ಹೆಣ್ಣುಮಕ್ಕಳಿಗೂ ರಾಷ್ಟ್ರೀಯ ವೇದಿಕೆ: ಅಮುಲ್ಯ ಸಾಧನೆಯ ಪ್ರೇರಣಾದಾಯಕ ಪಯಣ ಮೈಸೂರು ಜಿಲ್ಲೆಯ ಹೆಮ್ಮೆಯ ಪುತ್ರಿ ಅಮುಲ್ಯ ಎಸ್ ಕುಮಾರ್ ಅವರು ರಾಷ್ಟ್ರಮಟ್ಟದ ಕ್ರೀಡಾ ವೇದಿಕೆಯಲ್ಲಿ ಕರ್ನಾಟಕಕ್ಕೆ ಅಪಾರ...
ಮೈಸೂರು ಸ್ವಚ್ಛ ಸರ್ವೇಕ್ಷಣ್ 2026 ಗುರಿ ಇಟ್ಟುಕೊಂಡ ಎಂಸಿಸಿ ಸ್ವಚ್ಛ ಮ್ಯಾರಥಾನ್” ಮೈಸೂರು:- ಮೈಸೂರು ಮಹಾನಗರ ಪಾಲಿಕೆ ಅಯುಕ್ತಶೇಖ್ ತನ್ವೀರ್ ಆಸಿಫ್ ಮಾತಾನಾಡಿ ಸ್ವಚ್ಛತೆ ಕ್ಷೇತ್ರದಲ್ಲಿ ಮೈಸೂರು...
ಮೈಸೂರು:- ಕೈಗಾರಿಕಾ ಪ್ರದೇಶಾಭಿವೃದ್ಧಿಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಎಕ್ಸ್ಗ್ರೇಷಿಯ ಪಾವತಿಸಲು ಬಿಡುಗಡೆ ಮಾಡಿರುವ ಹಣ ವಿತರಣೆಯಲ್ಲಿ ಆಗಿರುವ ಅಕ್ರಮದ ತನಿಖೆ ನಡೆಸಿ, ನೈಜ ರೈತರಿಗೆ ಪರಿಹಾರ ಪಾವತಿಸುವಂತೆ...
ಮೈಸೂರು,ಫೆ.02:- ಮೈಸೂರು ಜಿಲ್ಲೆಯನ್ನು ಬಾಲ್ಯವಿವಾಹ ಮುಕ್ತ ಜಿಲ್ಲೆಯಾಗಿ ಮಾಡಲು ಅಧಿಕಾರಿಗಳು ಶ್ರಮಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ: ಪಿ.ಶಿವರಾಜ್ ಅವರು ತಿಳಿಸಿದರು. ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ...
ಕಲಬುರಗಿಯಲ್ಲಿ ದೆಹಲಿ ಪೊಲೀಸರ ಸೋಗಿನ ಅಂತಾರಾಜ್ಯ ದರೋಡೆ ಗ್ಯಾಂಗ್ ಬಯಲು: ₹27 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ, ಏಳು ಆರೋಪಿಗಳ ಬಂಧನ ಕಲಬುರಗಿ:- ದೆಹಲಿ ಪೊಲೀಸರಂತೆ ನಟಿಸಿ ಸಾರ್ವಜನಿಕರನ್ನು ನಂಬಿಸಿ ಚಿನ್ನಾಭರಣ ದೋಚುತ್ತಿದ್ದ ಅತ್ಯಂತ ಚತುರ ಹಾಗೂ ಸಂಘಟಿತ ಅಂತಾರಾಜ್ಯ ದರೋಡೆ ಗ್ಯಾಂಗ್ನ್ನು ಕೊನೆಗೂ ಕಲಬುರಗಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಲವು ರಾಜ್ಯಗಳ ಪೊಲೀಸರ ನಿದ್ದೆಗೆಡಿಸಿದ್ದ ಈ ಗ್ಯಾಂಗ್ನ ಏಳು ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ ಸುಮಾರು ₹27 ಲಕ್ಷ ಮೌಲ್ಯದ ಚಿನ್ನಾಭರಣ, ನಕಲಿ ಪೊಲೀಸ್ ಗುರುತಿನ ಚೀಟಿಗಳು ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಂಧನದಿಂದ ದೇಶದ ಹಲವು ಭಾಗಗಳಲ್ಲಿ ನಡೆದಿದ್ದ ಸರಣಿ ದರೋಡೆ ಪ್ರಕರಣಗಳಿಗೆ ಮಹತ್ವದ ಸುಳಿವು ದೊರೆತಿದೆ. ಬಂಧಿತ ಆರೋಪಿಗಳನ್ನು ದೆಹಲಿ ಹಾಗೂ ಭೋಪಾಲ್ ಮೂಲದ ಜಹೀರ್ ಅಬ್ಬಾಸ್ ಅಲಿ, ಖಾಸೀಂ ಯೂಸುಫ್ ಅಲಿ, ಅಲಿ ಮಿರ್ಜಾ, ಅಲಿ ರಾಜಾ ಶೇಖ್ ಬೇಗ್,...
ಮೈಸೂರು ಲಕ್ಷ್ಮಿಪುರ ನಗರದಲ್ಲಿ ಹಿಂದು ಸಮಾಜೋತ್ಸವ ಸಮಿತಿ ಜಾಗೃತಿ ಕಾರ್ಯಕ್ರಮ” ಮೈಸೂರು :- ನಗರದ ಲಕ್ಷ್ಮಿಪುರಂ ವಸತಿ ಪ್ರದೇಶದ ಶಂಕರ ಮಠ ಭಾಗದಲ್ಲಿ ಆಯೋಜಿಸಲಾಗಿದ್ದ ಹಿಂದೂ ಸಮಾಜೋತ್ಸವ...
ಮೈಸೂರಿನಲ್ಲಿ ಸ್ಕೌಟಿಂಗ್ಗೆ ಸಂಭ್ರಮದ ಕ್ಷಣ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಪ್ರೀಮಿಯರ್ ಓಪನ್ ಗ್ರೂಪ್ 39ನೇ ವಾರ್ಷಿಕೋತ್ಸವ ಮೈಸೂರು, ಫೆಬ್ರವರಿ 1:-ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಚಳವಳಿಯು...
ಬೆಂಗಳೂರು, ಫೆಬ್ರವರಿ,01:-ಭಾರತದ ಕೃಷಿ ತಂತ್ರಯೋಜನೆ ಕೇವಲ ಉತ್ಪಾದನೆಯಿಂದ ಲಾಭದಾಯಕತೆಯತ್ತ ಮಾತ್ರವಲ್ಲದೆ ಇತ್ತೀಚೆಗೆ ಮಹತ್ವದ ಬದಲಾವಣೆಯನ್ನು ಕಂಡಿದ್ದು,ರೈತರನ್ನು ಉದ್ಯಮಿಗಳಾಗಿ ರೂಪಿಸುವ ಉದ್ದೇಶದಿಂದ ಮೌಲ್ಯವರ್ಧನೆ, ಬ್ರಾಂಡಿಂಗ್ ಮತ್ತು ಮಾರುಕಟ್ಟೆ ಸಂಪರ್ಕಗಳ...
ಒರಾಯನ್ ಮಾಲ್ನಲ್ಲಿ ‘ಕಲ್ಟ್’ ಸಿನಿಮಾ ವೀಕ್ಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರು:- ರಾಜಕೀಯ ಒತ್ತಡಗಳು, ಆಡಳಿತದ ಹೊಣೆಗಾರಿಕೆಗಳ ನಡುವೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿರಾಮ ಪಡೆದು ಸಿನಿರಂಗದತ್ತ ಗಮನ...
ಕನಕಗುರುಪೀಠ ಜಾತ್ಯಾತೀತ ಪೀಠ: ನುಡಿನಮನ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಸ್ಪಷ್ಟ ಸಂದೇಶ ರಾಯಚೂರು, ಫೆಬ್ರವರಿ 1: ಸಮಾನ ಅವಕಾಶ, ಸಮಾನ ಗೌರವ ಮತ್ತು ಜಾತ್ಯಾತೀತ ಚಿಂತನೆಯನ್ನೊಳಗೊಂಡ ಸಮಸಮಾಜ ನಿರ್ಮಾಣವೇ...