Latest News

ಬಸವಮಾರ್ಗ ಫೌಂಡೇಷನ್‌ನಿಂದ ದಿವ್ಯಾಂಗರಿಗೆ ದಿನಸಿ ಕಿಟ್ ವಿತರಣೆ, MUDA ಆಯುಕ್ತ ಶ್ರೀ ನಟೇಶ್ ಮೆಚ್ಚುಗೆ.

Ask ಮೈಸೂರು June 03, 2021.

ಕೋವಿಡ್-೧೯ ೨ನೇ ಅಲೆಯ ಸಮಸ್ಯೆಯಿಂದ ಸಂಕಷ್ಟದಲ್ಲಿರುವ ದಿವ್ಯಾಂಗರಿಗೆ ಬಸವಮಾರ್ಗ ಫೌಂಡೇಶನ್ ನ ಸಂಸ್ಥಾಪಕರಾದ “ಶ್ರೀ. ಎಸ್. ಬಸವರಾಜು” ರವರು “ದಿನಸಿ ಕಿಟ್” ಗಳನ್ನು ವಿತರಿಸಿದರು.

sri krishnadevaraya hampi

ಈ ಸಂದರ್ಭದಲ್ಲಿ MUDA ಆಯುಕ್ತರಾದ ಶ್ರೀ ನಟೇಶ್ ರವರು ಉಪಸ್ಥಿತರಿದ್ದು ಶ್ರೀ ಬಸವರಾಜು ರವರ ಸಮಾಜಮುಖಿ ಕೆಲಸಗಳನ್ನು ಶ್ಲಾಘಿಸಿ ತಮ್ಮ ಕಡೆಯಿಂದ ಸಹಕಾರವನ್ನು ನೀಡುವುದಾಗಿ ಭರವಸೆಯನ್ನು ನೀಡಿದರು.

ಮೈಸೂರಿನ ಹೆಬ್ಬಾಳು ರಿಂಗ್ ರಸ್ತೆಯಲ್ಲಿರುವ ಬಸವ ಮಾರ್ಗ ಫೌಂಡೇಷನ್ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶ್ರೀ ಡಿ.ಬಿ.ನಟೇಶ್, ಬಸವಮಾರ್ಗ ಫೌಂಡೇಷನ್ ಮುಖ್ಯಸ್ಥ ಶ್ರೀ ಎಸ್. ಬಸವರಾಜು ಹಾಗೂ ಸುರಕ್ಷಾ ಫೌಂಡೇಷನ್ ಮುಖ್ಯಸ್ಥರಾದ ಶ್ರೀ ಆನಂದ್‌ರಾಜ್ ಅವರುಗಳು ದಿನಸಿ ಕಿಟ್‌ಗಳನ್ನು ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

 

Contact us for classifieds and ads : +91 9742974234



 
error: Content is protected !!