ಮೈಸೂರು:- ನಗರದ ಜಯನಗರದಲ್ಲಿರುವ ಅಂಬ್ರಾಣಿ ಗುರುಕುಲದ ವಿದ್ಯಾರ್ಥಿನಿ ಬಂಧುಗಳಿಗೆ ಎಸ್ ಪ್ರಕಾಶ್ ಪ್ರಿಯಾದರ್ಶನ ಸ್ನೇಹ ಬಳಗದ ವತಿಯಿಂದ ನೋಟ್ ಬುಕ್, ಡ್ರೈ ಫ್ರೂಟ್ಸ್, ಹಣ್ಣು ಹಂಪಲು ವಿತರಿಸುವ...
ವರದಿ: ರವಿಚಂದ್ರ ಬೂದಿತಿಟ್ಟು. ಪಿರಿಯಾಪಟ್ಟಣ: ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆಯ ಟಿಬೆಟಿಯನ್ ಶಿಬಿರದಲ್ಲಿ ರೂಪುಗೊಂಡಿರುವ ‘ಶತಾಕ್ಷಿ ವನ’ ಕಿರು ಅರಣ್ಯ ಯೋಜನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ...
ಮೇಷ (Aries) 27-04-2026, ಸೋಮವಾರದ ದಿನಭವಿಷ್ಯ ನಿಮ್ಮ ದಿನವು ಒಂದು “ಸ್ಟಾರ್ಟ್ ಬಟನ್” ಒತ್ತಿದಂತೆ ಆರಂಭವಾಗುತ್ತದೆ ಚುರುಕು, ಸ್ಪಷ್ಟತೆ ಮತ್ತು ಸ್ವಲ್ಪ ಒತ್ತಡದ ಮಿಶ್ರಣ. ಬೆಳಿಗ್ಗೆ ಕೆಲಸದ ಬಗ್ಗೆ ಹೆಚ್ಚು ಯೋಚನೆಗಳು ಬರುತ್ತವೆ, ಆದರೆ ಅವುಗಳಲ್ಲಿ ಯಾವುದು ಮುಖ್ಯ ಅನ್ನೋದನ್ನು ಆರಿಸಿಕೊಳ್ಳುವುದು ಮುಖ್ಯ. ತುರ್ತು ನಿರ್ಧಾರಗಳಿಗೆ ಹೋಗಬೇಡಿ; ಒಂದು ಸಣ್ಣ ತಾಳ್ಮೆ ದೊಡ್ಡ ಸಮಸ್ಯೆಯನ್ನು ತಪ್ಪಿಸಬಹುದು. ಉದ್ಯೋಗದಲ್ಲಿರುವವರಿಗೆ ಇಂದು ಮೇಲಾಧಿಕಾರಿಗಳ ಗಮನ ಸೆಳೆಯುವ ಅವಕಾಶ ಸಿಗಬಹುದು. ನಿಮ್ಮ ಐಡಿಯಾಗಳು ಹೊಸದಾಗಿ ಕಾಣುತ್ತವೆ, ಆದರೆ ಅವನ್ನು ಸರಿಯಾಗಿ ಪ್ರಸ್ತುತಪಡಿಸುವುದು ಮುಖ್ಯ. ವ್ಯವಹಾರದಲ್ಲಿ ಇರುವವರು ಹಣಕಾಸಿನ ವ್ಯವಹಾರಗಳಲ್ಲಿ ಡಬಲ್ ಚೆಕ್ ಮಾಡಬೇಕು ಸಣ್ಣ ತಪ್ಪು ದೊಡ್ಡ ಪರಿಣಾಮ ಕೊಡಬಹುದು. ವೈಯಕ್ತಿಕ ಜೀವನದಲ್ಲಿ, ಕುಟುಂಬದವರ ಜೊತೆ ಸಣ್ಣ ಮಾತಿನ ಚರ್ಚೆಗಳು ಉಂಟಾಗುವ ಸಾಧ್ಯತೆ ಇದೆ. ನಿಮ್ಮ ನೇರ ಸ್ವಭಾವ ಕೆಲವೊಮ್ಮೆ ಕಟುವಾಗಿ ತೋರುತ್ತದೆ, ಆದ್ದರಿಂದ ಮಾತುಗಳಲ್ಲಿ ಮೃದುವಾಗಿರಿ. ಸ್ನೇಹಿತರಿಂದ ಒಳ್ಳೆಯ ಸಲಹೆ...
ಮೇಷ (Aries) ಏಪ್ರಿಲ್ 26 ರಿಂದ ಮೇ 2, 2026 ವಾರಭವಿಷ್ಯ ಈ ವಾರ ನಿಮ್ಮ ಜೀವನ ಒಂದು ವೇಗದ ಬೈಕ್ ರೈಡ್ ತರ ಇರಬಹುದು ವೇಗವೂ ಇರುತ್ತದೆ, ಕೆಲವೊಮ್ಮೆ ಬ್ರೇಕ್ ಹಾಕಬೇಕಾದ ಕ್ಷಣಗಳೂ ಬರುತ್ತವೆ. ಏಪ್ರಿಲ್ ತಿಂಗಳ ಕೊನೆಯ ವಾರವಾದ್ದರಿಂದ, ನೀವು ಈ ತಿಂಗಳಲ್ಲಿ ಮಾಡಿದ್ದ ಪ್ರಯತ್ನಗಳ ಫಲ ನಿಧಾನವಾಗಿ ಗೋಚರಿಸಲು ಶುರುವಾಗುತ್ತದೆ. ಕೆಲಸದ ಕ್ಷೇತ್ರದಲ್ಲಿ, ನೀವು ತೆಗೆದುಕೊಂಡ ನಿರ್ಧಾರಗಳು ಸರಿಯಾದ ದಾರಿಯಲ್ಲೇ ಸಾಗುತ್ತಿವೆ. ಆದರೆ ತುರ್ತು ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ಸ್ವಲ್ಪ ಕಡಿಮೆ ಮಾಡಬೇಕು. ಸಹೋದ್ಯೋಗಿಗಳ ಜೊತೆ ಸಣ್ಣ ಗೊಂದಲಗಳು ಉಂಟಾಗಬಹುದು, ಆದರೂ ನಿಮ್ಮ ನೇರ ಮಾತು ಮತ್ತು ಧೈರ್ಯದಿಂದ ಅವುಗಳನ್ನು ಸರಿಪಡಿಸಬಹುದು. ವ್ಯವಹಾರದಲ್ಲಿರುವವರು ಹೊಸ ಅವಕಾಶಗಳನ್ನು ನೋಡಬಹುದು, ಆದರೆ ಹೂಡಿಕೆ ಮಾಡುವ ಮುನ್ನ ಎರಡು ಬಾರಿ ಯೋಚಿಸುವುದು ಒಳಿತು. ಹಣಕಾಸಿನ ವಿಷಯದಲ್ಲಿ ಈ ವಾರ “ಸೇಫ್ ಗೇಮ್” ಆಡೋದು ಉತ್ತಮ. ಅಪ್ರಯೋಜಕ ಖರ್ಚುಗಳು ಹೆಚ್ಚಾಗುವ...
ಪಿರಿಯಾಪಟ್ಟಣ : ಇಲ್ಲ ಸಲ್ಲದ ಆರೋಪ ಮಾಡುತ್ತ ಬೇಸಾಯ ಮಾಡುವ ಜಮೀನಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಜಮೀನಿನ ಮಾಲೀಕರಾದ ಮಧು ಆರೋಪಿಸಿದರು. ಪಟ್ಟಣದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ನನಗೆ ಹಾರನಹಳ್ಳಿ ಹೋಬಳಿ ಬೈಲುಕುಪ್ಪೆ ಸರ್ವೇ ನಂಬರ್ 32/1ರಲ್ಲಿ 4 ಎಕರೆ 27 ಗುಂಟೆ ಜಮೀನಿದ್ದು, ಈ ಜಮೀನಿಗೆ ಸೂಕ್ತ ದಾಖಲೆಯನ್ನು ಕೂಡ ಹೊಂದಿದ್ದೇವೆ ಆದರೆ ನನಗೆ ಗ್ರಾಮದ ಸರ್ವೆ ನಂಬರ್ 31ರಲ್ಲಿರುವ ಸುಶೀಲಮ್ಮ ಎಂಬುವರು ಜಮೀನಿನಲ್ಲಿ ಬೇಸಾಯ ಮಾಡಲು ತೊಂದರೆ ನೀಡುತ್ತಿದ್ದು ಇವರು ಸಮೀಪದ ಅರಣ್ಯ ಇಲಾಖೆಯ ಜಾಗದಲ್ಲಿ ಬೇಸಾಯ ಮಾಡುತ್ತಿದ್ದಾರೆ ಇದನ್ನು ಕೂಡ ಅರಣ್ಯ ಇಲಾಖೆಯವರು ತೆರವುಗೊಳಿಸಲು ಸರ್ವೇ ಮಾಡಿರುತ್ತಾರೆ ಮತ್ತು ಇವರ ದಾಖಲೆ ಯಲ್ಲಿರುವ ಜಮೀನಿಗೂ ನಮ್ಮ ಜಮೀನಿಗೂ ಯಾವುದೇ ಸಂಬಂಧವಿಲ್ಲ. ಇವರು ನೀಡುತ್ತಿರುವ ತೊಂದರೆಯನ್ನು ಪ್ರಶ್ನಿಸಲು ಹೋದರೆ ಇಲ್ಲಸಲ್ಲದ ಆರೋಪ ಮಾಡುತ್ತಾ ಬೇಸಾಯ...
ವರದಿ :-ವಡ್ಡರಕೊಪ್ಪಲು ಶಿವರಾಮು. ಕೆ ಆರ್ ನಗರ. ಏ. 25:- ರಾಜ್ಯದ ಅಭಿವೃದ್ಧಿಗಾಗಿ ಕೃಷಿಯ ಜೊತೆಗೆ ಹೈನುಗಾರಿಕೆ ಕ್ಷೇತ್ರಕ್ಕೆ ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡರು ಮತ್ತು ಮಾಜಿ...
ಮೈಸೂರು : ಕನ್ನಡಪರ ಹೋರಾಟಗಾರರಾದ ಡಾ. ಎಂ. ಲಿಂಗರಾಜು ಅವರ ಜನ್ಮದಿನವನ್ನು ಕರವೇ ಸ್ವಾಭಿಮಾನಿ ಬಳಗದ ವತಿಯಿಂದ ಮೈಸೂರಿನಲ್ಲಿ ಅಭಿಮಾನಿಗಳು, ಕಾರ್ಯಕರ್ತರು ಹಾಗೂ ಕನ್ನಡಾಭಿಮಾನಿಗಳು ಸಂಭ್ರಮದಿಂದ ಆಚರಿಸಿದರು....
ಮೇಷ (Aries) 25-04-2026 ಶನಿವಾರ ನಿಮ್ಮ ದಿನ ಒಂದು ಓಡುತ್ತಿರುವ ರೈಲು ಹಾಗೆ ಆರಂಭವಾಗಬಹುದು. ಬೆಳಗ್ಗೆದಿಂದಲೇ ಕೆಲಸಗಳ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ, ಆದರೆ ನೀವು ಅದನ್ನು ಸಮರ್ಥವಾಗಿ ನಿಭಾಯಿಸುವ ಶಕ್ತಿ ಹೊಂದಿದ್ದೀರ. ಉದ್ಯೋಗ ಕ್ಷೇತ್ರದಲ್ಲಿ ಹೊಸ ಜವಾಬ್ದಾರಿಗಳು ನಿಮ್ಮ ಮೇಲಿದೆ, ಇದರಿಂದ ಸ್ವಲ್ಪ ಗೊಂದಲವಾದರೂ ಕೊನೆಯಲ್ಲಿ ನಿಮ್ಮ ಪ್ರಯತ್ನಗಳಿಗೆ ಮೆಚ್ಚುಗೆ ಸಿಗಬಹುದು. ಸಹೋದ್ಯೋಗಿಗಳ ಜೊತೆ ಮಾತನಾಡುವಾಗ ಸ್ವಲ್ಪ ಮೃದುವಾಗಿ ನಡೆದುಕೊಳ್ಳುವುದು ಒಳಿತು, ಏಕೆಂದರೆ ಸಣ್ಣ ತಪ್ಪು ಮಾತು ದೊಡ್ಡ ಅರ್ಥ ತೆಗೆದುಕೊಳ್ಳಬಹುದು. ಹಣಕಾಸಿನ ವಿಷಯದಲ್ಲಿ ಇಂದು ಹೆಚ್ಚು ಖರ್ಚು ಮಾಡುವ ಮನಸ್ಸು ಬರಬಹುದು. ಅಗತ್ಯವಿಲ್ಲದ ಖರೀದಿಗಳನ್ನು ತಡೆದರೆ ಉತ್ತಮ. ಕುಟುಂಬದವರ ಜೊತೆ ಸಂಜೆ ಸಮಯ ಕಳೆಯುವುದರಿಂದ ನಿಮ್ಮ ಮನಸ್ಸಿಗೆ ಒಂದು ಮೃದುವಾದ ಶಾಂತಿ ಸಿಗುತ್ತದೆ. ವಿಶೇಷವಾಗಿ ಹಿರಿಯರ ಸಲಹೆ ಇಂದು ನಿಮಗೆ ಉಪಯೋಗವಾಗಬಹುದು. ಆರೋಗ್ಯದ ಕಡೆ ನೋಡಿದರೆ, ತಲೆನೋವು ಅಥವಾ ದಣಿವು ಕಾಡಬಹುದು. ನೀರು ಹೆಚ್ಚು...
ಮೇಷ (Aries) 24-04-2026, ಶುಕ್ರವಾರದ ದಿನಭವಿಷ್ಯ ನಿಮ್ಮ ದಿನವು ನಿಧಾನವಾಗಿ ಆರಂಭವಾದರೂ, ಮಧ್ಯಾಹ್ನದ ನಂತರ ವೇಗ ಹಿಡಿಯುವ ರೈಲಿನಂತೆ ಸಾಗುತ್ತದೆ. ಬೆಳಗಿನ ಸಮಯದಲ್ಲಿ ಕೆಲಸಗಳಲ್ಲಿ ಸ್ವಲ್ಪ ಮಂದಗತಿ ಅಥವಾ ಮನಸ್ಸಿನ ಗೊಂದಲ ಕಾಣಬಹುದು. ಆದರೆ ಆತಂಕ ಬೇಡ, ನೀವು ತೆಗೆದುಕೊಳ್ಳುವ ತಾಳ್ಮೆಯ ನಿರ್ಧಾರಗಳು ದಿನದ ಎರಡನೇ ಭಾಗದಲ್ಲಿ ಫಲ ನೀಡುತ್ತವೆ. ಉದ್ಯೋಗ ಮತ್ತು ವ್ಯವಹಾರದಲ್ಲಿ, ಹಿರಿಯರ ಸಲಹೆ ಕೇಳಿದರೆ ಉತ್ತಮ. ಸ್ವತಃ ಎಲ್ಲವನ್ನೂ ನಿರ್ಧರಿಸಲು ಹೋಗಿದರೆ ಸಣ್ಣ ತಪ್ಪುಗಳು ಆಗುವ ಸಾಧ್ಯತೆ ಇದೆ. ಸಹೋದ್ಯೋಗಿಗಳ ಜೊತೆ ಸಹಕಾರದಿಂದ ಕೆಲಸ ಮಾಡಿದರೆ ದಿನ ಸುಗಮವಾಗುತ್ತದೆ. ಹಣಕಾಸಿನ ವಿಷಯದಲ್ಲಿ ಇಂದು ಹೆಚ್ಚಿನ ಖರ್ಚುಗಳನ್ನು ತಪ್ಪಿಸುವುದು ಉತ್ತಮ, ವಿಶೇಷವಾಗಿ ಆಕಸ್ಮಿಕ ಖರೀದಿಗಳಿಂದ ದೂರ ಇರಿ. ಕುಟುಂಬದಲ್ಲಿ ಸ್ವಲ್ಪ ಮಾತಿನ ಅಸಮಾಧಾನ ಉಂಟಾಗಬಹುದು. ನಿಮ್ಮ ಮಾತುಗಳನ್ನು ಸ್ವಲ್ಪ ಮೃದುವಾಗಿಟ್ಟರೆ ಸಮಸ್ಯೆಗಳು ದೊಡ್ಡದಾಗುವುದಿಲ್ಲ. ಸ್ನೇಹಿತರ ಜೊತೆ ಮಾತುಕತೆ ನಿಮಗೆ ಮನಶಾಂತಿ ನೀಡುತ್ತದೆ. ಆರೋಗ್ಯದ ಕಡೆ...
ಮೈಸೂರು: ಶಿಕ್ಷಣ ಕ್ಷೇತ್ರದಲ್ಲಿ ಮತ್ತೊಂದು ಮೆಚ್ಚುವಂತಹ ಸಾಧನೆ ದಾಖಲಿಸಿರುವ ಮೈಸೂರಿನ ವಿ.ವಿ.ಮೊಹಲ್ಲಾದ ಮಾತೃಮಂಡಲಿ ಪ್ರೌಢಶಾಲೆ, 2025-26ನೇ ಸಾಲಿನ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಸಾಧಿಸಿ ಗಮನಸೆಳೆದಿದೆ. ಪರೀಕ್ಷೆಗೆ ಹಾಜರಾದ ಒಟ್ಟು 55 ವಿದ್ಯಾರ್ಥಿಗಳಲ್ಲಿ 55 ಜನರೂ ಉತ್ತೀರ್ಣರಾಗಿರುವುದು ಶಾಲೆಯ ಶೈಕ್ಷಣಿಕ ಶಿಸ್ತಿನ ಜೊತೆಗೆ ಶಿಕ್ಷಕರ ಸಮರ್ಪಣೆಯನ್ನು ಹೊಳೆಯುವಂತೆ ಮಾಡಿದೆ. ಫಲಿತಾಂಶದ ವಿವರಗಳು ನೋಡಿದರೆ, 8 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, 39 ಮಂದಿ ಪ್ರಥಮ ದರ್ಜೆ, 5 ಮಂದಿ ದ್ವಿತೀಯ ದರ್ಜೆ ಹಾಗೂ 3 ಮಂದಿ ತೃತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ಇದು ಶಾಲೆಯ ಸಮಗ್ರ ಸಾಧನೆಯ ಚಿತ್ರವನ್ನು ಬಿಡಿಸುತ್ತಿದೆ. ವೈಯಕ್ತಿಕ ಸಾಧನೆಗಳಲ್ಲಿಯೂ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ . ರಂಜಿನಿ ಎಂ 598 ಅಂಕಗಳೊಂದಿಗೆ ಶಾಲೆಗೆ ಅಗ್ರಸ್ಥಾನ ತಂದುಕೊಟ್ಟಿದ್ದು, ಸಂಯಜ್ಞ ಎಸ್.ಜಿ 589 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ರಾಧ ಆರ್. 588 ಅಂಕ, ಕಾವ್ಯಶ್ರೀ ಸಿ.ಎಸ್...