ಮಹಿಳೆ ದುರ್ಬಳಲ್ಲ, ಸಬಲಳು : ಹುಣಸೂರು ನಗರಸಭಾ ಆಯುಕ್ತೆ ಮಾನಸ
ಹುಣಸೂರು:- ಮಹಿಳೆ ದುರ್ಬಳಲ್ಲ ಅವಳು ಸಬಲಳು ಎಂದು ಹುಣಸೂರು ನಗರಸಭಾ ಆಯುಕ್ತರಾದ ಮಾನಸ ಮೇಡಂ ರವರು ಹೇಳಿದರು. ಇವರು ದಿನಾಂಕ : 13-03-2026 ರ ಶುಕ್ರವಾರ ಹುಣಸೂರು ನಗರದ ಕಲ್ಕುಣಿಕೆಯ ಗುರುಗಳ ಕಟ್ಟೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮತ್ತು ದಲಿತ ಮಹಿಳಾ ಒಕ್ಕೂಟವು ಆಯೋಜಿಸಿದ್ದ “ಮಹಿಳಾ ದಿನಾಚರಣೆಯ ಅಂಗವಾಗಿ” ಬಡ ಮಹಿಳೆ ಪಾರ್ವತಮ್ಮಳ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಮಹಿಳೆಯರ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಮಹಿಳೆಯರಾದ ನಾವು...






