archivenews

foodkit
Latest News

ಇಂದು ನಂಜನಗೂಡಿನಲ್ಲಿ ಆಶಾ ಕಾರ್ಯಕರ್ತೆಯರಿಗೆ ಆಹಾರ ಕಿಟ್ ವಿತರಣೆ

ನಂಜನಗೂಡು ತಾಲೂಕಿನ 320 ಆಶಾ ಕಾರ್ಯಕರ್ತೆಯರಿಗೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷರಾದ ಕುರುಬೂರು ಶಾಂತಕುಮಾರ್ ರವರ ನೇತೃತ್ವದಲ್ಲಿ ಇಂದು ನಂಜನಗೂಡಿನ ತಾಲೂಕು ಆರೋಗ್ಯ ಇಲಾಖೆಯಲ್ಲಿ ಗ್ರಾಮೀಣ ಕೊರೋನ ಸೇವಾ ಪಡೆ ವತಿಯಿಂದ ಅಕ್ಷಯಪಾತ್ರ ಫೌಂಡೇಶನ್ ಸಹಯೋಗದಲ್ಲಿ ಆರೋಗ್ಯಾಧಿಕಾರಿ ಈಶ್ವರ್ ಸಮ್ಮುಖದಲ್ಲಿ ಆಶಾ ಕಾರ್ಯಕರ್ತೆಯರಿಗೆ ಆಹಾರ ಕಿಟ್ ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕಬ್ಬು ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ಹಾಡ್ಯ ರವಿ, ಮುದ್ದಹಳ್ಳಿ ಚಿಕ್ಕಸ್ವಾಮಿ, ಅಂಬಳೆ ಮಂಜುನಾಥ್, ಮಹಾದೇವಸ್ವಾಮಿ, ಶಿವರಾಜು,...
Latest News

ರಾತ್ರಿ ಮಲಗಿದವರು ಮುಂಜಾನೆ ಮೇಲೇಳಲಿಲ್ಲ

ಬಾಳಿ ಬದುಕಬೇಕಿದ್ದವರು ಬದುಕಿನ ಪಯಣಕ್ಕೆ ತಿಲಾಂಜಲಿ ಇಟ್ಟು ನಿರ್ಗಮನಕ್ಕೆ ಮನ ಮಾಡಿಯಾಗಿತ್ತು. ಬಾರದಾ ಲೋಕಕ್ಕೆ ಹೋಗಿಬಿಡುವ ನಿರ್ಣಯ ಕೈಗೊಂಡಾಗಿತ್ತು. ರಾತ್ರಿ ಮಲಗಿದವರು ಮುಂಜಾನೆ ಮೇಲೇಳಲಿಲ್ಲ. ೦೨/೦೬/೨೦೨೧ ಹೆಚ್.ಮೂಕಹಳ್ಳಿಗೆ ಅತ್ಯಂತ ಕರಾಳ, ಕರುಳನೇ ಹಿಂಡಿದ ದುರ್ದಿನ. ಕೊರೋನಾ ಸೋಂಕಿತರಿಗೆ ದೈರ್ಯ ತುಂಬಿ ಅವರೊಡನೆ ಮಾನವೀಯತೆಯಿಂದ ವರ್ತಿಸಿ. ವಾಸಿಯಾಗುವ ಸಾಮಾನ್ಯ ಸೋಂಕು ಇದು ಎಂದು ತಿಳಿಯಪಡಿಸಿ. ತಿರಸ್ಕಾರ, ಅಪಹಾಸ್ಯ, ನೋಡುವ ದೃಷ್ಟಿಕೋನ ಬದಲಾಗದಿರಲಿ. ಮನದ ತಪ್ಪುಗ್ರಹಿಕೆಯ ಫಲವಾಗಿ ಗ್ರಾಮದ ಒಂದೇ ಕುಟುಂಬದ ನಾಲ್ಕು...
1 2
Page 2 of 2
error: Content is protected !!