Latest News

ಭಾಷಾ ದಿನದ ಅಂಗವಾಗಿ ಸಂತ ಫಿಲೋಮೀನ ಕಾಲೇಜಿನಲ್ಲಿ ಸಾಹಿತ್ಯ ಜಾಗೃತಿ ಕಾರ್ಯಕ್ರಮ

ಮೈಸೂರು:- ಅಂತರರಾಷ್ಟ್ರೀಯ ತಾಯಿ ಭಾಷಾ ದಿನದ ಅಂಗವಾಗಿ ಸಂತ ಫಿಲೋಮೀನ ಕಾಲೇಜು (ಸ್ವಾಯತ್ತ), ಬನ್ನಿಮಂಟಪದಲ್ಲಿ ಫೆಬ್ರವರಿ 21, 2026 ರಂದು ಸಾಹಿತ್ಯ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾಲೇಜಿನ ಓಕ್ ಜ್ಯೂಬಿಲಿ ಸಂಭ್ರಮಾಚರಣೆ (1946–2026) ಅಂಗವಾಗಿ ನಡೆಯುತ್ತಿರುವ ವಿವಿಧ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಸರಣಿಯಲ್ಲಿ ಈ ಕಾರ್ಯಕ್ರಮವೂ ಒಂದಾಗಿದ್ದು, ಕಾಲೇಜಿನ ಸಾಹಿತ್ಯ ಸಂಘವು ಆಂತರಿಕ ಗುಣಮಟ್ಟ ಭರವಸೆ ಕೋಶ (ಐಕ್ಯುಎಸಿ) ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿದೆ. ಕಾರ್ಯಕ್ರಮವು ಬೆಳಿಗ್ಗೆ 11.30ಕ್ಕೆ...
Latest News

ಸಿವಿಲ್ ನ್ಯಾಯಾಧೀಶೆಯಾಗಿ ಅಧಿಕಾರ ಸ್ವೀಕಾರ: ಸಹೋದರಿ ಸೌಂದರ್ಯರಿಗೆ ಭಾವಪೂರ್ಣ ಅಭಿನಂದನೆ

ಮೈಸೂರು:- ನ್ಯಾಯಾಂಗ ಕ್ಷೇತ್ರದಲ್ಲಿ ಮತ್ತೊಂದು ಹೆಮ್ಮೆಯ ಅಧ್ಯಾಯ ಆರಂಭವಾಗಿದ್ದು, ಸಹೋದರಿ ಸೌಂದರ್ಯ ಅವರು ಸಿವಿಲ್ ನ್ಯಾಯಾಧೀಶೆಯಾಗಿ ನ್ಯಾಯಪೀಠ ಅಲಂಕರಿಸಿದ ಸಂದರ್ಭವು ಭಾವನಾತ್ಮಕ ಹಾಗೂ ಗಂಭೀರ ವಾತಾವರಣಕ್ಕೆ ಸಾಕ್ಷಿಯಾಯಿತು. ನ್ಯಾಯದ ತಕ್ಕಡಿಯನ್ನು ಸಮತೋಲನದಲ್ಲಿ ಹಿಡಿದುಕೊಂಡು, ನೊಂದವರ ಪಾಲಿಗೆ ನ್ಯಾಯದ ಬೆಳಕಾಗುವ ಸಂಕಲ್ಪದೊಂದಿಗೆ ಅವರು ತಮ್ಮ ವೃತ್ತಿ ಜೀವನದ ಹೊಸ ಪಯಣ ಆರಂಭಿಸಿದ್ದಾರೆ. ಅಧಿಕಾರ ಸ್ವೀಕಾರದ ಬಳಿಕ ನಡೆದ ಸರಳ ಅಭಿನಂದನಾ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು, ಬಂಧುಮಿತ್ರರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು....
Latest News

ಟಿ. ನರಸೀಪುರದಲ್ಲಿ ಹಲವು ದಶಕಗಳ ಕನಸು ನನಸು: 5 ಎಕರೆ ಭೂಮಿಯಲ್ಲಿ ತಾಲ್ಲೂಕು ಕ್ರೀಡಾಂಗಣ ನಿರ್ಮಾಣಕ್ಕೆ ಚಾಲನೆ

ಎಂ.ನಾಗೇಂದ್ರಕುಮಾರ್ ಟಿ. ನರಸೀಪುರ, ಫೆ. 20: ಹಲವು ವರ್ಷಗಳಿಂದ ಸಾರ್ವಜನಿಕರು ಹಾಗೂ ಕ್ರೀಡಾಪಟುಗಳು ಎದುರು ನೋಡುತ್ತಿದ್ದ ತಾಲ್ಲೂಕು ಕ್ರೀಡಾಂಗಣ ನಿರ್ಮಾಣದ ಕನಸು ಇದೀಗ ನನಸಾಗುವ ಹಂತಕ್ಕೆ ಬಂದಿದೆ. ಪಟ್ಟಣದ ಜೋಡಿ ಮುಖ್ಯರಸ್ತೆಯಲ್ಲಿರುವ ಹಳೆಯ ಸಿಲ್ಕ್ ಫ್ಯಾಕ್ಟರಿ ಪ್ರದೇಶದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಐದು ಎಕರೆ ಭೂಮಿಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಅಧಿಕೃತವಾಗಿ ಹಸ್ತಾಂತರ ಮಾಡಲಾಗಿದೆ. ಪೊಲೀಸ್ ಭದ್ರತೆಯಲ್ಲಿ ನಡೆದ ಭೂಮಿ ಹಸ್ತಾಂತರ ಪ್ರಕ್ರಿಯೆಯಲ್ಲಿ ತಹಶಿಲ್ದಾರ್ ಟಿ.ಜೆ. ಸುರೇಶ್ ಆಚಾರ್...
Latest News

ಗದಗದಲ್ಲಿ ದೇವಾಲಯಗಳ ಧ್ವಂಸ: ಎರಡು ಗ್ರಾಮಗಳಲ್ಲಿ ವಿಗ್ರಹಗಳಿಗೆ ಹಾನಿ, ಗ್ರಾಮಸ್ಥರ ಆಕ್ರೋಶ

    ಗದಗ, ಫೆಬ್ರವರಿ 19: ರಾಜ್ಯದ ಗದಗ ಜಿಲ್ಲೆಯಲ್ಲಿ ಹಿಂದೂ ದೇವಾಲಯಗಳ ಮೇಲಿನ ವಿಧ್ವಂಸಕೃತ್ಯಗಳು ಮುಂದುವರಿದಿದ್ದು, ಎರಡು ಗ್ರಾಮಗಳಲ್ಲಿ ಹಿಂದೂ ದೇವರ ವಿಗ್ರಹಗಳಿಗೆ ಹಾನಿ ಮಾಡಿರುವ ಘಟನೆಗಳು ಬೆಳಕಿಗೆ ಬಂದಿವೆ. ಈಗಾಗಲೇ ಮುಂಡರಗಿ ತಾಲೂಕಿನ ಶಿಂಗಟಾಲೂರು ಗ್ರಾಮದಲ್ಲಿ ಈಶ್ವರ, ನಂದಿ ಹಾಗೂ ಹೊನ್ನತ್ತೆಮ್ಮ ದೇವರುಗಳ ಮೂರ್ತಿಗಳನ್ನು ಕಿಡಿಗೆಡಿಗಳು ಧ್ವಂಸಗೊಳಿಸಿದ್ದ ಪ್ರಕರಣದ ತನಿಖೆಯನ್ನು ಪೋಲಿಸರು  ನಡೆಯುತ್ತಿರುವ ಸಂದರ್ಭದಲ್ಲೇ ಮತ್ತೆ ಮಲ್ಲಿಕಾರ್ಜುನಪುರ ಮತ್ತು ಆದರಳ್ಳಿ ಗ್ರಾಮಗಳಲ್ಲಿ ಇಂತಹ ಘಟನೆಗಳು ಸಂಭವಿಸಿರುವುದು ಜನರಲ್ಲಿಭಯ...
Latest News

20-02-2026 ರ ದಿನ ಭವಿಷ್ಯ

  ಮೇಷ: ಜ್ಯುವೆಲ್ಲರಿ ಮಾಲೀಕರಿಗೆ ಕೆಲಸಗಾರರಿಂದ ಲಾಭ. ಹೋಟೆಲ್ ವ್ಯವಹಾರ ವಿಸ್ತರಿಸುವ ಯೋಚನೆ. ಹಳೆಯ ಸ್ನೇಹಿತನ ಭೇಟಿ. ಶುಭಸಂಖ್ಯೆ: 6 ವೃಷಭ: ಧಾರ್ವಿುಕ ಸಮಾರಂಭದಲ್ಲಿ ಪಾಲ್ಗೊಳ್ಳಲು ದೂರ ಪ್ರಯಾಣ. ಮಗನ ವಿವಾಹ ಯತ್ನ ಸಫಲ. ಬ್ಯಾಂಕ್ ಅಧಿಕಾರಿಗಳಿಗೆ ವರ್ಗ. ಶುಭಸಂಖ್ಯೆ:3 ಮಿಥುನ: ನಂಬಿದವರಿಂದಲೇ ಮೋಸವಾದೀತು. ವಿಚ್ಛೇದಿತರಿಗೆ ವಿವಾಹ ಸಿದ್ದಿ. ಮನೆಯ ಹಿರಿಯರ ಆರೋಗ್ಯ ಸುಧಾರಣೆಯಾಗಲಿದೆ. ಶುಭಸಂಖ್ಯೆ:2 ಕಟಕ: ವಾಹನ ಚಾಲನೆಯಲ್ಲಿ ಎಚ್ಚರವಿರಲಿ. ಗೊಂದಲ ದಲ್ಲಿದ್ದ ವಿವಾಹಕ್ಕೆ ಪಾಲಕರ ಸಮ್ಮತಿ ಸಿಗಲಿದೆ....
Latest News

ಪಿರಿಯಾಪಟ್ಟಣದಲ್ಲಿ ಮುತ್ತುಟ್ ಫಿನ್ ಕಾರ್ಪ್ 14ನೇ ವಾರ್ಷಿಕೋತ್ಸವ ಸಂಭ್ರಮ

“ಗ್ರಾಹಕ ಸ್ನೇಹಿ ಸೇವೆಯೇ ನಮ್ಮ ಗುರುತು” – ಶಾಖಾ ವ್ಯವಸ್ಥಾಪಕ ವಿಜಯ್ ಕುಮಾರ್ ವರದಿ: ಬೆಕ್ಕರೆ ಸತೀಶ್ ಆರಾಧ್ಯ ಪಿರಿಯಾಪಟ್ಟಣ, ಫೆ.19: ಗ್ರಾಹಕರಿಗೆ ವರ್ಷದಿಂದ ವರ್ಷಕ್ಕೆ ವಿನೂತನ ಯೋಜನೆಗಳನ್ನು ಪರಿಚಯಿಸಿ ಉತ್ತಮ ಹಾಗೂ ಶೀಘ್ರ ಸೇವೆ ನೀಡುವ ಮೂಲಕ ವಿಶ್ವಾಸಾರ್ಹ ಸಂಸ್ಥೆಯಾಗಿ ಬೆಳೆದಿದ್ದೇವೆ ಎಂದುಮುತ್ತುಟ್ ಫಿನ್ ಕಾರ್ಪ್ ಪಿರಿಯಾಪಟ್ಟಣ ಶಾಖೆಯ ವ್ಯವಸ್ಥಾಪಕ ವಿಜಯ್ ಕುಮಾರ್ ತಿಳಿಸಿದ್ದಾರೆ. ಪಟ್ಟಣದ ಬಿ.ಎಂ. ರಸ್ತೆಯಲ್ಲಿರುವ ಮುತ್ತುಟ್ ಫಿನ್ ಕಾರ್ಪ್ ಶಾಖೆಯ 14ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು...
Latest News

ಪಿರಿಯಾಪಟ್ಟಣದ ಬೆಕ್ಕರೆ ಗ್ರಾಮದಲ್ಲಿ ಶ್ರೀ ಮಹದೇಶ್ವರ ಸ್ವಾಮಿ ಆರಾಧನೆ ಸಂಭ್ರಮ

‘ತೋಟದ ಊಟ’ ಸಂಪ್ರದಾಯದಲ್ಲಿ ಗ್ರಾಮೀಣ ಭಕ್ತಿ–ಏಕತೆಯ ಮೆರುಗು ವರದಿ: ಬೆಕ್ಕರೆ ಸತೀಶ್ ಆರಾಧ್ಯ ಪಿರಿಯಾಪಟ್ಟಣ, ಫೆ.19: ಶಿವರಾತ್ರಿ ಹಬ್ಬದ ಅಂಗವಾಗಿ ತಾಲ್ಲೂಕಿನ ಬೆಕ್ಕರೆ ಗ್ರಾಮದಲ್ಲಿ ಶ್ರೀ ಮಹದೇಶ್ವರ ಸ್ವಾಮಿ ಆರಾಧನೆ ಸಾಂಪ್ರದಾಯಿಕವಾಗಿ ಸಂಭ್ರಮದಿಂದ ಜರುಗಿತು. ಪ್ರತಿವರ್ಷದಂತೆ ಈ ವರ್ಷವೂ ಗ್ರಾಮದ ಮಲ್ಲಿಕಾರ್ಜುನಾರಾಧ್ಯ ಅವರ ಕುಟುಂಬದ ನೇತೃತ್ವದಲ್ಲಿ ಗ್ರಾಮದ ಹೊರವಲಯದ ತೋಟದಲ್ಲಿ ಗ್ರಾಮಸ್ಥರು ಹಾಗೂ ಸುತ್ತಮುತ್ತಲ ಗ್ರಾಮಗಳ ಭಕ್ತರ ಸಮ್ಮುಖದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು. ಬೆಕ್ಕರೆ ಗ್ರಾಮದಲ್ಲಿ ಈ ಆಚರಣೆ...
Latest News

ಸಮಾಜಕ್ಕೆ ಛತ್ರಪತಿ ಶಿವಾಜಿಯ ಕೊಡುಗೆ ಅಪಾರ: ಸಿ.ಎನ್. ಮಂಜೇಗೌಡ

ಮೈಸೂರು, ಫೆ.19 : ಸಮಾಜದ ನೈತಿಕತೆ, ಧೈರ್ಯ ಮತ್ತು ಆಡಳಿತ ಕೌಶಲ್ಯಕ್ಕೆ ದಾರಿದೀಪವಾಗಿರುವ ಛತ್ರಪತಿ ಶಿವಾಜಿ ಮಹಾರಾಜ ಅವರ ಕೊಡುಗೆ ಅಪಾರವಾಗಿದ್ದು, ಇಂದಿನ ಪೀಳಿಗೆ ಅವರ ಜೀವನ ಮತ್ತು ಸಾಧನೆಗಳನ್ನು ಆಳವಾಗಿ ಅಧ್ಯಯನ ಮಾಡಬೇಕು ಎಂದು ವಿಧಾನಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಅಭಿಪ್ರಾಯಪಟ್ಟರು. ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮೈಸೂರು ಮಹಾನಗರ ಪಾಲಿಕೆ ಸಂಯುಕ್ತ ಆಶ್ರಯದಲ್ಲಿ ನಗರದ ಕಲಾಮಂದಿರದಲ್ಲಿ ಗುರುವಾರ ಆಯೋಜಿಸಲಾದ ಶಿವಾಜಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ...
Latest News

“ಬಂಡಿಪುರ–ನಾಗರಹೊಳೆ ಉಳಿಸಿ” ಘೋಷಣೆಗಳೊಂದಿಗೆ ರೈತ ಸಂಘಟನೆಗಳ ಆಕ್ರೋಶ: ಹಳ್ಳಿಕೆರೆಹುಂಡಿ ಭಾಗ್ಯರಾಜ್

ಮೈಸೂರು, ಫೆ.19:- ಬಂಡಿಪುರ ಮತ್ತು ನಾಗರಹೊಳೆ ಅರಣ್ಯ ಪ್ರದೇಶಗಳಲ್ಲಿ ಹಗಲು ವೇಳೆಯಲ್ಲಿ ಶೇಕಡಾ 50ರಷ್ಟು ಸಫಾರಿ ನಡೆಸಲು ಅವಕಾಶ ನೀಡಿರುವ ಅರಣ್ಯ ಸಚಿವರ ನಿರ್ಧಾರವನ್ನು ಖಂಡಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಗುರುವಾರ ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯ ಭವನದ ಮುಂದೆ ಪ್ರತಿಭಟನೆ ನಡೆಯಿತು. ಸಫಾರಿ ತಕ್ಷಣ ಬಂದ್ ಮಾಡಬೇಕೆಂದು ಆಗ್ರಹಿಸಿ ಅರಣ್ಯ ಇಲಾಖೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಲಾಯಿತು. ದಿನಾಂಕ 19-02-2026 ರಂದು ಬೆಳಿಗ್ಗೆ 11.45ಕ್ಕೆ ಅರಣ್ಯ ಭವನದ...
Latest News

ಛತ್ರಪತಿ ಶಿವಾಜಿ ಕೇವಲ ಹೋರಾಟಕ್ಕಲ್ಲದೆ ರಾಜ್ಯ ತಾಂತ್ರಿಕ ಕಲೆಯನ್ನುಕರಗತ ಮಾಡಿಕೊಂಡಿದ್ದರು: ತಹಸಿಲ್ದಾರ್ ಸುರೇಂದ್ರ ಮೂರ್ತಿ

ವರದಿ:-ವಡ್ಡರಕೊಪ್ಪಲು ಶಿವರಾಮು.   ಕೆ ಆರ್ ನಗರ. ಫೆ.19:- ಸಾಹಸ ಮತ್ತು ಶೌರ್ಯಕ್ಕೆ ಹೆಸರುವಾಸಿಯಾದ ಛತ್ರಪತಿ ಶಿವಾಜಿ ಕೇವಲ ಹೋರಾಟಕ್ಕಲ್ಲದೆ ರಾಜ್ಯ ತಾಂತ್ರಿಕ ಕಲೆಯನ್ನು ಪಡೆದಿದ್ದರೂ ಎಂದು ತಹಸಿಲ್ದಾರ್ ಸುರೇಂದ್ರ ಮೂರ್ತಿ ಹೇಳಿದರು. ಪಟ್ಟಣದ ಮಿನಿ ಆಡಳಿತ ಸೌಧದ ಸಭಾಂಗಣದಲ್ಲಿ ನಡೆದ ಛತ್ರಪತಿ ವೀರ ಶಿವಾಜಿಯವರ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಸ್ವಾಚ್ಚನೆ ಮಾಡಿ ಮಾತನಾಡಿದ ಅವರು ಕಲೆ, ಸಾಹಿತ್ಯ ಸಂಸ್ಕೃತಿಯನ್ನು ಎತ್ತಿ ಹಿಡಿದ ವೀರ ಶಿವಾಜಿ ಮಹಾರಾಜರು ಇಂದಿನ...
1 17 18 19 20 21 52
Page 19 of 52