Latest News

ಜೆಡಿಎಸ್ ಏಕಚಕ್ರಾಧಿಪತ್ಯಕ್ಕೆ ಸವಾಲು: ಕೆಆರ್ ನಗರ ರಾಜಕೀಯ ಕಾದಾಟ

ಕೆಆರ್ ನಗರದಲ್ಲಿ ಜೆಡಿಎಸ್ ಬಿಕ್ಕಟ್ಟು: ನಾಯಕತ್ವಕ್ಕಾಗಿ ಜಿಟಿ–ಸಾರಾ ಶಕ್ತಿ ಪ್ರದರ್ಶನ ವಿಶೇಷ ವರದಿ:-ವಡ್ಡರಕೊಪ್ಪಲು ಶಿವರಾಮು. ಕೆಆರ್ ನಗರ ರಾಜಕೀಯದ ಕೇಂದ್ರಬಿಂದು: ಜಿಟಿ ದೇವೇಗೌಡರ ಶಕ್ತಿ vs ಸಾರಾ ಮಹೇಶ್ ಪ್ರಭಾವ ಕೆ ಆರ್ ನಗರ. ಫೆ. 03:- ಮೈಸೂರು ಜಿಲ್ಲೆಯ ಜೆಡಿಎಸ್ ಪಕ್ಷದಲ್ಲಿಗ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿಟಿ ದೇವೇಗೌಡ ಕೆ ಆರ್ ನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಮಾಜಿ ಸಚಿವ ಸಾರಾ ಮಹೇಶ್ ಅವರ ನಡುವೆ ನಿನಾ ನಾನ ಎಂಬ ಜಿದ್ದಿನಲ್ಲಿ ಯಾರ ಕೈ ಮೇಲಾಗುತ್ತದೆ ಎಂಬುದನ್ನು 2028ರ ವಿಧಾನಸಭಾ ಚುನಾವಣೆಯವರಿಗೂ ಕಾಯಬೇಕಾಗಿದೆ. ಜಿ ಟಿ ದೇವೇಗೌಡ:- ಮೈಸೂರು ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊರಹೋದ ನಂತರ ಜೆಡಿಎಸ್ ನಾಯಕತ್ವವನ್ನು ಹೊತ್ತಿಕೊಂಡ ಜಿಟಿ ದೇವೇಗೌಡ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಅವರ ಅವಧಿಯಲ್ಲಿ ಸಚಿವರಾಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿ...
Latest News

ಬಡ ರೋಗಿಗಳ ಜೀವ ಹಿಂಡುವ ಖಾಸಗಿ ಆಸ್ಪತ್ರೆ: ಮಮತಗಂಗಾ ಹೆರಿಗೆ ಆಸ್ಪತ್ರೆಯಲ್ಲಿ ಭೀಕರ ವಂಚನೆ ಬೆಳಕಿಗೆ

  ಮೃತ ಮಹಿಳೆಮಾಹಿತಿ ಮರೆಮಾಚಿದ ಆರೋಪ: ಪಟ್ಟಣದ ಮಮತಗಂಗಾ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ ವರದಿ:-ವಡ್ಡರಕೊಪ್ಪಲುಶಿವರಾಮು. ಕೆ ಆರ್ ನಗರ. ಫೆ. 03:- ಬಡ ರೋಗಿಗಳ ಜೀವವನ್ನು ಹಿಂಡುತ್ತಿರುವ...
Latest News

ಕಚ್ಚಾ ತಂಬಾಕು ಮೇಲಿನ ಸುಂಕ ರದ್ದುಗೊಳಿಸಿ ಅಧಿಸೂಚನೆ: ಯದುವೀರ್: ಫೆ. 5ರಿಂದ ಹರಾಜು ಪುನರಾರಂಭವಾಗಲಿದೆ ಎಂದ ಮೈಸೂರು-ಕೊಡಗು ಸಂಸದರು

ಮೈಸೂರು, ಫೆ. 3:- ತಂಬಾಕು ಬೆಳೆಗಾರರಿಗೆ ಪೂರಕವಾಗುವ ರೀತಿಯಲ್ಲಿ ಕೇಂದ್ರ ಬಿಜೆಪಿ ಸರ್ಕಾರವು ಕೈಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಕಚ್ಚಾ ತಂಬಾಕು ಮೇಲಿನ ಸುಂಕವನ್ನು ರದ್ದುಗೊಳಿಸಲಾಗಿದೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ. ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಂಸದರು, ಈಗಾಗಲೇ ಸಲ್ಲಿಸಿದ್ದ ಮನವಿಗೆ ಹಣಕಾಸು ಸಚಿವರು ಪುರಸ್ಕರಿಸಿ, ಮಹತ್ವದ ನಿರ್ಧಾರಗಳನ್ನು ಕೈಗೊಂಡಿದ್ದಾರೆ ಎಂದರು. ಫೆಬ್ರವರಿ 5ರಿಂದ ತಂಬಾಕು ಮಾರುಕಟ್ಟೆ ಹರಾಜು ಪುನರಾರಂಭ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ, ಉತ್ಪಾದಿತವಲ್ಲದ ತಂಬಾಕಿನ (ಕಚ್ಚಾ) ಮೇಲಿನ ಅಬಕಾರಿ ಸುಂಕವನ್ನು ರದ್ದುಗೊಳಿಸಿ ಹಣಕಾಸು ಸಚಿವರು ಗೆಜೆಟ್ ಅಧಿಸೂಚನೆ ಹೊರಡಿಸಿದ್ದಾರೆ ಎಂದರು. ಫೆಬ್ರವರಿ 5ರಿಂದ ತಂಬಾಕು ಮಾರುಕಟ್ಟೆ ಹರಾಜು ಪುನರಾರಂಭಗೊಳ್ಳಲಿದೆ. ಇದರಿಂದ ತಂಬಾಕು ಬೆಳೆಗಾರರು ಮತ್ತು ಈ ವಲಯಕ್ಕೆ ಸಂಬಂಧಿಸಿದ ಎಲ್ಲರಿಗೂ ನೆರವಾಗಲಿದೆ ಎಂದು ಸಂಸದರು ತಿಳಿಸಿದ್ದಾರೆ. ಕಚ್ಚಾ ತಂಬಾಕಿನ ಮೇಲಿನ ಅಬಕಾರಿ...
Latest News

ರಾಷ್ಟ್ರಮಟ್ಟದ ಕರಾಟೆ ವೇದಿಕೆಯಲ್ಲಿ ಮೈಸೂರು ಮಗಳು ಅಮುಲ್ಯ ಇತಿಹಾಸ ನಿರ್ಮಾಣ

ಹೆಣ್ಣುಮಕ್ಕಳಿಗೂ ರಾಷ್ಟ್ರೀಯ ವೇದಿಕೆ: ಅಮುಲ್ಯ ಸಾಧನೆಯ ಪ್ರೇರಣಾದಾಯಕ ಪಯಣ ಮೈಸೂರು ಜಿಲ್ಲೆಯ ಹೆಮ್ಮೆಯ ಪುತ್ರಿ ಅಮುಲ್ಯ ಎಸ್ ಕುಮಾರ್ ಅವರು ರಾಷ್ಟ್ರಮಟ್ಟದ ಕ್ರೀಡಾ ವೇದಿಕೆಯಲ್ಲಿ ಕರ್ನಾಟಕಕ್ಕೆ ಅಪಾರ...
Latest News

ಸ್ವಚ್ಛ ಮೈಸೂರುಗಾಗಿ ಓಟ: ಫೆಬ್ರವರಿ 8ರಂದು ‘ಸ್ವಚ್ಛ ಮ್ಯಾರಥಾನ್’ ಆಯೋಜನೆ – ಪ್ರಥಮ ಸ್ಥಾನ ಗುರಿಯಾಗಿಟ್ಟ MCC

ಮೈಸೂರು ಸ್ವಚ್ಛ ಸರ್ವೇಕ್ಷಣ್ 2026 ಗುರಿ ಇಟ್ಟುಕೊಂಡ ಎಂಸಿಸಿ ಸ್ವಚ್ಛ ಮ್ಯಾರಥಾನ್” ಮೈಸೂರು:- ಮೈಸೂರು ಮಹಾನಗರ ಪಾಲಿಕೆ ಅಯುಕ್ತಶೇಖ್ ತನ್ವೀರ್ ಆಸಿಫ್ ಮಾತಾನಾಡಿ ಸ್ವಚ್ಛತೆ ಕ್ಷೇತ್ರದಲ್ಲಿ ಮೈಸೂರು...
Latest News

ಎಕ್ಸೆಗ್ರೇಷಿಯ ವಿತರಣೆಯಲ್ಲಿ ಆಗಿರುವ ಅಕ್ರಮಗಳ ಬಗ್ಗೆ ತನಿಖೆ ನಡೆಸಿ : ಕರ್ನಾಟಕ ರಾಜ್ಯ ರೈತ ಸಂಘದಿಂದ ಪ್ರತಿಭಟನೆ

ಮೈಸೂರು:-  ಕೈಗಾರಿಕಾ ಪ್ರದೇಶಾಭಿವೃದ್ಧಿಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಎಕ್ಸ್‌ಗ್ರೇಷಿಯ ಪಾವತಿಸಲು ಬಿಡುಗಡೆ ಮಾಡಿರುವ ಹಣ ವಿತರಣೆಯಲ್ಲಿ ಆಗಿರುವ ಅಕ್ರಮದ ತನಿಖೆ ನಡೆಸಿ, ನೈಜ ರೈತರಿಗೆ ಪರಿಹಾರ ಪಾವತಿಸುವಂತೆ...
Latest News

ಮೈಸೂರು ಜಿಲ್ಲೆಯನ್ನು ಬಾಲ್ಯವಿವಾಹ ಮುಕ್ತ ಜಿಲ್ಲೆಯಾಗಿ ಮಾಡಲು ಅಧಿಕಾರಿಗಳು ಶ್ರಮಿಸಿ: ಡಾ: ಪಿ ಶಿವರಾಜ್

ಮೈಸೂರು,ಫೆ.02:-  ಮೈಸೂರು ಜಿಲ್ಲೆಯನ್ನು ಬಾಲ್ಯವಿವಾಹ ಮುಕ್ತ ಜಿಲ್ಲೆಯಾಗಿ ಮಾಡಲು ಅಧಿಕಾರಿಗಳು ಶ್ರಮಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ: ಪಿ.ಶಿವರಾಜ್ ಅವರು ತಿಳಿಸಿದರು. ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ...
Latest News

ನಕಲಿ ದೆಹಲಿ ಪೊಲೀಸ್ ಐಡಿ, ಸಿನಿಮಾ ಶೈಲಿಯ ದರೋಡೆ: ಕಲಬುರಗಿಯಲ್ಲಿ ಗ್ಯಾಂಗ್ ಬಯಲು

ಕಲಬುರಗಿಯಲ್ಲಿ ದೆಹಲಿ ಪೊಲೀಸರ ಸೋಗಿನ ಅಂತಾರಾಜ್ಯ ದರೋಡೆ ಗ್ಯಾಂಗ್ ಬಯಲು: ₹27 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ, ಏಳು ಆರೋಪಿಗಳ ಬಂಧನ ಕಲಬುರಗಿ:- ದೆಹಲಿ ಪೊಲೀಸರಂತೆ ನಟಿಸಿ ಸಾರ್ವಜನಿಕರನ್ನು ನಂಬಿಸಿ ಚಿನ್ನಾಭರಣ ದೋಚುತ್ತಿದ್ದ ಅತ್ಯಂತ ಚತುರ ಹಾಗೂ ಸಂಘಟಿತ ಅಂತಾರಾಜ್ಯ ದರೋಡೆ ಗ್ಯಾಂಗ್ನ್ನು ಕೊನೆಗೂ ಕಲಬುರಗಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಲವು ರಾಜ್ಯಗಳ ಪೊಲೀಸರ ನಿದ್ದೆಗೆಡಿಸಿದ್ದ ಈ ಗ್ಯಾಂಗ್ನ ಏಳು ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ ಸುಮಾರು ₹27 ಲಕ್ಷ ಮೌಲ್ಯದ ಚಿನ್ನಾಭರಣ, ನಕಲಿ ಪೊಲೀಸ್ ಗುರುತಿನ ಚೀಟಿಗಳು ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಂಧನದಿಂದ ದೇಶದ ಹಲವು ಭಾಗಗಳಲ್ಲಿ ನಡೆದಿದ್ದ ಸರಣಿ ದರೋಡೆ ಪ್ರಕರಣಗಳಿಗೆ ಮಹತ್ವದ ಸುಳಿವು ದೊರೆತಿದೆ. ಬಂಧಿತ ಆರೋಪಿಗಳನ್ನು ದೆಹಲಿ ಹಾಗೂ ಭೋಪಾಲ್ ಮೂಲದ ಜಹೀರ್ ಅಬ್ಬಾಸ್ ಅಲಿ, ಖಾಸೀಂ ಯೂಸುಫ್ ಅಲಿ, ಅಲಿ ಮಿರ್ಜಾ, ಅಲಿ ರಾಜಾ ಶೇಖ್ ಬೇಗ್,...
Latest News

ಮೈಸೂರಿನಲ್ಲಿ ಹಿಂದುತ್ವದ ಜಯಘೋಷ: ಲಕ್ಷ್ಮಿಪುರ ನಗರದಲ್ಲಿ ‘ನಾಡನ್ನು ಜಾಗೃತಗೊಳಿಸೋಣ’ ಕಾರ್ಯಕ್ರಮಕ್ಕೆ ಭರ್ಜರಿ ಸ್ಪಂದನೆ”

ಮೈಸೂರು ಲಕ್ಷ್ಮಿಪುರ ನಗರದಲ್ಲಿ ಹಿಂದು ಸಮಾಜೋತ್ಸವ ಸಮಿತಿ ಜಾಗೃತಿ ಕಾರ್ಯಕ್ರಮ” ಮೈಸೂರು :- ನಗರದ ಲಕ್ಷ್ಮಿಪುರಂ ವಸತಿ ಪ್ರದೇಶದ ಶಂಕರ ಮಠ ಭಾಗದಲ್ಲಿ ಆಯೋಜಿಸಲಾಗಿದ್ದ ಹಿಂದೂ ಸಮಾಜೋತ್ಸವ...
Latest News

ಯುವ ನಾಯಕತ್ವಕ್ಕೆ ದಿಕ್ಕು ತೋರಿದ ಸ್ಕೌಟಿಂಗ್: ಮೈಸೂರಿನಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಪ್ರೀಮಿಯರ್ ಓಪನ್ ಗ್ರೂಪ್ 39ನೇ ವಾರ್ಷಿಕೋತ್ಸವ

ಮೈಸೂರಿನಲ್ಲಿ ಸ್ಕೌಟಿಂಗ್‌ಗೆ ಸಂಭ್ರಮದ ಕ್ಷಣ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಪ್ರೀಮಿಯರ್ ಓಪನ್ ಗ್ರೂಪ್ 39ನೇ ವಾರ್ಷಿಕೋತ್ಸವ ಮೈಸೂರು, ಫೆಬ್ರವರಿ 1:-ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಚಳವಳಿಯು...
1 22 23 24 25 26 49
Page 24 of 49