Latest News

ಎಸ್‌ಡಿಎಮ್‌ಐಎಮ್‌ಡಿಯಲ್ಲಿ ‘ವಿಶನ್ ಮೈಸೂರು–2050’ ಮೌಲ್ಯಮಾಪನ ಆರಂಭ

ಮೈಸೂರು ಅಭಿವೃದ್ಧಿಗಾಗಿ 300ಕ್ಕೂ ಹೆಚ್ಚು ಯೋಜನೆಗಳ ಸಲ್ಲಿಕೆ : ಮಾರ್ಚ್ 23ರಂದು ಗ್ರ್ಯಾಂಡ್ ಫಿನಾಲೆ ಮೈಸೂರು, ಮಾ.14: ನಗರದ ಪ್ರತಿಷ್ಠಿತ ಎಸ್ಡಿಎಮ್ ಇನ್ಸ್ಟಿಟ್ಯೂಟ್ ಫಾರ್ ಮ್ಯಾನೇಜ್ಮೆಂಟ್ ಡೆವಲಪ್ಮೆಂಟ್...
Latest News

14-03-2026 ರ ರಾಶಿ ದಿನಭವಿಷ್ಯ

ಮೇಷ ರಾಶಿ ಇಂದು ಮೇಷ ರಾಶಿಯವರಿಗೆ ಕೆಲಸದ ಕ್ಷೇತ್ರದಲ್ಲಿ ಹೊಸ ಅವಕಾಶಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ನೀವು ಬಹುಕಾಲದಿಂದ ಯೋಚಿಸುತ್ತಿದ್ದ ಕೆಲಸವನ್ನು ಆರಂಭಿಸಲು ಇದು ಉತ್ತಮ ಸಮಯ. ಕುಟುಂಬದವರ ಸಹಕಾರ ನಿಮಗೆ ಮಾನಸಿಕ ಶಾಂತಿಯನ್ನು ನೀಡುತ್ತದೆ. ಆರ್ಥಿಕವಾಗಿ ಸ್ವಲ್ಪ ಖರ್ಚು ಹೆಚ್ಚಾಗುವ ಸಾಧ್ಯತೆ ಇದ್ದರೂ ಅಗತ್ಯ ಕೆಲಸಗಳಿಗಾಗಿ ಮಾತ್ರ ಖರ್ಚು ಮಾಡುವಿರಿ. ಸ್ನೇಹಿತರೊಂದಿಗೆ ಮಾತುಕತೆ ಮನಸ್ಸಿಗೆ ಹಿತ ನೀಡಬಹುದು. ಆರೋಗ್ಯದ ವಿಷಯದಲ್ಲಿ ಅಲ್ಪ ಮಟ್ಟಿನ ದೌರ್ಬಲ್ಯ ಕಂಡುಬಂದರೂ ವಿಶ್ರಾಂತಿ ತೆಗೆದುಕೊಂಡರೆ ಸುಧಾರಣೆ ಕಂಡುಬರುತ್ತದೆ. ತುರ್ತು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಸ್ವಲ್ಪ ಯೋಚಿಸಿ ಮುಂದೆ ಸಾಗುವುದು ಉತ್ತಮ. ಶುಭ ಸಂಖ್ಯೆ: 3 ಶುಭ ಬಣ್ಣ: ಕೆಂಪು   ವೃಷಭ ರಾಶಿ ವೃಷಭ ರಾಶಿಯವರಿಗೆ ಇಂದಿನ ದಿನ ಶಾಂತಿಯುತವಾಗಿ ಸಾಗುವ ಸಾಧ್ಯತೆ ಇದೆ. ಕೆಲಸದ ಸ್ಥಳದಲ್ಲಿ ನಿಮ್ಮ ಪರಿಶ್ರಮಕ್ಕೆ ಮೆಚ್ಚುಗೆ ದೊರೆಯಬಹುದು. ಕೆಲವು ಹೊಸ ಯೋಜನೆಗಳು ನಿಮ್ಮ ಮುಂದೆ ಬರಬಹುದು. ಹಣಕಾಸಿನ...
Latest News

ಮಹಿಳೆ ದುರ್ಬಳಲ್ಲ, ಸಬಲಳು : ಹುಣಸೂರು ನಗರಸಭಾ ಆಯುಕ್ತೆ ಮಾನಸ

ಹುಣಸೂರು:- ಮಹಿಳೆ  ದುರ್ಬಳಲ್ಲ ಅವಳು ಸಬಲಳು  ಎಂದು ಹುಣಸೂರು ನಗರಸಭಾ ಆಯುಕ್ತರಾದ ಮಾನಸ ಮೇಡಂ ರವರು ಹೇಳಿದರು. ಇವರು ದಿನಾಂಕ : 13-03-2026 ರ ಶುಕ್ರವಾರ ಹುಣಸೂರು ನಗರದ ಕಲ್ಕುಣಿಕೆಯ ಗುರುಗಳ ಕಟ್ಟೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ  ಮತ್ತು ದಲಿತ ಮಹಿಳಾ ಒಕ್ಕೂಟವು ಆಯೋಜಿಸಿದ್ದ “ಮಹಿಳಾ ದಿನಾಚರಣೆಯ ಅಂಗವಾಗಿ” ಬಡ ಮಹಿಳೆ ಪಾರ್ವತಮ್ಮಳ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಮಹಿಳೆಯರ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಮಹಿಳೆಯರಾದ ನಾವು ಅಸಹಾಯಕರು ಎಂಬ ಭಾವನೆಯನ್ನು ಬಿಡಬೇಕು.  ನಾನು ಅನಾಥಳು, ನನಗೆ ಯಾರೂ ಇಲ್ಲ, ನನ್ನಿಂದ ಆಗುವುದಿಲ್ಲ, ಎಂಬ ಮನಸ್ಥಿತಿಯಿಂದ ನಾವು ಹೊರಬರಬೇಕು. ಇತಿಹಾಸದ ಕೆಲವು ಘಟನೆಗಳನ್ನು ನಾವು ನೋಡಿದಾಗ ಯಾವುದೇ ಬದಲಾವಣೆ ಒಂದು ಮಹಿಳೆಯಿಂದಲೇ ಆಗಿರುತ್ತದೆ. ಶಿಕ್ಷಣದಿಂದ ವಂಚಿತರಾಗಿ ಅಜ್ಞಾನದಿಂದ ಬಳಲುತ್ತಿದ್ದ ಬಹುಜನರಿಗೆ ಜ್ಯೋತಿಬಾ ಫುಲೆ ರವರ ಪತ್ನಿಯಾದ ಸಾವಿತ್ರಿಬಾಯಿ ಫುಲೆ ರವರು ದಲಿತರ ಕೇರಿಗಳಿಗೆ ಹೋಗಿ...
Latest News

ಮಹಿಳೆಯರಿಗೆ ಉಚಿತ ಎಚ್ ಪಿ ವಿ ಲಸಿಕೆ: ಭಾರತ್ ಆಸ್ಪತ್ರೆಯಲ್ಲಿ ಅಭಿಯಾನಕ್ಕೆ ಚಾಲನೆ

ಮೈಸೂರು: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರು ಶುಕ್ರವಾರ ಭಾರತ್ ಆಸ್ಪತ್ರೆ ಮತ್ತು ಇನ್ಸ್ಟಿಟ್ಯೂಟ್ ಆಫ್...
Latest News

ತಂಬಾಕು ಬೆಳೆಗಾರರ ಸಮಸ್ಯೆ ಬಗ್ಗೆ ಕೇಂದ್ರದ ಗಮನ ಸೆಳೆದ ದೇವೇಗೌಡ–ಕುಮಾರಸ್ವಾಮಿ

ವಿಶೇಷ ವರದಿ :-ವಡ್ಡರಕೊಪ್ಪಲು ಶಿವರಾಮು. ಕೆ ಆರ್.ನಗರ. ಮಾ.13:-ರೈತರ  ಸಂಕಷ್ಟಕ್ಕೆ ಧಾವಿಸಿದ ಜೆಡಿಎಸ್ ಪಕ್ಷದ ವರಿಷ್ಠರಾದ ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡರು ಮತ್ತು ಕೇಂದ್ರ ಸಚಿವರು...
Latest News

ಕಾಳಿಹುಂಡಿ ಶಿವಕುಮಾರ್ ಗೆ “ಕರ್ನಾಟಕ ರಾಜ್ಯ ರತ್ನ” ರಾಜ್ಯ ಪ್ರಶಸ್ತಿ.

ಬೆಂಗಳೂರಿನ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಸಾಂಸ್ಕೃತಿಕ ರಂಗದಲ್ಲಿ ದೊಡ್ಡ ಹೆಸರು ಪಡೆದಿರುವ ಸಂಸ್ಥೆಯಾಗಿದ್ದು,  ಹಲವು ಸಾಧಕರನ್ನು ಗುರುತಿಸುತ್ತಾ ಬರುತ್ತಿದೆ. ಪ್ರತಿಷ್ಠಿತ ಈ ಸಂಸ್ಥೆಯಿಂದ ಕೊಡ...
Latest News

ತಂಬಾಕು ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಕೇಂದ್ರದ ಗಮನ ಸೆಳೆದ ದೇವೇಗೌಡ–ಕುಮಾರಸ್ವಾಮಿ

ದೆಹಲಿ :- ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಹಾಗೂ ಕೇಂದ್ರ ಸಚಿವರಾದ ಶ್ರೀ ಹೆಚ್ ಡಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಖಾತೆ...
Latest News

ಜಿಎಸ್ಎಸ್ಎಸ್ಐಇಟಿಡಬ್ಲ್ಯೂನಲ್ಲಿ ‘Hack The Hackers–2026’ ಹ್ಯಾಕಥಾನ್: ವಿದ್ಯಾರ್ಥಿಗಳಿಂದ ಹೊಸ ಆವಿಷ್ಕಾರಗಳಿಗೆ ವೇದಿಕೆ

ಮೈಸೂರು, ಮಾ.12: ತಂತ್ರಜ್ಞಾನ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಸೃಜನಶೀಲತೆ ಮತ್ತು ಸಮಸ್ಯೆ ಪರಿಹಾರ ಸಾಮರ್ಥ್ಯವನ್ನು ಉತ್ತೇಜಿಸುವ ಉದ್ದೇಶದಿಂದ ನಗರದ ಜಿ.ಎಸ್.ಎಸ್.ಎಸ್.ಐಇಟಿಡಬ್ಲ್ಯೂ (GSSSIETW) ಕಾಲೇಜಿನ ಮಾಹಿತಿ ವಿಜ್ಞಾನ ಮತ್ತು ಇಂಜಿನಿಯರಿಂಗ್...
Latest News

ಕಿಡ್ನಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ : ಮಲ್ಲಿಕಾರ್ಜುನ ಬಾಲದಂಡಿ

ಮೈಸೂರು : ಮಾ. 12 : ಕಿಡ್ನಿಯ ಆರೋಗ್ಯದ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚು ಹೆಚ್ಚು ಜಾಗೃತಿ ಮೂಡಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಕರೆ ನೀಡಿದರು....
Latest News

ಮಹಿಳೆಯರಿಗಾಗಿ ರಸಪ್ರಶ್ನೆ ಸ್ಪರ್ಧೆ: ಮೈಸೂರು ಬುಕ್ ಕ್ಲಬ್ಸ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಯಶಸ್ವಿ ಆಯೋಜನೆ

ಮೈಸೂರು :-  ನಗರದ ಸಾಹಿತ್ಯ ಹಾಗೂ ಓದು ಸಂಸ್ಕೃತಿಯನ್ನು ಉತ್ತೇಜಿಸುವ ಉದ್ದೇಶದಿಂದ ಮೈಸೂರು ಬುಕ್ ಕ್ಲಬ್ಸ್ ಚಾರಿಟಬಲ್ ಟ್ರಸ್ಟ್‌ನ ಅಂಗ ಸಂಸ್ಥೆಯಾದ ಕನ್ನಡ ಓದುಗರ ಒಕ್ಕೂಟ ಮತ್ತು...
1 2 3 4 5 49
Page 3 of 49