archivetnarsipur

Latest News

ಕೊತ್ತೇಗಾಲ ಗ್ರಾಮದಲ್ಲಿ ಸ್ಯಾನಿಟೈಸೇಶನ್ ಹಾಗು ಕೋವಿಡ್ ಜಾಗೃತಿ

"ASK ಮೈಸೂರು" ವತಿಯಿಂದ ಮೈಸೂರು ಜಿಲ್ಲೆಯಲ್ಲಿ ಕೈಗೊಂಡಿರುವ ಕೋವಿಡ್ ಜಾಗೃತಿ ಹಾಗೂ ಸ್ಯಾನಿಟೈಸೇಶನ್ ಕೆಲಸ ಇಂದು ಟಿ. ನರಸೀಪುರ ತಾಲೂಕಿನ ಕೊತ್ತೇಗಾಲ ಗ್ರಾಮದಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ತಾಲೂಕಿನ PDO ಶ್ರೀನಿವಾಸ್ ರವರು ನಮ್ಮ ತಂಡಕ್ಕೆ ಉತ್ತಮ ಸಹಕಾರ ನೀಡಿದ್ದು, ಇದೇ ಸಮಯದಲ್ಲಿ ತಂಡದ ವತಿಯಿಂದ ಪ್ರಶಾಂತ್ SC, ಮಹೇಂದ್ರ, ಸಿಲ್ಕಲ್ಪುರ ಗ್ರಾಮದ ಗೌಡ್ರು ನಟರಾಜು ಹಾಗೂ ಚೇತನ್ ರವರು ಉಪಸ್ಥಿತರಿದ್ದರು....
error: Content is protected !!