ಮಿರ್ಲೆ ಸಮೀಪ ಹುಣಸಮ್ಮ ತಾಯಿಯ ಜಾತ್ರೆ ವೈಭವ – ಒಂಬತ್ತು ಗ್ರಾಮಗಳ ಭಕ್ತರ ಮಹಾಸಾಗರ
ಇತಿಹಾಸ ಪ್ರಸಿದ್ಧ ಹುಣಸಮ್ಮ ದೇವಿ ಸಿಡಿ ಮತ್ತು ರಥೋತ್ಸವಕ್ಕೆ ಭಕ್ತರ ಮಹಾಜಾತ್ರೆ ವರದಿ :-ವಡ್ಡರಕೊಪ್ಪಲು ಶಿವರಾಮು. ಕೆ ಆರ್ ನಗರ. ಫೆ. 28:- ಇತಿಹಾಸ ಪ್ರಸಿದ್ಧ ಹು ಣಸಮ್ಮ ದೇವಿಯ ಸಿಡಿ ಮತ್ತು ರಥೋತ್ಸವ ದೇವಾಲಯದ ಪ್ರಧಾನ ಅರ್ಚಕ ಕುಮಾರಸ್ವಾಮಿ ದೇವಾಲಯದ ಧರ್ಮದರ್ಶಿ ಲೋಕೇಶ್ ಒಂಬತ್ತು ಗ್ರಾಮಗಳ ಯಜಮಾನರ ನೇತೃತ್ವದಲ್ಲಿ ಅತ್ಯಂತ ಅದ್ದೂರಿಯಾಗಿ ಲಕ್ಷಾಂತರ ಜನರ ಸಮ್ಮುಖದಲ್ಲಿ ಇಂದು ನಡೆಯಿತು. ಸಾಲಿಗ್ರಾಮ ತಾಲೂಕಿನ ಮಿರ್ಲೆ ಗ್ರಾಮದ ಸಮೀಪವಿರುವ ಹುಣಸಮ್ಮ ತಾಯಿಯ...






