ರಾಜ್ಯದ 30ನೇ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಶ್ರೀ ಬಸವರಾಜ ಬೊಮ್ಮಾಯಿ ಅವರಿಗೆ ಹಾರ್ದಿಕ ಶುಭಾಶಯಗಳು. ಹುಬ್ಬಳ್ಳಿ ಜಗದ್ಗುರು ಗಳು ಶ್ರೀ ಶ್ರೀ ಶ್ರೀ ಚಂದ್ರಶೇಖರ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಅಕ್ಕಿ ಹೊಂಡ ಬೃಹನ್ ಹೊಸ ಮಠ ಹುಬ್ಬಳ್ಳಿ. ...
ವಿಶ್ವಾಸ ಅನ್ನುವುದು ತಾತ್ಕಾಲಿಕವಾಗಬಾರದು. ಶ್ವಾಸವಿರುವವರೆಗೂ ಅದು ನಮ್ಮ ಜತೆ ಇರುವಂತೆ ನೋಡಿಕೊಂಡಾಗಲಷ್ಟೇ ಬದುಕು ಸಾರ್ಥಕ. ಇಡುವ ಪ್ರತಿ ಹೆಜ್ಜೆಯೂ ವಿಶ್ವಾಸದಿಂದ ಕೂಡಿರಲಿ ಹಸಿದವನಿಗೆ ಅನ್ನ - ವಿದ್ಯೆ ನೀಡುವುದೇ ನಿಜವಾದ ಧರ್ಮ.. ನೊಂದವರಿಗೆ ಆಸರೆಯಾಗಿ... ಕತ್ತಲಿಗೆ ಹಣತೆಯಾಗಿ ಬದುಕಿದಾಗ ಜೀವನ ಸಾರ್ಥಕ. - ಸಿದ್ದಗಂಗಾ ಶ್ರೀ ಮನುಷ್ಯ ಒಳ್ಳೆಯವನಾಗಲೂ ಒಳ್ಳೆಯ ಪ್ರಯತ್ನಗಳನ್ನು ಮಾಡುತ್ತಿರುವವರೊಂದಿಗೆ ಕೈಜೋಡಿಸಿದರೆ ಆ ಒಳಿತಿನ ಲೇಪ ಅವನಿಗೂ ಆಗುತ್ತದೆ. ಯಾವ ಮನುಷ್ಯ ಊರ ನಾಲೆ ಅಗೆಯಲು ಕೈಜೋಡಿಸುತ್ತಾನೋ,...
ಮಂಡ್ಯದ ಸಿದ್ದಗಂಗಾ ಶ್ರೀ ಉದ್ಯಾನವನದಲ್ಲಿ ನಿಸರ್ಗ ಚಿಕಿತ್ಸಕರು, ಪ್ರವಚನ ಪ್ರವೀಣರಾದ ಪೂಜ್ಯ ಶ್ರೀ ಬಸವಾನಂದಸ್ವಾಮೀಜಿಯವರಿಗೆ ಗುರುವಂದನೆ ಸಲ್ಲಿಸಲಾಯಿತು. ಪೂಜ್ಯರು ಸಸಿನೆಟ್ಟು ಪ್ರವಚನ ನೀಡಿ ಆಶೀರ್ವದಿಸಿದರು....
ವಿಶ್ವಾಸ ಅನ್ನುವುದು ತಾತ್ಕಾಲಿಕವಾಗಬಾರದು. ಶ್ವಾಸವಿರುವವರೆಗೂ ಅದು ನಮ್ಮ ಜತೆ ಇರುವಂತೆ ನೋಡಿಕೊಂಡಾಗಲಷ್ಟೇ ಬದುಕು ಸಾರ್ಥಕ. ಇಡುವ ಪ್ರತಿ ಹೆಜ್ಜೆಯೂ ವಿಶ್ವಾಸದಿಂದ ಕೂಡಿರಲಿ ಹಸಿದವನಿಗೆ ಅನ್ನ - ವಿದ್ಯೆ ನೀಡುವುದೇ ನಿಜವಾದ ಧರ್ಮ.. ನೊಂದವರಿಗೆ ಆಸರೆಯಾಗಿ... ಕತ್ತಲಿಗೆ ಹಣತೆಯಾಗಿ ಬದುಕಿದಾಗ ಜೀವನ ಸಾರ್ಥಕ. - ಸಿದ್ದಗಂಗಾ ಶ್ರೀ ಮನುಷ್ಯ ಒಳ್ಳೆಯವನಾಗಲೂ ಒಳ್ಳೆಯ ಪ್ರಯತ್ನಗಳನ್ನು ಮಾಡುತ್ತಿರುವವರೊಂದಿಗೆ ಕೈಜೋಡಿಸಿದರೆ ಆ ಒಳಿತಿನ ಲೇಪ ಅವನಿಗೂ ಆಗುತ್ತದೆ. ಯಾವ ಮನುಷ್ಯ ಊರ ನಾಲೆ ಅಗೆಯಲು ಕೈಜೋಡಿಸುತ್ತಾನೋ,...
ವಿಶ್ವಾಸ ಅನ್ನುವುದು ತಾತ್ಕಾಲಿಕವಾಗಬಾರದು. ಶ್ವಾಸವಿರುವವರೆಗೂ ಅದು ನಮ್ಮ ಜತೆ ಇರುವಂತೆ ನೋಡಿಕೊಂಡಾಗಲಷ್ಟೇ ಬದುಕು ಸಾರ್ಥಕ. ಇಡುವ ಪ್ರತಿ ಹೆಜ್ಜೆಯೂ ವಿಶ್ವಾಸದಿಂದ ಕೂಡಿರಲಿ ಹಸಿದವನಿಗೆ ಅನ್ನ - ವಿದ್ಯೆ ನೀಡುವುದೇ ನಿಜವಾದ ಧರ್ಮ.. ನೊಂದವರಿಗೆ ಆಸರೆಯಾಗಿ... ಕತ್ತಲಿಗೆ ಹಣತೆಯಾಗಿ ಬದುಕಿದಾಗ ಜೀವನ ಸಾರ್ಥಕ. - ಸಿದ್ದಗಂಗಾ ಶ್ರೀ ಮನುಷ್ಯ ಒಳ್ಳೆಯವನಾಗಲೂ ಒಳ್ಳೆಯ ಪ್ರಯತ್ನಗಳನ್ನು ಮಾಡುತ್ತಿರುವವರೊಂದಿಗೆ ಕೈಜೋಡಿಸಿದರೆ ಆ ಒಳಿತಿನ ಲೇಪ ಅವನಿಗೂ ಆಗುತ್ತದೆ. ಯಾವ ಮನುಷ್ಯ ಊರ ನಾಲೆ ಅಗೆಯಲು ಕೈಜೋಡಿಸುತ್ತಾನೋ,...
"ASK ಮೈಸೂರು" ವತಿಯಿಂದ ಮೈಸೂರು ಜಿಲ್ಲೆಯಲ್ಲಿ ಕೈಗೊಂಡಿರುವ ಕೋವಿಡ್ ಜಾಗೃತಿ ಹಾಗೂ ಸ್ಯಾನಿಟೈಸೇಶನ್ ಕೆಲಸ ಇಂದು ಟಿ. ನರಸೀಪುರ ತಾಲೂಕಿನ ಕೊತ್ತೇಗಾಲ ಗ್ರಾಮದಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ತಾಲೂಕಿನ PDO ಶ್ರೀನಿವಾಸ್ ರವರು ನಮ್ಮ ತಂಡಕ್ಕೆ ಉತ್ತಮ ಸಹಕಾರ ನೀಡಿದ್ದು, ಇದೇ ಸಮಯದಲ್ಲಿ ತಂಡದ ವತಿಯಿಂದ ಪ್ರಶಾಂತ್ SC, ಮಹೇಂದ್ರ, ಸಿಲ್ಕಲ್ಪುರ ಗ್ರಾಮದ ಗೌಡ್ರು ನಟರಾಜು ಹಾಗೂ ಚೇತನ್ ರವರು ಉಪಸ್ಥಿತರಿದ್ದರು....