archivesuicide

Articles

ದುಡಿವ ನೀವೇ ಮಡಿದ ಮೇಲೆ ಯಾರು ಜಗಕೆ ಆಸರೆ

ರೈತರ ಆತ್ಮಹತ್ಯೆ ದುಡುಕಬೇಡಿ ರೈತರೇ ನಾಡಿನನ್ನದಾತರೇ ದುಡಿವ ನೀವೇ ಮಡಿದ ಮೇಲೆ ಯಾರು ಜಗಕೆ ಆಸರೆ || ಬಾಳಿನಲ್ಲಿ ಕಷ್ಟಸುಖಗಳೆರಡು ಸಹಜವಲ್ಲವೇ ಇರುಳು ಕಳೆದ ಮೇಲೆ ಮತ್ತೆ ಹಗಲು ಬರುವುದಿಲ್ಲವೇ ಸಾಲಕಂಜಿ ಶೂಲಕೇಕೆ ಕೊರಳ ನೀಡುತ್ತಿರುವಿರಿ ಆತ್ಮಹತ್ಯೆ ಮಹಾಪಾಪ ಎನ್ನುವ ನಿಜವರಿಯಿರಿ || ತಾಯಿಹಾಲು ಮಗುವಿಗೆಂದು ಕೊಲ್ಲುವ ನಂಜಾಗದು ಬೆಳೆವಭೂಮಿ ದುಡಿಯುವವರಿಗೆಂದು ವಿಷವನುಣಿಸದು ನಾಣ್ಯದೆರಡು ಮುಖಗಳಂತೆ ಲಾಭ ನಷ್ಟವಲ್ಲವೇ ಸೋಲಿನ ಸೋಪಾನಗಳಲ್ಲಿ ಗೆಲುವಿನ ಗುರಿಯಿಲ್ಲವೇ || ಹಬ್ಬಗಳಲಿ ಬೇವು ಬೆಲ್ಲ...
Latest News

ರಾತ್ರಿ ಮಲಗಿದವರು ಮುಂಜಾನೆ ಮೇಲೇಳಲಿಲ್ಲ

ಬಾಳಿ ಬದುಕಬೇಕಿದ್ದವರು ಬದುಕಿನ ಪಯಣಕ್ಕೆ ತಿಲಾಂಜಲಿ ಇಟ್ಟು ನಿರ್ಗಮನಕ್ಕೆ ಮನ ಮಾಡಿಯಾಗಿತ್ತು. ಬಾರದಾ ಲೋಕಕ್ಕೆ ಹೋಗಿಬಿಡುವ ನಿರ್ಣಯ ಕೈಗೊಂಡಾಗಿತ್ತು. ರಾತ್ರಿ ಮಲಗಿದವರು ಮುಂಜಾನೆ ಮೇಲೇಳಲಿಲ್ಲ. ೦೨/೦೬/೨೦೨೧ ಹೆಚ್.ಮೂಕಹಳ್ಳಿಗೆ ಅತ್ಯಂತ ಕರಾಳ, ಕರುಳನೇ ಹಿಂಡಿದ ದುರ್ದಿನ. ಕೊರೋನಾ ಸೋಂಕಿತರಿಗೆ ದೈರ್ಯ ತುಂಬಿ ಅವರೊಡನೆ ಮಾನವೀಯತೆಯಿಂದ ವರ್ತಿಸಿ. ವಾಸಿಯಾಗುವ ಸಾಮಾನ್ಯ ಸೋಂಕು ಇದು ಎಂದು ತಿಳಿಯಪಡಿಸಿ. ತಿರಸ್ಕಾರ, ಅಪಹಾಸ್ಯ, ನೋಡುವ ದೃಷ್ಟಿಕೋನ ಬದಲಾಗದಿರಲಿ. ಮನದ ತಪ್ಪುಗ್ರಹಿಕೆಯ ಫಲವಾಗಿ ಗ್ರಾಮದ ಒಂದೇ ಕುಟುಂಬದ ನಾಲ್ಕು...
error: Content is protected !!