archivechamundi hills

Mysuru

ಚಾಮುಂಡಿ ಬೆಟ್ಟದಲ್ಲಿ ಅಂಧಕಾಸುರ ಸಂಹಾರ: ಕತ್ತಲೆಯಿಂದ ಬೆಳಕಿನೆಡೆಗೆ ಒಂದು ದೈವಿಕ ಪಯಣ

ಮೈಸೂರು: ಸಂಪ್ರದಾಯ ಮತ್ತು ಆಧ್ಯಾತ್ಮದ ನೆಲೆಬೀಡಾದ ಚಾಮುಂಡಿ ಬೆಟ್ಟ ಇಂದು ಒಂದು ಅಪರೂಪದ ಹಾಗೂ ಪವಿತ್ರವಾದ ಧಾರ್ಮಿಕ ವಿಧಿವಿಧಾನಕ್ಕೆ ಸಾಕ್ಷಿಯಾಯಿತು. ಲೋಕಮಾತೆ ಚಾಮುಂಡೇಶ್ವರಿಯ ಸನ್ನಿಧಿಯಲ್ಲಿ ಇಂದು ಸಂಜೆ ಭಕ್ತಿಯ ಪರವಶತೆಯ ನಡುವೆ 'ಅಂಧಕಾಸುರ ವಧೆ'ಆಚರಣೆ ಜರುಗಿತು. ಏನಿದು ಅಂಧಕಾಸುರ ವಧೆ? ಚಾಮುಂಡಿ ಬೆಟ್ಟವು ಮಹಿಷಾಸುರ ಮರ್ಧಿನಿಯ ವಿಜಯಕ್ಕೆ ಹೆಸರಾಗಿದ್ದರೂ, ಅಂಧಕಾಸುರನ ಸಂಹಾರದ ಕಥೆಯೂ ಅಷ್ಟೇ ಮಹತ್ವದ್ದಾಗಿದೆ. ಪುರಾಣಗಳ ಪ್ರಕಾರ, 'ಅಂಧಕಾಸುರ' ಎಂದರೆ ಕೇವಲ ಒಬ್ಬ ರಾಕ್ಷಸನಲ್ಲ; ಅವನು ಅಜ್ಞಾನ ಮತ್ತು ಅಹಂಕಾರದ ಸಂಕೇತ....
Articles

ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಬೆಟ್ಟಕ್ಕೆ ರೋಪ್ ವೇ ಅಗತ್ಯವಿಲ್ಲ

1. ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣ ಮಾಡುವ ಪ್ರಸ್ತಾಪ ಶ್ರೀ ರಾಮಕೃಷ್ಣ ಹೆಗಡೆಯವರ ಸರ್ಕಾರವಿದ್ದಾಗಲಿಂದಲೂ ಇದುವರೆಗೆ ಹಲವು ಬಾರಿ ಬಂದಿದ್ದು ಪರಿಸರ ಪ್ರೇಮಿಗಳ,ಪರಿಸರ ತಜ್ಞರ ಮತ್ತು ನಾಗರೀಕರ ತೀವ್ರ ವಿರೋಧದ ಕಾರಣದಿಂದ ಇದು ಕಾರ್ಯಗತವಾಗಿಲ್ಲ. 2 ದಿನಾಂಕ: 21-8-2012 ರಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು, ಮೈಸೂರು ವೃತ್ತ,ಮೈಸೂರು ಇವರು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು, ಬೆಂಗಳೂರು ಇವರಿಗೆ ಪತ್ರ ಬರೆದು ( ಪತ್ರ ಸಂಖ್ಯೆ - ಸಿ 1...