Latest News

“ಬಂಡಿಪುರ–ನಾಗರಹೊಳೆ ಉಳಿಸಿ” ಘೋಷಣೆಗಳೊಂದಿಗೆ ರೈತ ಸಂಘಟನೆಗಳ ಆಕ್ರೋಶ: ಹಳ್ಳಿಕೆರೆಹುಂಡಿ ಭಾಗ್ಯರಾಜ್

ಮೈಸೂರು, ಫೆ.19:- ಬಂಡಿಪುರ ಮತ್ತು ನಾಗರಹೊಳೆ ಅರಣ್ಯ ಪ್ರದೇಶಗಳಲ್ಲಿ ಹಗಲು ವೇಳೆಯಲ್ಲಿ ಶೇಕಡಾ 50ರಷ್ಟು ಸಫಾರಿ ನಡೆಸಲು ಅವಕಾಶ ನೀಡಿರುವ ಅರಣ್ಯ ಸಚಿವರ ನಿರ್ಧಾರವನ್ನು ಖಂಡಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಗುರುವಾರ ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯ ಭವನದ ಮುಂದೆ ಪ್ರತಿಭಟನೆ ನಡೆಯಿತು. ಸಫಾರಿ ತಕ್ಷಣ ಬಂದ್ ಮಾಡಬೇಕೆಂದು ಆಗ್ರಹಿಸಿ ಅರಣ್ಯ ಇಲಾಖೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಲಾಯಿತು. ದಿನಾಂಕ 19-02-2026 ರಂದು ಬೆಳಿಗ್ಗೆ 11.45ಕ್ಕೆ ಅರಣ್ಯ ಭವನದ...
Latest News

ಛತ್ರಪತಿ ಶಿವಾಜಿ ಕೇವಲ ಹೋರಾಟಕ್ಕಲ್ಲದೆ ರಾಜ್ಯ ತಾಂತ್ರಿಕ ಕಲೆಯನ್ನುಕರಗತ ಮಾಡಿಕೊಂಡಿದ್ದರು: ತಹಸಿಲ್ದಾರ್ ಸುರೇಂದ್ರ ಮೂರ್ತಿ

ವರದಿ:-ವಡ್ಡರಕೊಪ್ಪಲು ಶಿವರಾಮು.   ಕೆ ಆರ್ ನಗರ. ಫೆ.19:- ಸಾಹಸ ಮತ್ತು ಶೌರ್ಯಕ್ಕೆ ಹೆಸರುವಾಸಿಯಾದ ಛತ್ರಪತಿ ಶಿವಾಜಿ ಕೇವಲ ಹೋರಾಟಕ್ಕಲ್ಲದೆ ರಾಜ್ಯ ತಾಂತ್ರಿಕ ಕಲೆಯನ್ನು ಪಡೆದಿದ್ದರೂ ಎಂದು ತಹಸಿಲ್ದಾರ್ ಸುರೇಂದ್ರ ಮೂರ್ತಿ ಹೇಳಿದರು. ಪಟ್ಟಣದ ಮಿನಿ ಆಡಳಿತ ಸೌಧದ ಸಭಾಂಗಣದಲ್ಲಿ ನಡೆದ ಛತ್ರಪತಿ ವೀರ ಶಿವಾಜಿಯವರ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಸ್ವಾಚ್ಚನೆ ಮಾಡಿ ಮಾತನಾಡಿದ ಅವರು ಕಲೆ, ಸಾಹಿತ್ಯ ಸಂಸ್ಕೃತಿಯನ್ನು ಎತ್ತಿ ಹಿಡಿದ ವೀರ ಶಿವಾಜಿ ಮಹಾರಾಜರು ಇಂದಿನ...
Latest News

ತಾರುಣ್ಯದ ತಲ್ಲಣಗಳು – ತಜ್ಞರ ವಿಶ್ಲೇಷಣೆ’ ಪುಸ್ತಕ ಬಿಡುಗಡೆ ಕಾರ್ಯಕ್ರಮ

ಮೈಸೂರು :- ನಗರದ ಹೊಸಮಠದ ವಾತ್ಸಲ್ಯ ಬಿ.ಎಡ್. ಕಾಲೇಜಿನಲ್ಲಿ ಆಲ್ ಇಂಡಿಯಾ ಡೆಮೊಕ್ರೆಟಿಕ್ ಯೂಥ್ ಆರ್ಗನೈಜೇಷನ್(AIDYO)ನಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಜೆ.ಎಸ್.ಎಸ್.ಆಸ್ಪತ್ರೆಯ ಮನೋವೈದ್ಯ ಡಾ.ಎಂ.ಕಿಶೋರ್ ‌ರವರು. ‘ತಾರುಣ್ಯದ ತಲ್ಲಣಗಳು-ತಜ್ಞರ ವಿಶ್ಲೇಷಣೆ ‘ ಪುಸ್ತಕವನ್ನು ಬಿಡುಗಡೆ ಮಾಡಿ ಉಪನ್ಯಾಸ ನೀಡಿದರು. ಮಕ್ಕಳು ಮತ್ತು ಯುವಜನರು ಮಾದಕ ವಸ್ತುಗಳು,  ಸಾಮಾಜಿಕ ಜಾಲತಾಣ ಮತ್ತು ಮೊಬೈಲ್ ಗೀಳಿಗೆ ತುತ್ತಾಗುತ್ತಿದ್ದಾರೆ. ಲೈಂಗಿಕ ದೌರ್ಜನ್ಯಗಳು ಹೆಚ್ಚುತ್ತಿವೆ. ಇದರಿಂದ ಅವರನ್ನು ಹೊರತರುವಲ್ಲಿ ಶಿಕ್ಷಣ ವ್ಯವಸ್ಥೆ ಸೋತಿದೆ. ಇಂತಹ ವ್ಯಸನಗಳಿಗೆ ಮನೋರಂಜನ...
Latest News

ಮೈಸೂರಿನಲ್ಲಿ “ಗಾಂಪರ ಗುಂಪು” ಕನ್ನಡ ನಾಟಕದ 17ನೇ ಯಶಸ್ವಿ ಪ್ರದರ್ಶನ

ಸಾಮಾಜಿಕ ಸಂದೇಶ ಮತ್ತು ಹಾಸ್ಯದ ಸಂಯೋಜನೆಯೊಂದಿಗೆ ರಂಗಭೂಮಿಗೆ ಮತ್ತೆ ಆಗಮನ ಮೈಸೂರು, ಫೆ. 18:- ಕನ್ನಡ ರಂಗಭೂಮಿಯ ವೈವಿಧ್ಯಮಯ ಪರಂಪರೆಯನ್ನು ಮುಂದುವರಿಸುತ್ತಿರುವ ನಾಟಕ ಚಟುವಟಿಕೆಗಳ ನಡುವೆ, “ಬೆಂಗಳೂರು ಪ್ಲೇಯರ್ಸ್ ಥಿಯೇಟರ್ ಅಸೋಸಿಯೇಷನ್” ತಂಡವು ತನ್ನ ಜನಪ್ರಿಯ ಕನ್ನಡ ನಾಟಕ “ಗಾಂಪರ ಗುಂಪು”ಯನ್ನು ಮೈಸೂರಿನಲ್ಲಿ ಪ್ರದರ್ಶಿಸಲು ಸಜ್ಜಾಗಿದೆ. ಫೆಬ್ರವರಿ 21, 2026 ರಂದು ಮೈಸೂರಿನ ಕಿರು ರಂಗಮಂದಿರದಲ್ಲಿ ಸಂಜೆ 5 ಗಂಟೆ ಮತ್ತು 7 ಗಂಟೆಗೆ ಎರಡು ಪ್ರದರ್ಶನಗಳನ್ನು ಆಯೋಜಿಸಲಾಗಿದ್ದು, ಇದು...
Latest News

ಮೈಸೂರಿನಲ್ಲಿ ಕೈಲಾಸಂರ “ಹುತ್ತದಲ್ಲಿ ಹುತ್ತ” ನಾಟಕದ 64ನೇ ಪ್ರದರ್ಶನ

ನಾಲ್ಕು ದಶಕಗಳಿಗೂ ಹೆಚ್ಚು ಕಾಲ ರಂಗಸೇವೆಯಲ್ಲಿ ತೊಡಗಿರುವ ‘ಅಂತರಂಗ’ ತಂಡದ ನಿರಂತರ ಪ್ರಯತ್ನ ಮೈಸೂರು, ಫೆ. 18: ಕನ್ನಡ ರಂಗಭೂಮಿಯ ವೈಭವವನ್ನು ಇಂದಿಗೂ ಎಂದಿಂದಿಗೂ ಜೀವಂತವಾಗಿಟ್ಟುಕೊಂಡಿರುವ ನಾಟಕ ಪರಂಪರೆ ಮತ್ತೆ ಒಂದುವೇಳೆ ಮೈಸೂರಿನಲ್ಲಿ ರಂಗಭೂಮಿಯ ಕಲಾ ಪ್ರಿಯರನ್ನು ಸೆಳೆಯಲು ಸಜ್ಜಾಗಿದೆ. ಕನ್ನಡದ ಖ್ಯಾತ ನಾಟಕಕಾರ ಟಿ.ಪಿ. ಕೈಲಾಸಂ ರಚಿಸಿದ ಹಾಸ್ಯನಾಟಕ “ಹುತ್ತದಲ್ಲಿ ಹುತ್ತ”ದ 64ನೇ ಪ್ರದರ್ಶನವನ್ನು ‘ಅಂತರಂಗ’ ರಂಗತಂಡವು ಇದೇ ಫೆಬ್ರವರಿ 22ರಂದು ಆಯೋಜಿಸಿದೆ. ಮೈಸೂರಿನ ಕಲಾಮಂದಿರ ಆವರಣದಲ್ಲಿರುವ ಕಿರು...
Latest News

ಪ್ರೇಮಿಗಳ ದಿನ ದುರಂತ: ಪತ್ನಿಯನ್ನು ಕೊಂದು ದಾರಿ ತಪ್ಪಿಸಲು ಯತ್ನಿಸಿದ ಪತಿ

ಪ್ರೇಮಿಗಳ ದಿನದಂದೇ ಪತ್ನಿ ಹತ್ಯೆ: ದರೋಡೆ ನಾಟಕ ರಚಿಸಿದ ಚಾರ್ಟರ್ಡ್ ಅಕೌಂಟೆಂಟ್ ಬಂಧನ ಹರಿಯಾಣ, ಫೆಬ್ರವರಿ 18: ಪ್ರೇಮಿಗಳ ದಿನವನ್ನು ಆಚರಿಸಲು ಹೊರಟಿದ್ದ ದಂಪತಿಯ ಬದುಕು ಕ್ಷಣಾರ್ಧದಲ್ಲಿ ದುರಂತವಾಗಿ ತಿರುಗಿದ ಘಟನೆ ಹರಿಯಾಣದಲ್ಲಿ ಬೆಳಕಿಗೆ ಬಂದಿದೆ. ಚಾರ್ಟರ್ಡ್ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಪತಿ ತನ್ನ ಪತ್ನಿಯನ್ನು ಊಟಕ್ಕೆ ಕರೆದುಕೊಂಡು ಹೋಗಿ ಬಳಿಕ ಕತ್ತು ಸೀಳಿ ಕೊಲೆ ಮಾಡಿದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದಾನೆ. ಈ ಪ್ರಕರಣವನ್ನು ಝಜ್ಜರ್ ಪೊಲೀಸರು ಕೇವಲ ೧೮...
Latest News

18-02-2026 ರ ದಿನ ಭವಿಷ್ಯ

  ಮೇಷ ಇಂದು ಕೆಲಸದ ವಿಷಯಗಳಲ್ಲಿ ಸ್ವಲ್ಪ ತುರ್ತು ಪರಿಸ್ಥಿತಿಗಳು ಎದುರಾಗಬಹುದು. ಸಹೋದ್ಯೋಗಿಗಳ ಜೊತೆ ಸಹಕಾರದಿಂದ ನಡೆದುಕೊಂಡರೆ ಒತ್ತಡ ಕಡಿಮೆಯಾಗುತ್ತದೆ. ಹಣಕಾಸಿನಲ್ಲಿ ಹೊಸ ಖರ್ಚು ಮಾಡುವ ಮೊದಲು ಎರಡು ಬಾರಿ ಯೋಚಿಸಿ. ಮನೆಯವರ ಜೊತೆ ಚಿಕ್ಕ ವಿಷಯಕ್ಕೆ ವಾದ ಸಂಭವಿಸಬಹುದು, ಶಾಂತವಾಗಿರಿ. ಆರೋಗ್ಯದ ದೃಷ್ಟಿಯಿಂದ ದೇಹದ ಶಕ್ತಿಯನ್ನು ಉಳಿಸಿಕೊಳ್ಳಲು ವಿಶ್ರಾಂತಿ ಬೇಕಾಗಬಹುದು. ಸಂಜೆ ವೇಳೆಗೆ ಮನಸ್ಸು ಹಗುರವಾಗುವ ಸುದ್ದಿ ಕೇಳುವ ಸಾಧ್ಯತೆ ಇದೆ. ವೃಷಭ ಇಂದು ನಿಮ್ಮ ಸಹನಶೀಲತೆ ಪರೀಕ್ಷೆಗೆ...
Latest News

ರಾಷ್ಟ್ರೀಯ ಕಾಂಗ್ರೆಸ್ ಸೇವಾದಳ ಹಾಗೂ ಆರ್ ಎಸ್ ಎಸ್ ನಡುವಿನ ಭಿನ್ನತೆಗೆ ನೂರು ವರ್ಷ. – ಡಾ. ಬಿಜೆವಿ

ಮೈಸೂರು:-  ನಗರ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ ಸೇವಾದಳ , ಮೈಸೂರು ಕಾಂಗ್ರೆಸ್ ಭವನದಲ್ಲಿ ಆಯೋಜನೆ ಮಾಡಿದ್ದ ಕರ್ನಾಟಕ ಪ್ರದೇಶ್ ಕಾಂಗ್ರೆಸ್ ದೇವಾ ದಳದ ನಿಕಟಪೂರ್ವ ಅಧ್ಯಕ್ಷರಾದ ಕುಮಾರಿ ಪ್ಯಾರಿ ಜಾನ್ ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಡಾ.ಬಿಜೆ ವಿಜಯಕುಮಾರ್ 1923ರಲ್ಲಿ ಸ್ಥಾಪನೆಯಾದ ಭಾರತ ರಾಷ್ಟ್ರೀಯ ಕಾಂಗ್ರೆಸ್ ಸೇವಾದಳ ತ್ಯಾಗ, ಬಲಿದಾನ, ಜಾತ್ಯತೀತತೆ, ಶಿಸ್ತು ಹಾಗೂ ಸಮಾನತೆಯ ಮೂಲ...
Latest News

ಕಿವುಡು–ಮೂಗ ವಿದ್ಯಾರ್ಥಿಗಳಿಗೆ ಕೆಎಂಎಫ್ ಶೈಕ್ಷಣಿಕ ಭೇಟಿ: ಅನುಭವಾಧಾರಿತ ಕಲಿಕೆಗೆ ಉತ್ತೇಜನ

ಮೈಸೂರು:-  Young Indians (Yi) ಮೈಸೂರು ಚಾಪ್ಟರ್ ವತಿಯಿಂದ ಕಿವುಡು ಮತ್ತು ಮೂಗ ಮಕ್ಕಳ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ Karnataka Milk Federation (ಕೆಎಂಎಫ್) ಘಟಕಕ್ಕೆ ಶೈಕ್ಷಣಿಕ ಹಾಗೂ ಪ್ರಾಯೋಗಿಕ ಭೇಟಿಯನ್ನು ಆಯೋಜಿಸಲಾಗಿದ್ದು, ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಪಾಠಪುಸ್ತಕಗಳ ಜ್ಞಾನವನ್ನು ನೈಜ ಅನುಭವದೊಂದಿಗೆ ಸಂಯೋಜಿಸುವ ಅಪೂರ್ವ ಅವಕಾಶ ದೊರಕಿತು. ಈ ಕಾರ್ಯಕ್ರಮವು ಸಮಗ್ರ ಶಿಕ್ಷಣದ ಮಹತ್ವವನ್ನು ಸಾರುವಂತೆಯೇ, ಕೈಗಾರಿಕಾ ಪ್ರಪಂಚದ ನೇರ ಪರಿಚಯದ ಮೂಲಕ ಮಕ್ಕಳಲ್ಲಿ ಕುತೂಹಲ ಹಾಗೂ ಆತ್ಮವಿಶ್ವಾಸ...
Latest News

ಕಡಕೊಳದಲ್ಲಿ ಶ್ರೀ ಗುರು ವಿದ್ಯಾ ವಿಕಾಸ ಕೇಂದ್ರ ಶಾಲೆಯ ವಾರ್ಷಿಕೋತ್ಸವ ಸಂಭ್ರಮ

ವಿದ್ಯಾರ್ಥಿಗಳ ಪ್ರತಿಭೆಗೆ ವೇದಿಕೆ: ಕಡಕೊಳ ಶಾಲೆಯಲ್ಲಿ ವಾರ್ಷಿಕೋತ್ಸವ ಮೈಸೂರು, ಫೆ.17: ಮೈಸೂರು ತಾಲೂಕಿನ ಕಡಕೊಳ ಗ್ರಾಮದ ಶ್ರೀ ಗುರು ವಿದ್ಯಾ ವಿಕಾಸ ಕೇಂದ್ರ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮವು ಸಂಭ್ರಮ ಹಾಗೂ ಸಾಂಸ್ಕೃತಿಕ ವೈಭವದ ನಡುವೆ ನಡೆಯಿತು. ಕಾರ್ಯಕ್ರಮವನ್ನು ಸುಕ್ಷೇತ್ರ ಮಲ್ಲನ ಮೂಲೆ ಮಠದ ಶ್ರೀ ಶ್ರೀ ಇಮ್ಮಡಿ ಸಿದ್ದಲಿಂಗ ಸ್ವಾಮೀಜಿ ಉದ್ಘಾಟಿಸಿದರು. ವಿದ್ಯಾರ್ಥಿಗಳ ಪ್ರತಿಭೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಗ್ರಾಮಸ್ಥರು, ಪೋಷಕರು ಹಾಗೂ ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ...
1 28 29 30 31 32 62
Page 30 of 62