archivebasavamarga

natesh muda
Latest News

ನಗರ ಹಸರೀಕರಣದ ಯೋಜನೆಯಿಂದ ಭವಿಷ್ಯದ ಆಮ್ಲಜನಕ ಕೊರತೆಯನ್ನು ನೀಗಿಸುವತ್ತ ಮುಡಾ ಆಯುಕ್ತರು

ಮೈಸೂರು ಮುಡಾ ಆಯುಕ್ತರಾದ ಶ್ರೀ ನಟೇಶ್ ಹಾಗೂ ಅಧ್ಯಕ್ಷರಾದ ಶ್ರೀ ರಾಜೀವ್ ರವರ ದೂರದೃಷ್ಟಿಯಿಂದ ಮುಡಾ ವ್ಯಾಪ್ತಿಗೆ ಬರುವ ನಗರದ ಉದ್ಯಾನವನಗಳನ್ನು ಹಾಗು ಸುತ್ತಮುತ್ತ ಸಾವಿರಾರು ಗಿಡಗಳ ನೆಡುವಿಕೆ ಹಾಗು ಪೋಷಣೆಯ ನಗರ ಹಸರೀಕರಣದ ಮಹತ್ವವಾದ ಯೋಜನೆಯಿಂದ ಮುಂದಿನ ಪೀಳಿಗೆಯೂ ಸಹ ಆಮ್ಲಜನಕದ ಕೊರತೆಯನ್ನು ಎದುರಿಸುವುದಿಲ್ಲ. ನಮ್ಮ ಸಾಂಸ್ಕೃತಿಕ ನಗರ ಮೈಸೂರು ಹಚ್ಚ ಹಸಿರಿನಿಂದ ಕಂಗೊಳಿಸಬೇಕೆಂಬುದೇ ಇದರ ಗುರಿಯಾಗಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಬಸವಮಾರ್ಗ ಫೌಂಡೇಷನ್ ಗೆ ವಿಜಯನಗರ 4ನೇ...
error: Content is protected !!