Latest News

ವಿಕಸಿತ ಭಾರತದ ಕನಸನ್ನೂ ನನಸು ಮಾಡುವ ದೂರದೃಷ್ಟಿಯ ಬಜೆಟ್: ಡಾ.ಈ.ಸಿ.ನಿಂಗರಾಜ್ ಗೌಡ.

ಇಂದಿನ ಕೇಂದ್ರ ಸರ್ಕಾರದ 2026-27ನೇ ಆರ್ಥಿಕ ವರ್ಷದ ಕೇಂದ್ರ ಬಜೆಟ್ (Union Budget 2026-27) ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪಾರ್ಲಿಮೆಂಟ್ ನಲ್ಲಿ ಮಂಡಿಸಿರುವ ಬಜೆಟ್ ವಿಕಸಿತ ಭಾರತದ ಕನಸನ್ನೂ ನನಸು ಮಾಡುವ ದೂರದೃಷ್ಟಿಯ ಬಜೆಟ್ ಆಗಿದೆ ಎಂದು ಮೈಸೂರು ವಿಶ್ವವಿದ್ಯಾನಿಲದ ಸಿಂಡಿಕೇಟ್ ಮಾಜಿ ಸದಸ್ಯರಾದ ಡಾ.ಈ.ಸಿ.ನಿಂಗರಾಜ್ ಗೌಡ ರವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮುಂದಿನ ವರ್ಷಕ್ಕೆ ಸರ್ಕಾರದ ಆದಾಯ-ಖರ್ಚು ಯೋಜನೆ, ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಮೇಲ್ವಿಚಾರಣೆ, ಸರ್ಕಾರದ ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಸ್ಥಿತಿಯನ್ನು ಬಲಪಡಿಸುವುದಾಗಿದೆ. ಕೈಗಾರಿಕೆ ಉತ್ಪಾದನೆಯ (manufacturing) ಮತ್ತು ಮೂಲಭೂತ ಅಧಾರಿತ ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರೋತ್ಸಾಹ ನೀಡಲಾಗಿದೆ. ದೇಶದ GDP ಬೆಳವಣಿಗೆ ಸ್ಥಿರವಾಗಿರುವಂತೆ ಮುಂದುವರಿಸಲು ಯೋಜನೆ ಮಾಡಲಾಗಿದೆ ಹಾಗೂ ಮೂಲಭೂತ ಖರ್ಚು ಹೆಚ್ಚಸಲಾಗಿದೆ. 7 ಹೊಸ ವೇಗದ ರೈಲು ಮಾರ್ಗಗಳನ್ನು ಘೋಷಣೆ ಮಾಡಲಾಗಿದೆ. (ಮೈಸೂರು-ಬೆಂಗಳೂರು, ಹೈದರಾಬಾದ್-ಚೆನ್ನೈ ಸೇರಿದಂತೆ). ಲಾಜಿಸ್ಟಿಕ್ಸ್ ಮತ್ತು ನೀರಿನ...
Latest News

ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಸಿ.ಟಿ. ರವಿಗೆ ಪಿಎಚ್‌ಡಿ: ರಾಜ್ಯಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪ್ರಧಾನ

ರಾಜಕೀಯ ಬ್ಯುಸಿಯ ಮಧ್ಯೆಯೂ ಶೈಕ್ಷಣಿಕ ಸಾಧನೆ: ಸಿ.ಟಿ. ರವಿ ಡಾಕ್ಟರೇಟ್ ಪಡೆದರು ಮೈಸೂರು, ಜನವರಿ 31:- ಮಾಜಿ ಸಚಿವ ಹಾಗೂ ವಿಧಾನಪರಿಷತ್ ಸದಸ್ಯರಾದ ಸಿ.ಟಿ. ರವಿ ಅವರು...
Latest News

ಸ್ವಾವಲಂಬಿ ಮತ್ತು ಅಭಿವೃದ್ಧಿ ಭಾರತ ನಿರ್ಮಾಣಕ್ಕೆ ಶಿಕ್ಷಣವೇ ಶಕ್ತಿ – ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್

ದೂರ ಶಿಕ್ಷಣದಿಂದ ಶಕ್ತಿಶಾಲಿ ಭಾರತ ನಿರ್ಮಾಣ: ಕೆಎಸ್ಒಯು ಘಟಿಕೋತ್ಸವದಲ್ಲಿ ರಾಜ್ಯಪಾಲರ ಸಂದೇಶ ಮೈಸೂರು, ಜನವರಿ 31:- ಶಿಕ್ಷಣ ಮತ್ತು ಜ್ಞಾನವನ್ನು ವೈಯಕ್ತಿಕ ಉನ್ನತಿಗೆ ಮಾತ್ರ ಸೀಮಿತಗೊಳಿಸದೇ, ರಾಷ್ಟ್ರ...
Latest News

ಒಗ್ಗಟ್ಟು, ಸಂಸ್ಕೃತಿ, ಸ್ವದೇಶಿ ಚಿಂತನೆ: ಹಿಂದು ಸಮಾಜೋತ್ಸವದಲ್ಲಿ ನಾಯಕರ ಕರೆ

ಹಿಂದುಗಳ ಏಕತೆ ನಮ್ಮ ಕರ್ತವ್ಯ: ಲಕ್ಷ್ಮೀಪುರಂ ನಗರದಲ್ಲಿ ಹಿಂದು ಸಮಾಜೋತ್ಸವದ ಬೃಹತ್ ಮೆರವಣಿಗೆ ಮೈಸೂರು:- ಹಿಂದು ಸಮಾಜದ ಏಕತೆ, ಸಾಂಸ್ಕೃತಿಕ ಜಾಗೃತಿ ಹಾಗೂ ಸಾಮಾಜಿಕ ಸಾಮರಸ್ಯವನ್ನು ಬಲಪಡಿಸುವ...
Latest News

ಕ್ರಿಕೆಟ್: ಭಾರತ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕುತೂಹಲ

ಭಾರತೀಯ ಕ್ರಿಕೆಟ್ ತಂಡ ಮುಂದಿನ ಸರಣಿಗಳಿಗೆ ಸಜ್ಜಾಗುತ್ತಿದ್ದು, ಆಟಗಾರರ ಫಾರ್ಮ್ ಮತ್ತು ತಂಡದ ಆಯ್ಕೆ ಕುರಿತ ಚರ್ಚೆಗಳು ಜೋರಾಗಿದೆ. ಇತ್ತೀಚಿನ ಪಂದ್ಯಗಳಲ್ಲಿ ಯುವ ಆಟಗಾರರು ಉತ್ತಮ ಪ್ರದರ್ಶನ...
Latest News

ಲ್ಯಾಂಡ್ ಲಾರ್ಡ್ ಸಿನಿಮಾ…..

ಕಾಶ್ಮೀರಿ ಫೈಲ್ಸ್, ಕೇರಳ ಸ್ಟೋರಿ, ಅಸುರನ್, ಜೈ ಭೀಮ್, ಕಾಟೇರ, ಛಾವ, ಧುರಂದರ್, ಈಗ ಲ್ಯಾಂಡ್ ಲಾರ್ಡ್  ಹೀಗೆ ಭಾರತದ ಅನೇಕ ಭಾಷೆಗಳ ಚಲನಚಿತ್ರಗಳಲ್ಲಿ ನಿರಂತರವಾಗಿ ಈ...
Latest News

ಸರ್ವೋದಯ ಮತ್ತು ಹುತಾತ್ಮರ ದಿನ…. ಜನವರಿ 30…..ಹೀಗೊಬ್ಬ ಮಹಾತ್ಮ…..

  ಗಾಂಧಿ,  ನಿನ್ನನ್ನು ಕೊಂದು ಸುಮಾರು 78 ವರ್ಷಗಳಾಯಿತು.  ನೀನು ಹತ್ಯೆಯಾದ ದಿನವಾದ ಜನವರಿ 30 ನ್ನು ಪ್ರತಿವರ್ಷ ” ಹುತಾತ್ಮರ ದಿನ ” ಎಂದು ಆಚರಿಸಿಕೊಂಡು ಬರುತ್ತಿದ್ದೇವೆ…..  ...
1 2 3 4 5 27
Page 3 of 27