ್‌ಪಿ (ಕನಿಷ್ಠ ಬೆಂಬಲ ಬೆಲೆ) ಖಾತ್ರಿ ಕಾನೂನು ಜಾರಿಯಾಗುವ ತನಕ ಹೋರಾಟ ನಿಲ್ಲುವುದಿಲ್ಲ ಎಂದು ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ ರೈತರು ದೆಹಲಿಯ ರಾಮಲೀಲಾ...
Latest News

20-03-2026 ರ ರಾಶಿ ದಿನಭವಿಷ್ಯ

ಮೇಷ (Aries) ಇಂದು ನೀವು ಕೈಗೊಂಡ ಕೆಲಸಗಳಲ್ಲಿ ವೇಗ ಮತ್ತು ಉತ್ಸಾಹ ಹೆಚ್ಚಿರುತ್ತದೆ. ಆದರೆ ಅತಿಯಾಗಿ ಆತುರಪಡದೇ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. ಉದ್ಯೋಗ ಕ್ಷೇತ್ರದಲ್ಲಿ ಹೊಸ ಅವಕಾಶಗಳು ಕಾಣಿಸಿಕೊಳ್ಳಬಹುದು. ಹಣಕಾಸಿನ ವಿಷಯದಲ್ಲಿ ಲಾಭ ಇದ್ದರೂ ಖರ್ಚು ಕೂಡ ಹೆಚ್ಚಾಗಬಹುದು. ಕುಟುಂಬದಲ್ಲಿ ಸಣ್ಣ ವಿಷಯಕ್ಕೆ ಭಿನ್ನಾಭಿಪ್ರಾಯಗಳು ಉಂಟಾಗಬಹುದು, ಅದನ್ನು ಶಾಂತಿಯುತವಾಗಿ ಪರಿಹರಿಸಿ. ಆರೋಗ್ಯದ ಕಡೆ ಗಮನ ಕೊಡಿ, ವಿಶೇಷವಾಗಿ ತಲೆನೋವು ಅಥವಾ ದಣಿವು ಕಾಣಬಹುದು. ಸ್ನೇಹಿತರ ಸಹಾಯ ನಿಮಗೆ ಉಪಯೋಗವಾಗುತ್ತದೆ. ವೃಷಭ (Taurus) ಇಂದು ನಿಮ್ಮ ಧೈರ್ಯ ಮತ್ತು ಸಹನಶಕ್ತಿ ನಿಮ್ಮ ದೊಡ್ಡ ಬಲವಾಗಲಿದೆ. ಕೆಲಸದಲ್ಲಿ ನಿಧಾನವಾದ ಪ್ರಗತಿ ಕಂಡರೂ ಅಂತಿಮವಾಗಿ ಫಲ ಸಿಗುತ್ತದೆ. ಹಣಕಾಸಿನಲ್ಲಿ ಸ್ಥಿರತೆ ಕಂಡುಬರುತ್ತದೆ. ಕುಟುಂಬದವರೊಂದಿಗೆ ಸಮಯ ಕಳೆಯಲು ಅವಕಾಶ ಸಿಗಬಹುದು. ಪ್ರೇಮ ಸಂಬಂಧಗಳಲ್ಲಿ ಸೌಹಾರ್ದತೆ ಹೆಚ್ಚಾಗುತ್ತದೆ. ಆರೋಗ್ಯ ಉತ್ತಮವಾಗಿದ್ದರೂ ಆಹಾರದಲ್ಲಿ ನಿಯಂತ್ರಣ ಇರಲಿ. ಹೊಸ ಯೋಜನೆಗಳನ್ನು ಆರಂಭಿಸಲು ಇದು ಒಳ್ಳೆಯ ದಿನ. ಹಿರಿಯರ...
Latest News

ಶಾಸ್ತ್ರೀಯ ಸಂಗೀತ ಕಚೇರಿ – ಮಾ. 19ರಂದು ಮನಮೋಹಕ ಸಂಗೀತ ಸಂಜೆಗೆ ಆಹ್ವಾನ

ಮೈಸೂರು: ವಿಜಯಲಕ್ಷ್ಮಿ ಬಸವರಾಜ್ ಚಾರಿಟೇಬಲ್ ಸೊಸೈಟಿ ಡಾವತಿಯಿಂದ ಭಾರತೀಯ ಶಾಸ್ತ್ರೀಯ ಸಂಗೀತದ ಮನಮೋಹಕ ಕಚೇರಿ ಮಾ. 19ರಂದು ಸಂಜೆ ನಗರದ ಬೋಗಾಡಿಯ ಬಡವರಾಜ್ ರೈಲ್ವೇ ಲೇಔಟ್‌ನಲ್ಲಿ ಆಯೋಜಿಸಲಾಗಿದೆ....
Latest News

ಅಪಘಾತದಲ್ಲಿ ಕಾಲುಗಳನ್ನು ಕಳೆದುಕೊಂಡ ಅಲೆಮಾರಿ ಮಹಿಳೆಗೆದಸಂಸ ದ ವತಿಯಿಂದ ಆಹಾರದ ಕಿಟ್ ವಿತರಣೆ

ಮೈಸೂರು:- ಅಪಘಾತವೊಂದರಲ್ಲಿ ಕಾಲುಗಳನ್ನು ಕಳೆದುಕೊಂಡ ಮೈಸೂರಿನ ಏಕಲವ್ಯ ನಗರದ ಅಲೆಮಾರಿ ದೊಂಬಿದಾಸ ಸಮಾಜದ ಮಹಿಳೆ ಲಕ್ಷ್ಮಮ್ಮಳಿಗೆ ದಿನಾಂಕ :19-03-2026ರ ಗುರುವಾರ ದಸಂಸ ದ ವತಿಯಿಂದ ಆಹಾರದ ಕಿಟ್ನ್ನು...
Latest News

ಡಾ. ಪೂರ್ಣಿಮಾ ಎ.ಪಿ ಅವರಿಗೆ ಅಂತರಾಷ್ಟ್ರೀಯ “ಹಿಂದಿ ಗೌರವ್ ಸಮ್ಮಾನ್ 2026” ಗೌರವ

ಮೈಸೂರು, ಮಾರ್ಚ್ :- ಮೈಸೂರಿನ ಸೈಂಟ್ ಫಿಲೋಮಿನಾ ಕಾಲೇಜಿನ ಡಾ. ಪೂರ್ಣಿಮಾ ಎ.ಪಿ ಅವರಿಗೆ ದುಬೈನ (ಯುಎಇ) ‘ಸಾಹಿತ್ಯ ಅರ್ಪಣ್’ ಸಂಸ್ಥೆಯು ಪ್ರತಿಷ್ಠಿತ ಅಂತರಾಷ್ಟ್ರೀಯ ಪ್ರಶಸ್ತಿಯಾದ “ಹಿಂದಿ...
1 15 16 17 18 19 56
Page 17 of 56