Latest News

ಮಹನೀಯರ ಸಂದೇಶಗಳನ್ನು ಸಮಾಜಕ್ಕೆ ತಿಳಿಸಲು ಅರ್ಥಪೂರ್ಣವಾಗಿ ಜಯಂತಿಗಳ ಆಚರಣೆ – ಡಾ.ಪಿ.ಶಿವರಾಜು

ಮೈಸೂರು ಫೆ.11:- ವಿವಿಧ ಜಯಂತಿಗಳನ್ನು ಅರ್ಥಪೂರ್ಣವಾಗಿ ಹಾಗೂ ಸಾಧಕರ ಸಂದೇಶಗಳನ್ನು ಸಮಾಜಕ್ಕೆ ಸಾರಲು, ಅವರ ಜೀವನ ಮೌಲ್ಯಗಳನ್ನು ಸಮಾಜಕ್ಕೆ ನೀಡುವ ಸಲುವಾಗಿ ವಿವಿಧ ಮಹನೀಯರ ಜಯಂತಿಗಳ ಆಚರಣೆ ಮಾಡಲಾಗುತ್ತಿದೆ ಎಂದು ಅಪರ ಜಿಲ್ಲಾಧಿಕಾರಿಗಳಾದ ಡಾ. ಪಿ ಶಿವರಾಜು ಅವರು ತಿಳಿಸಿದರು. ಇಂದು ಜಿಲ್ಲಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿ ವಿವಿಧ ಜಯಂತಿಗಳಾದ ಛತ್ರಪತಿ ಶಿವಾಜಿ ಜಯಂತಿ, ಸಂತ ಕವಿ ಸರ್ವಜ್ಞ ಜಯಂತಿ, ಶ್ರೀ ರೇಣುಕಾಚಾರ್ಯ ಜಯಂತಿ, ಶ್ರೀ ಯೋಗಿನಾರೇಯಣ ಯತೀಂದ್ರರ ಜಯಂತಿ ಆಚರಣೆ...
Latest News

ಸಿಸಿಬಿ–ಮಂಡಿ ಪೊಲೀಸರ ಕಾರ್ಯಾಚರಣೆ ಮುಂದುವರಿಕೆ: ಡ್ರಗ್ಸ್ ವಿರುದ್ಧ ಕಠಿಣ ಕ್ರಮ

  ಸಿಸಿಬಿ ಹಾಗೂ ಮಂಡಿ ಠಾಣಾ ಪೊಲೀಸರ ನಿರಂತರ ಕಾರ್ಯಾಚರಣೆ: ಎಂ.ಡಿ.ಎಂ.ಎ ಮತ್ತು ಗಾಂಜಾ ವಶ, ಹಲವರು ಬಂಧನ ಮೈಸೂರು:- ನಗರದಲ್ಲಿ ಅಕ್ರಮ ಮಾದಕ ವಸ್ತುಗಳ ಮಾರಾಟ, ಸಾಗಾಟ ಹಾಗೂ ಬಳಕೆಯನ್ನು ಕಡಿಗಟ್ಟುವ ಉದ್ದೇಶದಿಂದ ಮೈಸೂರು ನಗರ ಪೊಲೀಸರು ಕೈಗೊಂಡಿರುವ ಕಟ್ಟುನಿಟ್ಟಿನ ಕ್ರಮಗಳು ಮುಂದುವರಿದಿವೆ. ನಗರದ ಸಿಸಿಬಿ (ಸಿಟಿ ಕ್ರೈಂ ಬ್ರಾಂಚ್) ಹಾಗೂ ಮಂಡಿ ಪೊಲೀಸ್ ಠಾಣೆಯ ಅಧಿಕಾರಿಗಳು ಸಂಯುಕ್ತವಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಎಂ.ಡಿ.ಎಂ.ಎ ಹಾಗೂ ಗಾಂಜಾ ಸೇರಿದಂತೆ ವಿವಿಧ ಮಾದಕ...
Latest News

ಮೈಸೂರಿನಲ್ಲಿ ಹೈ ಲೈಫ್ ಬ್ರೈಡ್ಸ್‌ಗೆ ಭವ್ಯ ಚಾಲನೆ

ಮೈಸೂರು: February 11:- ಭಾರತದ ಪ್ರಮುಖ ಮತ್ತು ಪ್ರೀಮಿಯಂ ಮದುವೆ ಹಾಗೂ ಲಕ್ಸುರಿ ಫ್ಯಾಷನ್ ಪ್ರದರ್ಶನಗಳಲ್ಲಿ ಒಂದಾದ ಹೈ ಲೈಫ್ ಬ್ರೈಡ್ಸ್ ಮೈಸೂರಿನಲ್ಲಿ ಭವ್ಯವಾಗಿ ಉದ್ಘಾಟನೆಗೊಂಡಿತು. ರಾಡಿಸನ್ ಬ್ಲೂ ಪ್ಲಾಜಾ ಹೋಟೆಲ್‌ನಲ್ಲಿ ನಡೆಯುತ್ತಿರುವ ಈ ಎರಡು ದಿನಗಳ ಪ್ರದರ್ಶನ ಫೆಬ್ರವರಿ 11 ಮತ್ತು 12ರಂದು ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೆ ಸಾರ್ವಜನಿಕರಿಗೆ ತೆರೆದಿರಲಿದೆ. ಈ ಪ್ರದರ್ಶನದಲ್ಲಿ ವಧುವಿನ ಉಡುಪುಗಳು, ಡಿಸೈನರ್ ಸೀರೆಗಳು, ಲೆಹೆಂಗಾಗಳು, ಆಧುನಿಕ ಗೌನ್‌ಗಳು, ಕೈಮಗ್ಗ ಆಭರಣಗಳು ಹಾಗೂ...
Latest News

ನಿಖಿಲ್ ಕುಮಾರಸ್ವಾಮಿಯವರ ನೇತೃತ್ವದಲ್ಲಿ ಜೆಡಿಎಸ್ ಸದಸ್ಯತ್ವ ಅಭಿಯಾನ : ಜಿ.ಪಂ. ಮಾಜಿ ಸದಸ್ಯ ಅಮಿತ್ ವಿ ದೇವರಟ್ಟಿ

ವರದಿ:-ವಡ್ಡರಕೊಪ್ಪಲು ಶಿವರಾಮು. ಕೆ ಆರ್ ನಗರ. ಫೆ.11:- ಜೆಡಿಎಸ್ ಪಕ್ಷದ ವತಿಯಿಂದ ಮತದಾರ ಪರಿಷ್ಕರಣೆ ಮತ್ತು ಬೂತ್ ಮಟ್ಟದ ಏಜೆಂಟ್ರುಗಳ ನೇಮಕ ನೇಮಕ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅಮಿತ್  ವಿ ದೇವರೆಟ್ಟಿ ಮಾತನಾಡುತ್ತಿರುವುದು. ಜೆಡಿಎಸ್ ಪಕ್ಷದ ವತಿಯಿಂದ ಪ್ರತಿಯೊಂದು ಬೂತ್ ಮಟ್ಟದಲ್ಲಿ ಪ್ರತಿನಿಧಿಗಳಾಗಿ ಕಾರ್ಯನಿರ್ವಹಿಸುವವರು ಮತದಾರರ ಪಟ್ಟಿಯನ್ನು ಪರಿಶೀಲಿಸಿ ಮೃತರಾದವರು ಗ್ರಾಮದಿಂದ ಹೊರ ಹೋಗಿರುವವರು ಅವರುಗಳನ್ನು ಮತದಾರ ಪಟ್ಟಿಯಿಂದ ಕೈ ಬಿಡಿಸಿ ಮತ್ತು ಹೊಸದಾಗಿ 18 ವರ್ಷ...
Latest News

ಈಗ (Gold loan) ಚಿನ್ನದ ಸಾಲ ಪಡೆಯುವವರಿಗೆ ಒಳ್ಳೆಯ ಸುದ್ದಿ , ಇನ್ನೂ ಮುಂದೆ 10 ಗ್ರಾಂ ಚಿನ್ನಕ್ಕೆ 85% ವರೆಗೆ ಸಾಲ ಸೀಗುತ್ತದೆ ಆರ್.ಬಿ.ಐ ಹೊಸ ರೂಲ್ಸ್ .

ಇನ್ನೂ ಮುಂದೆ Gold loan ಚಿನ್ನದ ಮೇಲೆ ಸಾಲ ಪಡೆಯುವವರಿಗೆ 2026ರಲ್ಲಿ ಅತಿ ದೊಡ್ಡ ಮಟ್ಟದ ಅನುಕೂಲ ಚಿನ್ನ ಇಟ್ಟಿರುವ ಎಲ್ಲರಿಗೂ ದೊರೆಯಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಚಿನ್ನದ ಸಾಲ ವ್ಯವಸ್ಥೆಯನ್ನು ಇನ್ನಷ್ಟುಸುಲಭವಾಗೊ ಗ್ರಾಹಕರ ಸ್ನೇಹಿಯಾಗಿಸಲು ಹೊಸ ನಿಯಮಗಳನ್ನು ತಂದಿದೆ . RBI ನ ಹೊಸ ಈ ನಿಯಮಗಳ ಮೂಲಕ ಸಣ್ಣ ಸಾಲಗಾರರಿಗೆ ಹೆಚ್ಚಿನ ಹಣ ಸಿಗಲಿದೆ ,ಕಡಿಮೆ ವೇಗದ ಪ್ರಕ್ರಿಯೆ ಮತ್ತು ಎಲ್ಲಾ ಬ್ಯಾಂಕುಗಳ ಮೇಲಿನ ಹೊಣೆಗಾರಿಕೆಯನ್ನು...
Latest News

ಕನುಗನಹಳ್ಳಿಯಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ: ಸಾವಿರಕ್ಕೂ ಹೆಚ್ಚು ಜನರಿಗೆ ಲಾಭ, ಲಕ್ಷಾಂತರ ಮೌಲ್ಯದ ಔಷಧ ವಿತರಣೆ

ವರದಿ:-ವಡ್ಡರಕೊಪ್ಪಲು ಶಿವರಾಮು. ಕೆ.ಆರ್.ನಗರ, ಫೆ. 10: ಗ್ರಾಮೀಣ ಪ್ರದೇಶದ ಜನರಿಗೆ ಸುಲಭವಾಗಿ ವೈದ್ಯಕೀಯ ಸೇವೆಗಳು ದೊರೆಯಬೇಕು ಎಂಬ ಉದ್ದೇಶದಿಂದ ಸಮೀಪದ ಕನುಗನಹಳ್ಳಿ ಗ್ರಾಮದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದ್ದು, ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ಮೂಲಕ ಶಿಬಿರ ಯಶಸ್ವಿಯಾಗಿ ನೆರವೇರಿತು. ಕನುಗನಹಳ್ಳಿ ಹಿತರಕ್ಷಣಾ ವೇದಿಕೆ ಹಾಗೂ ಅಶ್ವಿನಿ ಆಯುರ್ವೇದ ಮಾರ್ಕೆಟಿಂಗ್ ಸಂಸ್ಥೆಯ ಸಹಯೋಗದಲ್ಲಿ ನಡೆದ ಈ ಶಿಬಿರವು ಗ್ರಾಮಸ್ಥರಿಗೆ ಆರೋಗ್ಯ ಜಾಗೃತಿ ಮೂಡಿಸುವ ಜೊತೆಗೆ ತಪಾಸಣೆ ಮತ್ತು...
Latest News

ನೂತನವಾಗಿ ಹಾಪ್ ಕಾಮ್ಸ್ ನಿರ್ದೇಶಕರಾಗಿ ಆಯ್ಕೆಯಾದ ಸಂಜಯ್ ಅವರನ್ನು ಒಕ್ಕಲಿಗ ಕ್ರಿಕೆಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಮಿರ್ಲೆ ಶ್ರೀನಿವಾಸ ಗೌಡರಿಂದ ಸನ್ಮಾನ.

ವರದಿ:-ವಡ್ಡರಕೊಪ್ಪಲು ಶಿವರಾಮು. ಕೆ ಆರ್ ನಗರ. ಫೆ. 10:- ಪ್ರತಿಯೊಂದು ಕ್ಷೇತ್ರಕ್ಕೂ ಆಯಾಯ ಕ್ಷೇತ್ರದಲ್ಲಿ ಕೆಲಸ ಮಾಡಿದವರನ್ನು ಆಯ್ಕೆ ಮಾಡುವ ಮೂಲಕ ಆಯ್ಕೆ ಮಾಡಿದ್ದಾರೆ ಆ ಕ್ಷೇತ್ರ ಅಭಿವೃದ್ಧಿ ಹೊಂದುತ್ತದೆ ಅಂತಹ ಕೆಲಸವನ್ನು ಕೆ ಆರ್ ನಗರ ವಿಧಾನಸಭಾ ಕ್ಷೇತ್ರದ ತೋಟಗಾರಿಕೆಯ ಮತದಾರರು ಸಂಜಯ್ ಅವರನ್ನು ಆಯ್ಕೆ ಮಾಡುವ ಮೂಲಕ ಒಳ್ಳೆ ಆಯ್ಕೆ ಎಂಬುದನ್ನು ತೋರಿಸಿದ್ದಾರೆ ಎಂದು ಒಕ್ಕಲಿಗ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಮಿರ್ಲೆ ಶ್ರೀನಿವಾಸ ಗೌಡ...
Latest News

ಚಾಮುಂಡಿ ಬೆಟ್ಟದಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಕಾಮಗಾರಿ ಖಂಡಿಸಿ ಕನ್ನಡ ವೇದಿಕೆಯಿಂದ ಪ್ರತಿಭಟನೆ

ಮೈಸೂರು:- ಬೆಟ್ಟದ ಪ್ರಾಧಿಕಾರದ ಅಧ್ಯಕ್ಷರ ಕೈ ಗೊಂಬೆಯಾಗಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರು,ಸಂಸದರು ನಡೆಯನ್ನು ಖಂಡಿಸಿ ಹಾಗೂ ಚಾಮುಂಡಿ ಬೆಟ್ಟದಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಕಾಮಗಾರಿ ಖಂಡಿಸಿ ಮೈಸೂರು ಕನ್ನಡ ವೇದಿಕೆ ವತಿಯಿಂದ ಸಾಂಕೇತಿಕ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು ಮೈಸೂರಿನ ಪಾರಂಪರಿಕ ಉಳಿಸುವ ಜವಾಬ್ದಾರಿ ಸರ್ಕಾರದ ಹೊಣೆಯಾಗಿದ್ದು, ಆದರೆ ಬೇಲಿಯೇ ಎದ್ದು ಹೊಲ ಮೇಯುವಂತೆ ಆಗಿದೆ, ಚಾಮುಂಡಿ ಬೆಟ್ಟ ಸುತ್ತ ಅರಣ್ಯ ಪ್ರದೇಶವಾಗಿದ್ದು, ಇಲ್ಲಿ ಯಾವುದೇ ಕಾಮಗಾರಿ ಮಾಡುವ ಮುನ್ನ ಅರಣ್ಯ...
Latest News

ಹೊಳೆತಂದ್ರೆಯಿಂದ ಕಾಶಿಯಾತ್ರೆಗೆ 40 ಭಕ್ತರ ಪ್ರಯಾಣ, ಶಾಸಕ ಸಾ.ರಾ. ಮಹೇಶ್ ಶುಭಾಶಯ

ವರದಿ :-ವಡ್ಡರಕೊಪ್ಪಲು ಶಿವರಾಮು. ಕೆ.ಆರ್.ನಗರ: ವಿಧಾನಸಭಾ ಕ್ಷೇತ್ರದ ಸಾಲಿಗ್ರಾಮ ತಾಲ್ಲೂಕಿನ ಚುಂಚನಕಟ್ಟೆ ಹೋಬಳಿಯ ಹೊಳೆತಂದ್ರೆ ಗ್ರಾಮದಲ್ಲಿ ಭಕ್ತಿಭಾವದ ವಾತಾವರಣ ನಡುವೆ ಇಂದು ಸುಮಾರು 40 ಜನರು ಪವಿತ್ರ ಕಾಶಿ ಯಾತ್ರೆಗೆ ತೆರಳಿದರು. ಗ್ರಾಮಸ್ಥರು ಮತ್ತು ಕುಟುಂಬ ಸದಸ್ಯರ ಶುಭಾಶಯಗಳ ನಡುವೆ ಯಾತ್ರಿಕರು ಹೊರಟಿದ್ದು, ಗ್ರಾಮದಲ್ಲಿ ಧಾರ್ಮಿಕ ಉತ್ಸಾಹ ಕಂಗೊಳಿಸಿತು. ಈ ಸಂದರ್ಭದಲ್ಲಿ ಸನ್ಮಾನ್ಯ ಶಾಸಕ ಶ್ರೀ ಸಾ.ರಾ. ಮಹೇಶ್ ಅವರು ಹೊಳೆತಂದ್ರೆ ಗ್ರಾಮಕ್ಕೆ ಭೇಟಿ ನೀಡಿ ಯಾತ್ರಿಕರನ್ನು ಭೇಟಿಯಾಗಿ ಶುಭಾಶಯ...
Latest News

ಕಳ್ಳರ ಸಂತೆಯಲ್ಲಿ ನಿಂತು……

  ಸರಗಳ್ಳರು, ಜೇಬುಗಳ್ಳರು, ಮನೆಗಳ್ಳರು, ಮೊಬೈಲ್ ಕಳ್ಳರು, ಎಟಿಎಂ ಕಳ್ಳರು, ವಾಹನಗಳ್ಳರು, ಡೀಸೆಲ್, ಪೆಟ್ರೋಲ್ಗಳರು, ಬ್ಯಾಂಕ್ ದರೋಡೆಕೋರರು, ಬೀದಿಗಳ್ಳರು, ತೋಟದ ಹಣ್ಣು, ತರಕಾರಿ ಕಳ್ಳರು, ಕಂಬಿ ಕಳ್ಳರು, ನೀರು ಕಳ್ಳರು, ವಿದ್ಯುತ್ ಕಳ್ಳರು, ಖೋಟಾ ನೋಟು ತಯಾರಕರು,, ಕಳ್ಳಬಟ್ಟಿ ತಯಾರಕರು, ಆಹಾರ ಕಲಬೆರಕೆ ಮಾಡುವವರು, ಬಸ್ಸು, ರೈಲು ಟಿಕೆಟ್ ಪಡೆಯದೆ ಪ್ರಯಾಣಿಸುವವರು, ಹುಂಡಿ ಕಳ್ಳರು, ಚಿನ್ನ, ಬೆಳ್ಳಿ ಕಳ್ಳರು,…..   ಹೀಗೆ ಸಾಂಪ್ರದಾಯಿಕ ಕಳ್ಳರು ಬಹಳ ಹಿಂದಿನಿಂದಲೂ ಸಮಾಜದಲ್ಲಿ ತಮ್ಮ...
1 9 10 11 12 13 39
Page 11 of 39