Articles

Articles

ಖಾಲಿ ಕಪ್ – ಮೂಲ: ಟಿ ಕೆ ಪ್ರೇಮ್ ಕುಮಾರ್

ಅನುವಾದ - ಡಾ. ಹೆಚ್ ಎಸ್ ಎಂ ಪ್ರಕಾಶ್ ಯಾರಾದರೂ ನನಗೆ “ನಿನ್ನ ಮೇಲೆ ಅತಿ ಹೆಚ್ಚು ಪ್ರಭಾವ ಬೀರಿದ ಪುಸ್ತಕ ಯಾವುದು?” ಎಂದು ಕೇಳಿದರೆ, ಯಾವುದೇ ಯೋಚನೆಯಿಲ್ಲದೆ ನಾನು ಹೇಳುವ ಮೊದಲ ಪುಸ್ತಕ “ಖಾಲಿ ಕಪ್”. ಈ ಪುಸ್ತಕದಲ್ಲಿ ಹೇಳಿರುವ ಸರಳವಾದ ಆದರೆ ಆಳವಾದ ಸಂದೇಶವೇನೆಂದರೆ —ತುಂಬಿದ ಪಾತ್ರೆಯನ್ನು ಮತ್ತೆ ತುಂಬಲು ಸಾಧ್ಯವಿಲ್ಲ.ಅದನ್ನು ಮತ್ತೆ ತುಂಬಲು ಅದು ಮೊದಲು ಖಾಲಿಯಾಗಬೇಕು. ಇಲ್ಲವಾದರೆ ತುಂಬಿಸಿದದ್ದೆಲ್ಲ ಹೊರಗೆ ಚೆಲ್ಲುತ್ತದೆ.ಆದ್ದರಿಂದ ಜೀವನದಲ್ಲೂ ನಾವು ಸದಾ ಖಾಲಿಯಾಗುತ್ತಾ – ಹೊಸದನ್ನು ಸ್ವೀಕರಿಸುತ್ತಾ ಇರಬೇಕು. ಝೆನ್ ತತ್ತ್ವದ ಮೂಲವೇ ಭಾರತದ ಸನಾತನ ಧರ್ಮದ ಧ್ಯಾನ ಪರಂಪರೆ.ಭಾರತದ “ಧ್ಯಾನ” ಎಂಬ ಪದ ಚೀನಾಕ್ಕೆ ಹೋಗಿ “ಚನ್”, ಅಲ್ಲಿಂದ ಜಪಾನಿಗೆ ಹೋಗಿ “ಝೆನ್”, ನಂತರ ಅರೇಬಿಯಾದ ಕಡೆಗೆ ಹೋಗಿ “ದೀನ್” ಎಂಬ ರೂಪವನ್ನು ಪಡೆದಿದೆ ಎಂದು ಹೇಳಲಾಗುತ್ತದೆ. ಪುಸ್ತಕದ ಹೆಸರೇ ಸೂಚಿಸುವಂತೆ, ಖಾಲಿ ಕಪ್ ಮಾತ್ರ...
Articles

ಜೀವನ…..

ಜೀವನ ಎಂದರೆ ಕೇವಲ ಉಸಿರಾಟವಲ್ಲ,ನೋವಿನ ನಡುವೆಯೂ ನಗುವುದನ್ನು ಕಲಿಯುವುದು.ಕೆಲವು ಕನಸುಗಳು ಮುರಿದರೂಮತ್ತೆ ಹೊಸ ಕನಸುಗಳನ್ನು ಕಟ್ಟಿಕೊಳ್ಳುವುದು.ಕೈ ಹಿಡಿದವರು ಬಿಡುವಾಗಲುನಮ್ಮನ್ನು ನಾವು ಹಿಡಿದುಕೊಳ್ಳುವುದು.ಯಾಕೆಂದರೆ,ಜೀವನವೆಂಬ ಪ್ರಯಾಣದಲ್ಲಿಕೊನೆಗೆ ನಮ್ಮ ಜೊತೆ ಇರುವವರುನಾವು...
Articles

ಅವಳು ಕವಿತೆ

ಅವಳು ಅಮ್ಮನಾಗಿ ಹುಟ್ಟುವುದಿಲ್ಲ... ಆದರೆ ಪ್ರೀತಿಯಿಂದ ಅಮ್ಮನಾಗುತ್ತಾಳೆ...ಅವಳು ಬಲಹೀನಳಲ್ಲ..ಆದರೆ ತನ್ನ ನೋವನ್ನು ಯಾರಿಗೂ ತೋರಿಸದಷ್ಟುಬಲಿಷ್ಠಳಾಗುತ್ತಾಳೆ...ತನ್ನ ಕನಸುಗಳನ್ನು ಮೌನವಾಗಿ ಮಡಚಿ ಇಟ್ಟು...ಇತರರ ಕನಸುಗಳಿಗೆ ಬೆಳಕಾಗುತ್ತಾಳೆ...ಅವಳು ಕುಸಿದರೂ...ಮತ್ತೆ ಎದ್ದು ನಿಂತುಕೊಳ್ಳುತ್ತಾಳೆ...ಏಕೆಂದರೆಅವಳು...
Articles

ದಸರಾ ಅಧಿಕೃತ ಹಾಡು ಬಿಡುಗಡೆ

ದಸರಾ ಪೂರ್ವಭಾವಿ ಸಭೆಯಲ್ಲಿ ಸಚಿವ ಶಿವರಾಜ ತಂಗಡಗಿಯಿಂದ ಲಾಂಚ್ ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ 2024ರ ಅಧಿಕೃತ ಹಾಡನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ...
Articles

ಸಜ್ಜೆ ಹುಂಡಿ ಗ್ರಾಮದಲ್ಲಿ ಜೆಎಸ್ಎಸ್ ಕಾನೂನು ಕಾಲೇಜಿನ ಎನ್ಎಸ್ಎಸ್ ಘಟಕದ ಶಿಬಿರ

ಮೈಸೂರು: ನಗರದ ಸಜ್ಜೆ ಹುಂಡಿ ಗ್ರಾಮದಲ್ಲಿ ಜೆಎಸ್ಎಸ್ ಕಾನೂನು ಕಾಲೇಜು ಒಂದು ವಾರದ ಎನ್ಎಸ್ಎಸ್ ಘಟಕದ ಶಿಬಿರ ತೆರೆ ಕಂಡಿದೆ. ದಿನಾಂಕ 28.4. 2024 ರಿಂದ 04.5.2024...
Articles

ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಬೆಟ್ಟಕ್ಕೆ ರೋಪ್ ವೇ ಅಗತ್ಯವಿಲ್ಲ

1. ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣ ಮಾಡುವ ಪ್ರಸ್ತಾಪ ಶ್ರೀ ರಾಮಕೃಷ್ಣ ಹೆಗಡೆಯವರ ಸರ್ಕಾರವಿದ್ದಾಗಲಿಂದಲೂ ಇದುವರೆಗೆ ಹಲವು ಬಾರಿ ಬಂದಿದ್ದು ಪರಿಸರ ಪ್ರೇಮಿಗಳ,ಪರಿಸರ ತಜ್ಞರ ಮತ್ತು...
1 2 3 6
Page 1 of 6