ಬೆಳೆಯಿರಿ ಗಿಡ,ಮರ ಅಳಿಯದಿರಲಿ ಪರಿಸರ, ಉಸಿರ ನೀಡಿ ಸರ್ವರ ಬದುಕನ್ನೂ ಸುಂದರಗೊಳಿಸಲಿ ಪರಿಸರ. ನಾವಿಂದು ೪ ಜಿ ಯುಗದಲ್ಲಿದ್ದೇವೆ.ಪಟ್ಟಣದಲ್ಲೇ ವಾಸ, ಕಾಂಕ್ರೀಟ್ ಕಾಡು, ಮಮತೆ ಪ್ರೀತಿ, ವಾತ್ಸಲ್ಯಗಳಿಗೂ ಬರ. ಕೂಡು ಕುಟುಂಬವಿಲ್ಲ, ಕುಳಿತು ಉಣ್ಣುವ ವ್ಯವಧಾನವಿಲ್ಲ, ಎಲ್ಲವೂ ಅಯೋಮಯ. ಮಳೆಗಾಲ, ಬೇಸಿಗೆ, ಚಳಿಗಾಲವೆಂಬ ಪರಿವೆಯೂ ಅರಿವಿಗೆ ಬಾರದಾಗಿದೆ. ಮಾನವ ಜೀವಸಂಕುಲ ಇಂದು ವಿವೇಚನಾ ಶೂನ್ಯನಾಗಿ ಪ್ರಕೃತಿ ನೀಡಿರುವ ಸ್ವಾಭಾವಿಕ ಸಂಪತ್ತನ್ನು ಎಗ್ಗಿಲ್ಲದೆ ವಿನಾಶಗೊಳಿಸುತ್ತಿದ್ದಾನೆ. ಇದರ ಧೂರ್ತಫಲವೇ ಮಣ್ಣಿನ ಸವಕಳಿ, ನೆರೆಹಾವಳಿ,...
ಕೋವಿಡ್-೧೯ ಸೋಂಕಿನ ೨ನೇ ಅಲೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ, ಮೈಸೂರು ಮಹಾನಗರ ಪಾಲಿಕೆಯಿಂದ ಕೈಗೊಂಡಿರುವ ಕ್ರಮಗಳ ಕುರಿತು ಸಮಗ್ರ ವರದಿ. ವಿವಿಧ ತಂಡಗಳ ರಚನೆ ಮುಕ್ತಿಧಾಮಗಳ ಮಾಹಿತಿ ವಾರ್ಡ್ ಮಟ್ಟದ ಸಮಿತಿ ಸದಸ್ಯರ ವಿವರ ದಾನಿಗಳ ವಿವರ ಪ್ರಾಯೋಜಕರ ಹಾಗೂ ವಿತರಣೆಯ ವಿವರ ಕೋವಿಡ್ ಮಿತ್ರ ಸೆಂಟರ್ ವಿವರಗಳು ಹಾಗೂ ಬೇಕಾಗಿರುವ ಉಪಕರಣಗಳು ಮತ್ತು ಔಷಧಿಗಳ ವಿವರಗಳು. Follow Ask Mysuru for regular updates....
ಕೋವಿಡ್-೧೯ ೨ನೇ ಅಲೆಯ ಸಮಸ್ಯೆಯಿಂದ ಸಂಕಷ್ಟದಲ್ಲಿರುವ ದಿವ್ಯಾಂಗರಿಗೆ ಬಸವಮಾರ್ಗ ಫೌಂಡೇಶನ್ ನ ಸಂಸ್ಥಾಪಕರಾದ "ಶ್ರೀ. ಎಸ್. ಬಸವರಾಜು" ರವರು "ದಿನಸಿ ಕಿಟ್" ಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ MUDA ಆಯುಕ್ತರಾದ ಶ್ರೀ ನಟೇಶ್ ರವರು ಉಪಸ್ಥಿತರಿದ್ದು ಶ್ರೀ ಬಸವರಾಜು ರವರ ಸಮಾಜಮುಖಿ ಕೆಲಸಗಳನ್ನು ಶ್ಲಾಘಿಸಿ ತಮ್ಮ ಕಡೆಯಿಂದ ಸಹಕಾರವನ್ನು ನೀಡುವುದಾಗಿ ಭರವಸೆಯನ್ನು ನೀಡಿದರು. ಮೈಸೂರಿನ ಹೆಬ್ಬಾಳು ರಿಂಗ್ ರಸ್ತೆಯಲ್ಲಿರುವ ಬಸವ ಮಾರ್ಗ ಫೌಂಡೇಷನ್ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಮೈಸೂರು ನಗರಾಭಿವೃದ್ಧಿ...
Wonderful remedy for Hair fall: ವಿಧಾನ;- ಕೊಬ್ಬರಿ ಎಣ್ಣೆ 300ml ನಿಂಬೆರಸ 200ml ಆಲೋವೆರಾ ಗೊಜ್ಜು 200ml ಆಮ್ಲ ರಸ 200ml ಮದರಂಗಿ ರಸ 200ml ಸ್ವಚ್ಛವಾದ ಬಾದಾಮಿ ಎಣ್ಣೆ 200ml ಕರಿಬೇವಿನ ರಸ 200ml ವಿಧಾನ;- ಎಲ್ಲವನ್ನೂ ಚೆನ್ನಾಗಿ ಕಲಿಸಿ. ಸಣ್ಣ ಉರಿಯಲ್ಲಿ ಕಾಯಿಸಬೇಕು. ಎಣ್ಣೆ ಮಾತ್ರ ಉಳಿದ ನಂತರ ಶೋಧಿಸಿ ಕೊಳ್ಳಿ. ಇದನ್ನು ಪ್ರತಿದಿನ ಹಚ್ಚುತ್ತಾ ಬಂದರೆ ಕೂದಲು ಉದುರುವುದು ನಿಲ್ಲುತ್ತದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:...