archiveaskmysuru

Articles

ತನ್ನ ಪ್ರೀತಿಯ ಪುತ್ರಿಗೆ ಅನ್ನದಾತನ ಬಿನ್ನಹ!!

ಹಚ್ಚ ಹಸಿರ ಭೂಮಿ... ಕಡುಕಪ್ಪು ಮೋಡ... ಬಣ್ಣದ ಕನಸುಗಳ ಬಿತ್ತೋಣ ಬಾರ!! ಶಾಲೆಯಂತೂ‌ ತೆರೆಯಲಿಲ್ಲ!! ಜೊತೆಯಾಗಿ ಕೂಡಿ‌ ಆಡೊಂಗಿಲ್ಲ!! ಪ್ರಕೃತಿಯ‌‌ ಮಡಿಲಲ್ಲಿ ಆಡುವಂತೆ ಬಾರ!! ಹೊಲಗದ್ದೆಯ‌ ತುಂಬೆಲ್ಲಾ ಹರಡಿಹದು ಹಸಿರೆಂಬ ಉಸಿರು! ಈ ಹಸಿರಲ್ಲಡಗಿದೆ ನನ್ನಂತ ಕೋಟ್ಯಾಂತರ ಜನರ ಉಸಿರು!! ಹಗರಿಳಿರುಳು ನಾ ದುಡಿಯುವೆ ಕೂಡಿಸಲು ನಿನಗಾಗಿ ನಾಕು ಕಾಸು! ನನ್ನಂತೆ ಇಲ್ಲಿಹರು ನೂರಾರು ಜನರು!! ಚೆನ್ನಾಗಿ ಓದಿ ನೀ ಆಗಬೇಕು ಅಸಹಾಯಕರಿಗೆ ಬೆಳಕು! ಬೆಳಗಿಸಬೇಕು ನೀನು‌ ಸಮಾಜದ ನೂರಾರು...
fathersday_askmysuru
Articles

ತಂದೆಯು ನೀ

ತಂದೆಯು ನೀ ನವಮಾಸ ಗರ್ಭವ ಧರಿಸಿ ಹೆತ್ತವಳು ತಾಯಿ ಜೀವನದಿ ಕೊನೆವರೆಗು ಸಲಹಿದವ ನೀ | ಹಸಿವಾಗ ಕೈತುತ್ತ ನೀಡಿದಳು ತಾಯಿ ಹಸಿವಿನ ಬೆಲೆಯನ್ನು ಕಲಿಸಿದವ ನೀ || ಮೊದಲ ಅಕ್ಷರವ ಕಲಿಸಿದಳು ತಾಯಿ ಮಾತಿನ ಬೆಲೆಯನ್ನು ಕಲಿಸಿದವ ನೀ | ಸೊಂಟದಿ ಕುಳ್ಳಿರಿಸಿ ಜಗವ ಕಾಣಿಸಿದಳು ತಾಯಿ ಹೆಗಲಮೇಲೆ ಕುಳ್ಳಿರಿಸಿ ಕಾಣದ ಜಗವನೂ ತೋರಿದವ ನೀ || ನೆಲಕೆ ನಾ ಬಿದ್ದಾಗ ಆರೈಸಿದಳು ತಾಯಿ ಧೈರ್ಯದಿ ಮರಳಿ ಏಳುವುದ...
Latest News

ಮೈಸೂರು ಜಿಲ್ಲೆಯಲ್ಲಿ ಲಾಕ್ ಡೌನ್ ಯಥಾಸ್ಥಿತಿ ಮುಂದುವರಿಕೆ

ಮೈಸೂರು ಜಿಲ್ಲೆಯಲ್ಲಿ ಶೇ.10ಕ್ಕಿಂತ ಹೆಚ್ಚು ಪಾಸಿಟಿವಿಟಿ ದರವಿದ್ದು ಜಿಲ್ಲೆಯಲ್ಲಿ ಯಥಾಸ್ಥಿತಿ ನಿರ್ಬಂಧ ಮುಂದುವರೆಯಲಿದೆ. ಸೋಮವಾರದಿಂದಲೇ 16 ಜಿಲ್ಲೆಗಳಲ್ಲಿ ಸರ್ಕಾರಿ ಬಸ್ ಓಡಾಟ ಆರಂಭ, ಎಲ್ಲಾ ಅಂಗಡಿ ಓಪನ್. ಎಸಿ ಬಳಸದೇ ಹೋಟೆಲ್‌, ಬಸ್, ಮೆಟ್ರೋಗಳಲ್ಲಿ ಶೇ.50ರಷ್ಟು ಪ್ರಯಾಣಿಕರಿಗೆ ಅವಕಾಶ, ಜಿಮ್‌ಗಳಲ್ಲಿ ಶೇ.50ರಷ್ಟು ಅನುಮತಿ, ಹೊರಾಂಗಣ ಚಿತ್ರೀಕರಣಕ್ಕೆ ಅವಕಾಶ, ವೀಕ್ಷಕರಿಲ್ಲದೇ ಹೊರಾಂಗಣ ಕ್ರೀಡೆಗೆ ಅನುಮತಿ ನೀಡಲಾಗಿದೆ. ಬೆಳಗ್ಗೆಯಿಂದ ಸಂಜೆ 5ರವರೆಗೆ ಎಲ್ಲ ಅಂಗಡಿ ಮುಂಗಟ್ಟು ತೆರೆಯಲು ಅವಕಾಶ ನೀಡಲಾಗಿದೆ. ಉತ್ತರ ಕನ್ನಡ,...
1 5 6 7 8 9 10
Page 7 of 10
error: Content is protected !!