Latest News

Latest News

ಫೆ.17ರಂದು ನಾದಬ್ರಹ್ಮ ಸಭೆಯಲ್ಲಿ ಶಿವನಸ್ಮರಣೆ ಭಕ್ತಿಗೀತೆಗಳ ಕಾರ್ಯಕ್ರಮ

ಮೈಸೂರು: ಮಹಾ ಶಿವರಾತ್ರಿ ಅಂಗವಾಗಿ ನಗರದ ಸಾಂಸ್ಕೃತಿಕ ವಾತಾವರಣಕ್ಕೆ ಭಕ್ತಿರಸದ ಹೊಳೆ ಹರಿಸುವ ಉದ್ದೇಶದಿಂದ ರಾಘವೇಂದ್ರ ನಗರದ ಡಾ. ರಾಜ್ಕುಮಾರ್ ಮ್ಯೂಸಿಕಲ್ ಗ್ರೂಪ್ ವತಿಯಿಂದ ವಿಶೇಷ ಭಕ್ತಿಗೀತೆಗಳ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಫೆಬ್ರವರಿ 17ರಂದು ಸಂಜೆ 5 ಗಂಟೆಯಿಂದ ರಾತ್ರಿ 9.30ರವರೆಗೆ ಜೆಎಲ್ಬಿ ರಸ್ತೆಯ ನಾದಬ್ರಹ್ಮ ಸಂಗೀತ ಸಭಾಭವನದಲ್ಲಿ “ಶಿವನಸ್ಮರಣೆ” ಶೀರ್ಷಿಕೆಯಡಿ ಈ ಸಂಗೀತ ಸಂಜೆಯು ನಡೆಯಲಿದೆ ಎಂದು ತಂಡದ ಗಾಯಕ ಸುಧೀಂದ್ರ ಸುದ್ದಿಗಾರರಿಗೆ ತಿಳಿಸಿದರು. ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾ ಶಿವರಾತ್ರಿ ಹಬ್ಬವು ಭಕ್ತಿಭಾವ, ಧ್ಯಾನ ಮತ್ತು ಸಂಗೀತದ ಮೂಲಕ ಆತ್ಮಶಾಂತಿಯನ್ನು ಅನುಭವಿಸುವ ಪವಿತ್ರ ಸಂದರ್ಭವಾಗಿದ್ದು, ಈ ಹಿನ್ನೆಲೆಯಲ್ಲಿ ಶಿವಭಕ್ತಿಗೀತೆಗಳ ಮೂಲಕ ಜನರಿಗೆ ಆಧ್ಯಾತ್ಮಿಕ ಅನುಭವ ನೀಡುವ ಉದ್ದೇಶದಿಂದ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಹೇಳಿದರು. ಭಕ್ತಿಪರ ಕಾವ್ಯ ಮತ್ತು ಸಂಗೀತದ ಪರಂಪರೆಯನ್ನು ಜೀವಂತವಾಗಿಡಲು ತಂಡ ಹಲವು ವರ್ಷಗಳಿಂದ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಈ ಬಾರಿ...
Latest News

ಮೈಸೂರಲ್ಲಿ ಮೊಳಗಿದ ಹನುಮನಾಮ: 50 ಸಾವಿರಕ್ಕೂ ಹೆಚ್ಚು ಭಕ್ತರಿಂದ ಸಾಮೂಹಿಕ ಹನುಮಾನ್ ಚಾಲೀಸಾ ಪಾರಾಯಣ

ಮೈಸೂರು, ಫೆ. 14: ಭಕ್ತಿ, ಶ್ರದ್ಧೆ ಮತ್ತು ಸಾಮೂಹಿಕ ಆರಾಧನೆಯ ವೈಭವದಿಂದ ಕಂಗೊಳಿಸಿದ ವಾತಾವರಣದಲ್ಲಿ ನಗರವು ಶನಿವಾರ ಅಪರೂಪದ ಆಧ್ಯಾತ್ಮಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಅವಧೂತ ದತ್ತಪೀಠದ ವತಿಯಿಂದ...
Latest News

ಸತ್ಯ–ನಿಷ್ಠೆಯ ಪ್ರತೀಕ ಕಪ್ಪಡಿ ಜಾತ್ರೆ ಆರಂಭ: ಶಿವರಾತ್ರಿಯಿಂದ ಯುಗಾದಿವರೆಗೆ ಭಕ್ತರ ಹರಿವು

ಕೋರ್ಟ್ ತೀರ್ಮಾನಿಸದ ವ್ಯಾಜ್ಯಕ್ಕೂ ಕಪ್ಪಡಿಯಲ್ಲಿ ಪರಿಹಾರ: ಭಕ್ತಿಭರಿತ ಜಾತ್ರೆ ಆರಂಭ ವರದಿ :-ವಡ್ಡರಕೊಪ್ಪಲು ಶಿವರಾಮು. ಕೆ.ಆರ್.ನಗರ, ಫೆ. 14: ದಕ್ಷಿಣ ಕರ್ನಾಟಕ ಹಾಗೂ ಕೇರಳ ಗಡಿಭಾಗದ ಜನಮಾನಸದಲ್ಲಿ...
Latest News

ಮಾಜಿ ಸಚಿವ ದಿವಂಗತ ಎಸ್ ನಂಜಪ್ಪನವರ ಕುಟುಂಬ ನೀಡಿದ ಮಾಂಗಲ್ಯವನ್ನೇ ನನ್ನ ಮಗನ ಹೆಂಡತಿಯ ಕೊರಳಿನಲ್ಲಿದೆ: ಎಚ್ ವಿಶ್ವನಾಥ್

ವರದಿ:-ವಡ್ಡರಕೊಪ್ಪಲು ಶಿವರಾಮು. ಕೆ ಆರ್ ನಗರ. ಫೆ. 14:- ವಿಶ್ವಾಸ ಮತ್ತು ಅಭಿವೃದ್ಧಿನ್ನು  ರಾಜಕಾರಣ ಮಾಡದೆ ದ್ವೇಷದ ರಾಜಕಾರಣ ಮಾಡಿದರೆ ಅದುವೆ ರಾಜ್ಯದ ಅಭಿವೃದ್ಧಿಗೆ ಕುಂಠಿತವಲ್ಲದೆ ಯುವಕರನ್ನು...
Latest News

ವರದಕ್ಷಿಣೆ ನಿಷೇಧ ಕುರಿತು ಜಾಗೃತಿ: ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಕಾನೂನು ಆಯಾಮಗಳ ಕುರಿತು ವಿಶೇಷ ಕಾರ್ಯಕ್ರಮ

ಮೈಸೂರು, ಫೆ.11: ಸಮಾಜದಲ್ಲಿ ಇನ್ನೂ ಕಾಣಿಸಿಕೊಳ್ಳುತ್ತಿರುವ ವರದಕ್ಷಿಣೆ ಪದ್ಧತಿ ಸೇರಿದಂತೆ ಮಹಿಳೆಯರ ಮೇಲಿನ ವಿವಿಧ ಸಾಮಾಜಿಕ ದುಷ್ಕೃತ್ಯಗಳನ್ನು ತಡೆಗಟ್ಟಲು ಕಾನೂನು ಅರಿವು ಅತ್ಯಂತ ಮುಖ್ಯವೆಂದು ಅಭಿಪ್ರಾಯ ವ್ಯಕ್ತಪಡಿಸಲಾಯಿತು....
Latest News

ಅರಮನೆ ಆವರಣದಲ್ಲಿ ಶಿವರಾತ್ರಿ ಸಂಭ್ರಮ: ತ್ರಿನೇಶ್ವರನಿಗೆ ಚಿನ್ನದ ಮುಖವಾಡ ಧಾರಣೆ

ಮಹಾ ಶಿವರಾತ್ರಿ ಅಂಗವಾಗಿ ತ್ರಿನೇಶ್ವರನಿಗೆ ಧರಿಸುವ 11 ಕೆಜಿ ಚಿನ್ನದ ಬಾಲಶಿವ ಮುಖವಾಡ ದೇವಾಲಯಕ್ಕೆ ಆಗಮನ ಮೈಸೂರು ಫೆ13 :- ಮಹಾಶಿವರಾತ್ರಿ ಹಬ್ಬದ ಹಿನ್ನೆಲೆ ಅರಮನೆ ಆವರಣದಲ್ಲಿ...
Latest News

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅಂತರರಾಷ್ಟ್ರೀಯ ಬಿಗ್ ಕ್ಯಾಟ್ ಶೃಂಗಸಭೆ ಯಶಸ್ವಿ

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅಂತರರಾಷ್ಟ್ರೀಯ ಬಿಗ್ ಕ್ಯಾಟ್ ಶೃಂಗಸಭೆ: ಜಾಗತಿಕ ವನ್ಯಜೀವಿ ಸಂರಕ್ಷಣಾ ವಿಷಯಗಳ ಚರ್ಚೆಗಳು ನಾಗರಹೊಳೆ, ಫೆ.13: ಜಾಗತಿಕ ವನ್ಯಜೀವಿ ಸಂರಕ್ಷಣೆಗೆ ಒತ್ತು ನೀಡುವ...
Latest News

ಟಿ.ನರಸೀಪುರದಲ್ಲಿ ವಿವಾದ: ಆಯುರ್ವೇದ ಜೊತೆಗೆ ಅಲೋಪಥಿ ಔಷಧಿ ನೀಡಿದ ಆರೋಪ

ರೋಗಿಗಳ ಪ್ರಾಣದ ಜೊತೆ ಚೆಲ್ಲಾಟ ಆರೋಪ: ಆಯುಷ್ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಪ್ರಶ್ನೆ ವರದಿ: ಎಂ.ನಾಗೇಂದ್ರಕುಮಾರ್ ಟಿ.ನರಸೀಪುರ : ಆಯುರ್ವೇದದ ಜೊತೆ,ಜೊತೆಗೆ ಅಲೋಪಥಿಕ್ ಔಷಧಿ ನೀಡುತ್ತಾ ರೋಗಿಗಳ ಪ್ರಾಣದ...
Latest News

ಒಳ ಮೀಸಲಾತಿ ನಿರ್ಧಾರಕ್ಕೆ ಪ್ರತಿಕ್ರಿಯೆ ಇಲ್ಲ: ಮಂಜುನಾಥ್ ಪ್ರಶ್ನೆ

ವರದಿ :- ಟಿ ನರಸೀಪುರ ನಾಗೇಂದ್ರ ಟಿ.ನರಸೀಪುರ : ಬಲಗೈ ಸಮುದಾಯದ ಘಟಾನುಘಟಿ ರಾಜಕೀಯ ನಾಯಕರಿದ್ದೂ ಒಳ ಮೀಸಲಾತಿಯಲ್ಲಿ ಪ್ರವರ್ಗ ಬಿ ಗೆ ಬಲಗೈ ಸಮುದಾಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯರವರು ಸೇರಿಸಿದ್ದರೂ ಏಕೆ ಯಾರು ಚಕಾರವೆತ್ತುತ್ತಿಲ್ಲವೆಂದು ಜನಸ್ಪಂದನಾ ಸೇವಾ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷರಾದ ಎಸ್.ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದರು. ತಾಲ್ಲೂಕಿನ ಸೋಸಲೆ ಗ್ರಾಮದ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಒಳ ಮೀಸಲಾತಿಯಲ್ಲಿ ಪ್ರವರ್ಗ ಬಿ 9ನೇ ಕಾಲಂನಲ್ಲಿ ಬಲಗೈ ಸಮುದಾಯವನ್ನು ಸೇರಿಸಿದ್ದು ಇದಕ್ಕೆ ಸಿದ್ದರಾಮಯ್ಯರವರ ಸರ್ಕಾರದ ಬೆಂಬಲವೇ ಕಾರಣ.ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಒಮ್ಮತವಾಗಿ ರಾಜ್ಯಾದ್ಯಂತ ಬಲಗೈ ಸಮುದಾಯ ಮತ ನೀಡಿರುವುದೇ ಕಾರಣ ಎಂಬುದನ್ನು ಮುಖ್ಯಮಂತ್ರಿಗಳು ಮರೆಯಬಾರದೆಂದರು. ಒಳ ಮೀಸಲಾತಿ ಪ್ರವರ್ಗ ‘ಬಿ’ಗೆ ಬಲಗೈ ಸೇರ್ಪಡೆ: ಮೌನಕ್ಕೆ ಮಂಜುನಾಥ್ ಆಕ್ರೋಶ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದ ಬಲಗೈ ಸಮುದಾಯಕ್ಕೆ ಕಾಂಗ್ರೆಸ್ ಸರ್ಕಾರ ನೀಡುತ್ತಿರುವ ಮಾರಕ ಕೊಡುಗೆ ಇದಾಗಿದೆ.ಇದು ಮುಂದಿನ ತಲೆಮಾರುಗಳಲ್ಲಿ...
Latest News

ಬಿಕ್ಲು ಶಿವ ಮರ್ಡರ್ ಕೇಸ್ನಲ್ಲಿ ಸಿಐಡಿ ಕ್ರಮ: ಬೈರತಿ ಬಸವರಾಜ್ ಬಂಧನ

ರೌಡಿಶೀಟರ್ ಕೊಲೆ ಪ್ರಕರಣ: ಮಾಜಿ ಸಚಿವರ ವಿರುದ್ಧ ತನಿಖೆ ತೀವ್ರ, ಕೋರ್ಟ್ ಹಾಜರು ಇಂದು ಬೆಂಗಳೂರು, ಫೆ.13: ರಾಜಧಾನಿಯನ್ನು ಬೆಚ್ಚಿಬೀಳಿಸಿದ್ದ ರೌಡಿಶೀಟರ್ ಬಿಕ್ಲು ಶಿವ ಹತ್ಯೆ ಪ್ರಕರಣ...
1 2 3 4 25
Page 2 of 25